ಬೆವರುಸಾಲೆ ಈ ಸಮಸ್ಸೆಗೆ ಇಲ್ಲಿದೆ ಸಿಂಪಲ್ ಪರಿಹಾರ!

ಬೇಸಿಗೆ ಕಾಲದಲ್ಲಿ ಅತ್ಯಂತ ಸಾಮಾನ್ಯವಾದ ಮತ್ತು ಅಷ್ಟೇ ಕಿರಿಕಿರಿಯನ್ನು ತರುವ ಬೆವರುಗುಳ್ಳೆ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ, ದೊಡ್ಡವರಿಗೂ ಇದರ ಉಪದ್ರವ ತಪ್ಪಿದ್ದಲ್ಲ. ನಿಮ್ಮ ಬೆವರುಗುಳ್ಳೆಯ ಸಮಸ್ಯೆಗೆ ಇಲ್ಲಿದೆ ಮನೆಯಲ್ಲಿ ಕಂಡುಕೊಳ್ಳಬಹುದಾದ ಪರಿಹಾರ ಮಾರ್ಗಗಳು! ಅಂದ ಹಾಗೆ ಈ ಬೆವರುಗುಳ್ಳೆಗಳು ಸಣ್ಣದಾದ ಕೆಂಪು ಅಥವಾ ಚರ್ಮದ ಬಣ್ಣದಲ್ಲಿದ್ದು ದೇಹದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ತುರಿಕೆ ಹಾಗೂ ನೋವಿನಿಂದಲೂ ಕೂಡಿರುತ್ತದೆ.ಈ ಗುಳ್ಳೆಗಳು ಸಾಮಾನ್ಯವಾಗಿ ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ತೊಡೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬೆವರುಗುಳ್ಳೆಗೆ ಕಾರಣವೇನು?ಚರ್ಮದ […]

Continue Reading

ಬಿಳಿ ಈರುಳ್ಳಿಯ ಜೊತೆ ಕೇವಲ 1 ಚಮಚ ಇದನ್ನು ಸೇರಿಸಿ ತಿಂದ್ರೆ ಏನಾಗತ್ತೆ ಗೊತ್ತಾ?

ಅನೇಕ ಆರೋಗ್ಯ ಸಮಸ್ಯೆಗಳಿಗೆ ಕೈಯಲ್ಲೇ ಔಷಧವಿದ್ದರೂ ಕೆಲವೊಮ್ಮೆ ಅನಾರೋಗ್ಯ ಕಾಡಿದಾಗ ನೆನಪಾಗುವುದಿಲ್ಲ. ಅಂತಹ ಅನೇಕ ಮೂಲಿಕೆಗಳು, ದಿನಬಳಕೆಯ ಆಹಾರ ಪದಾರ್ಥಗಳಲ್ಲಿ ಈರುಳ್ಳಿ ಕೂಡ ಒಂದು. ಚಿಕ್ಕ ಈರುಳ್ಳಿ ಆರೋಗ್ಯಕ್ಕೆ ಅನುಕೂಲವಾಗುವ ಅನೇಕ ಉಪಯುಕ್ತ ಗುಣಗಳನ್ನು ಹೊಂದಿದೆ. ಈರುಳ್ಳಿ ಸಲ್ಫರ್ ಅನ್ನು ಹೊಂದಿರುತ್ತದೆ. ಅದರಲ್ಲೂ ಚಿಕ್ಕ ಈರುಳ್ಳಿಯಲ್ಲಿ ಗಂಧಕ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಪ್ರತಿನಿತ್ಯ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಅಲ್ಲದೆ ಹವಾಮಾನ ಬದಲಾವಣೆಯಿಂದ ಆಗುವ ಅನಾರೋಗ್ಯವನ್ನೂ ಕೂಡ ತಪ್ಪಿಸಬಹುದಾಗಿದೆ. ಈರುಳ್ಳಿಯನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಹೆಚ್ಚು ಉಪಯುಕ್ತವಾಗಿದೆ. […]

Continue Reading

ಮಲಬದ್ಧತೆಗೆ ಮನೆಮದ್ದು !ಕುಳಿತ ತಕ್ಷಣ ಮಲ ಹೊರಗೆ

Home Remedy for Constipation:ಮಲಬದ್ಧತೆ ಸಮಸ್ಯೆಯಿಂದ ಹಲವಾರು ಜನರು ನರಳುತ್ತಿದ್ದಾರೆ. ಕರುಳು ಶುದ್ಧವಾದರೆ ಲವಲವಿಕೆಯಿಂದ ಇರುವುದು ಸಾಧ್ಯ.ಅಗಸೆ ಬೀಜ, ಏಳ್ಳು ಮತ್ತು ಮೆಂತೆ ಕಾಳು ಸೇರಿಸಿ ಪುಡಿ ಮಾಡಿ ಖಂಡಿತ ಸಹಾಯ ಆಗುತ್ತದೆ.ಒಂದು ಕೆಜಿ ಏಳ್ಳು, ಅಗಸೆ, ಮೆಂತೆ ತೆಗೆದುಕೊಂಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.ನಂತರ ಮೂರನ್ನು ಪುಡಿ ಮಾಡಿ ಮಿಕ್ಸ್ ಮಾಡಿ ರಿಫ್ರೆಜರೇಟರ್ ನಲ್ಲಿ ಇಡಬೇಕು.ನಂತರ ಸಂಜೆ ಸಮಯದಲ್ಲಿ 3 ಗ್ಲಾಸ್ ನೀರಿಗೆ 3 ಚಮಚ ಪುಡಿ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ಇದನ್ನು ಕುಡಿದರೆ ಕರುಳು […]

Continue Reading

ಮನೆಯ ಬಳಿ ಈ ಸಸ್ಯಗಳು ಇದ್ದಕ್ಕಿದ್ದಂತ ಹುಟ್ಟಿದರೆ ಅದೃಷ್ಟವೋ ಅದೃಷ್ಟ!

ಹಿಂದೂ ಧರ್ಮದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ.ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಮರಗಳನ್ನು ಮತ್ತು ಸಸ್ಯಗಳನ್ನು ಬಹಳ ವಿಶೇಷ ಮತ್ತು ಮುಖ್ಯವೆಂದು ಪರಿಗಣಿಸಲಾಗಿದೆ. ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಹ, ಹೋಮ – ಹವನವನ್ನು ಮಾಡುವಾಗ ವಿವಿಧ ರೀತಿಯ ಮರಗಳನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಅತ್ಯಂತ ಶ್ರೇಷ್ಟ ಸಸ್ಯ. ತುಳಸಿ ಸಸ್ಯವನ್ನು ಪ್ರತಿ ಮನೆಯ ಅಂಗಳದ ಹೆಮ್ಮೆ ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಕಟ್ಟೆಯಲ್ಲೇ ಒಣಗುವುದನ್ನು ಅಥವಾ ಒಣಗಿದ ಗಿಡ ನಡುವುದನ್ನು ಬಹಳ ದುರುದ್ದೇಶಪೂರಿತವೆಂದು […]

Continue Reading

ಇಂದಿನ ಮಧ್ಯರಾತ್ರಿಯಿಂದ 32 ವರ್ಷಗಳ ನಂತರ ಎಲ್ಲಿಲ್ಲದ ರಾಜಯೋಗ 4 ರಾಶಿಯವರಿಗೆ ದುಡ್ಡಿನ ಮೂಟೆ ದೊರೆಯುತ್ತದೆ ನೀವೇ ಕುಬೇರ!

ಬರೋಬ್ಬರಿ 32 ವರ್ಷಗಳ ಬಳಿಕ ಆಂಜನೇಯ ಸ್ವಾಮಿಯ ಕೃಪೆ ಈ 4 ರಾಶಿಯವರಿಗೆ ಸಿಗಲಿದೆ.ಹಾಗಾಗಿ ಈ 4 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ರಾಜಯೋಗ ಆರಂಭವಾಗಲಿದೆ. ಈ 4 ರಾಶಿಯವರಿಗೆ ಅದೃಷ್ಟ ಹಾಗು ಕೋಟ್ಯಧಿಪತಿಗಳು ಆಗುತ್ತಾರೆ ಎಂದು ಹೇಳಬಹುದು. ಇವರು ತಮ್ಮ ಜೀವನದಲ್ಲಿ ಬಹಳ ಅದೃಷ್ಟದ ದಿನಗಳನ್ನು ಕಾಣುತ್ತಾರೆ. ಈ ವಾರ ಅನೇಕ ಪ್ರಯತ್ನಗಳ ಹೊರತಾಗಿಯೂ ನಿಮಗೆ ಯಾವುದೇ ಕೆಲಸ ಮಾಡಿದರು ನಿರಾಸೆ ಆಗುವ ಮೊದಲು ನೀವು ಹೊಸ ಶಕ್ತಿ ಮತ್ತು ಸಾಕಾರತ್ಮಕತೆಯೊಂದಿಗೆ ಪ್ರಯತ್ನದಲ್ಲಿ ಇರಬೇಕು.ಇನ್ನು ಸಮಯ […]

Continue Reading

ಮೊಸರು ಬೇಸಿಗೆ ಕಾಲದಲ್ಲಿ ತೊಂದರೆ ಈ ಕಾಯಿಲೆ ಬರುವುದು ಪಕ್ಕ ಉಷರ್!

ಬೇಸಿಗೆ ಕಾಲದಲ್ಲಿ ಇಷ್ಟ ಆಗುವ ಕೆಲವೊಂದು ತಿಂಡಿ ತಿನಿಸುಗಳು ಮಳೆಗಾಲದಲ್ಲಿ ಇಷ್ಟ ಆಗುವುದಿಲ್ಲ. ಅದರಂತೆ ತಯಾರು ಮಾಡಿದ ಅಡುಗೆ ಪದಾರ್ಥಗಳು ಅಷ್ಟೇ.ಕೆಲವು ಆಹಾರ ಪದಾರ್ಥಗಳು ಮನೆಯಲ್ಲಿ ಕೆಲವೊಂದು ಮಂದಿಗೆ ತುಂಬಾ ಪ್ರಿಯ ಆಗಿರುತ್ತವೆ.ಇನ್ನು ಕೆಲವರಿಗೆ ಕಷ್ಟ ಆಗುತ್ತವೆ. ಅದರೆ ಎಲ್ಲಾರು ಇಷ್ಟಪಟ್ಟು ಎಲ್ಲಾ ಸಮಯದಲ್ಲೂ ತಿನ್ನುವ ಬೆಳಗಿನ ಉಪಹಾರದ ತಿಂಡಿ ಎಂದರೆ ಅದು ಮೊಸರನ್ನ. ಗಟ್ಟಿ ಮೊಸರು ಮತ್ತು ಹಾಲಿನ ಸಮ್ಮಿಶ್ರಣದಿಂದ ತಯಾರುಮಾಡುವ ಮೊಸರು ಅನ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆ ಕೆಟ್ಟು ಹೋದರೆ ಇದು ಬಹಳ […]

Continue Reading

ಹುಣ್ಣಿಮೆ ದಿನ ಈ 3 ವಸ್ತುಗಳನ್ನು ಸಾಲವಾಗಿ ನೀಡಿದಲ್ಲಿ ಸುಖ ಸಂತೋಷ ನೆಮ್ಮದಿಯ ನಿಮ್ಮ ಜೀವನ ಸಂಕಷ್ಟಕ್ಕೆ ಸಿಲುಕುತ್ತೆ!

ಜೀವನದಲ್ಲಿ ಕಷ್ಟಗಳು, ಸುಖಗಳು, ಬರುವುದು ಸಾಮಾನ್ಯ ಆದರೆ ಯಾವುದೇ ಬಂದರು ಅದನ್ನು ಸಹಿಸಿಕೊಂಡು ಎರಡನ್ನೂ ಸಮಾನವಾಗಿ ತೆಗೆದುಕೊಂಡು ಜೀವನವನ್ನು ನಡೆಸಿದರೆ ಜೀವನ ಸುಮಧುರವಾಗಿ ಇರುತ್ತದೆ, ಆದರೆ ಎರಡು ಸಮವಾಗಿ ಬಂದರೆ ಸ್ವೀಕಾರ ಮಾಡಬಹುದು ಅದನ್ನು ಬಿಟ್ಟು ಬರಿ ಕಷ್ಟಗಳೇ ಹೆಚ್ಚಾಗಿ ಬಂದರೆ ಜೀವನ ಬೇಸರ ಆಗುತ್ತದೆ, ಜೊತೆಗೆ ಈ ಕಷ್ಟಗಳನ್ನು ದೂರ ಮಾಡಲು ಜ್ಯೋತಿಷ್ಯರ ಬಳಿ ಪರಿಹಾರ ಕೇಳಿದಾಗ ಅವರು ನಾನಾ ರೀತಿಯ ಪೂಜೆ, ಹೋಮ ಹವನ, ದಾನ ಹೀಗೆ ನಾನಾ ರೀತಿಯ ಪರಿಹಾರ ಕ್ರಮಗಳನ್ನು ಹೇಳುತ್ತಾರೆ. […]

Continue Reading

ಈ ಬೇರು ಸಿಕ್ಕರೆ ಇವತ್ತೇ ಬಳಸಿ ಯಾಕಂದ್ರೆ ಇದರ ಅದ್ಬುತ ಗೊತ್ತೇ!

ಇತ್ತೀಚಿನ ದಿನಗಳಲ್ಲಿ ನರಗಳ ಬಲಹೀನತೆ, ನರಗಳ ದೌರ್ಬಲ್ಯತೆ ಸಮಸ್ಯೆಯಿಂದ ಬಹಳಷ್ಟು ಜನರು ನರಳುತ್ತಿದ್ದಾರೆ. ಕೈ ಕಾಲು ಜುಮ್ಮು ಹಿಡಿಯುವುದು ಮತ್ತು ಇದ್ದಕ್ಕಿದ್ದಂತೆ ಯಾವುದಾದರೂ ಜಗಳ ಅಥವಾ ಗಲಾಟೆ ನಡೆದಾಗ ಹೃದಯದ ಬಡಿತ ಹೆಚ್ಚಾಗುವುದು, ಚಿಕ್ಕ ಕೆಲಸ ಮಾಡಿದರೂ ಬಹಳ ಬೇಗ ಸುಸ್ತು ಆಗುವುದು, ಭಾರವಾದ ವಸ್ತುಗಳನ್ನು ಎತ್ತಲು ಸಹ ಆಗದೆ ಬಳಲುವುದು.ಇದೆಲ್ಲ ನರ ಬಲಹೀನತೆಯ ಕೆಲವು ಲಕ್ಷಣಗಳು. ಇನ್ನು ಮನುಷ್ಯನ ಚಲನೇ-ವಲೆನೆಗಳಿಗೆ ಬೆನ್ನೆಲುಬು ಹಾಗೂ ಮೆದುಳು ಎಷ್ಟು ಮುಖ್ಯವೋ ಅಷ್ಟೇ ನರಗಳು ಸಹ ಮುಖ್ಯವಾದದ್ದು. ಮೆದುಳಿನಿಂದ ಬರುವ […]

Continue Reading

ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದು ಜೂನ್ 4 ಭಯಂಕರ ಭಾನುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ!

ನೆನ್ನೆ ಜೂನ್ 3ನೇ ತಾರೀಕು ಬಹಳ ಭಯಂಕರವಾದ ಹುಣ್ಣಿಮೆ ಮುಗಿದಿದೆ.ಇಂದು ಜೂನ್ 4ನೇ ತಾರೀಕು ಬಹಳ ವಿಶೇಷವಾದ ಹಾಗು ಭಯಂಕರವಾದ ಭಾನುವಾರ. ಇಂದಿನ ಭಾನುವಾರದಿಂದ ಈ ರಾಶಿಯವರಿಗೆ ಸೂರ್ಯ ದೇವನ ಕೃಪೆಯಿಂದ ಗಜಕೇಸರಿ ಯೋಗ ಶುರುವಾಗುತ್ತಿದೆ ಮತ್ತು ಗುರುಬಲ ಆರಂಭವಾಗಿ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ. ಈ ರಾಶಿಯವರಿಗೆ ಉತ್ತಮವಾದ ಸರ್ಕಾರಿ ಕೆಲಸವನ್ನು ಪಡೆಯುತ್ತಾರೆ ಮತ್ತು ಇವರ ಜೀವನದಲ್ಲಿ ಮನೆ ದೇವರ ಆಶೀರ್ವಾದದಿಂದ ಎಲ್ಲಾ ಕೆಲಸದಿಂದಲೂ ಯಶಸ್ಸನ್ನು ಕಾಣುತ್ತಾರೆ.ಮನೆಗೆ ಅಂಟಿರುವ ದಾರಿದ್ರ್ಯ ನಾಶವಾಗಿ ಹೋಗುತ್ತದೆ.ನಿಮ್ಮ ಮನೆಯ ಮೇಲೆ ಬೇರೆಯವರ […]

Continue Reading

ನಿಮ್ಮ ಬಹು ದಿನಗಳ ಈಡೇರದ ಬಯಕೆ ಈಡೇರಿಸಿಕೊಳ್ಳಲು ಶ್ರೀ ಚಕ್ರ ಪೂಜಾ ವಿಧಾನ/ಶ್ರೀ ಚಕ್ರ ಹೇಗಿರಬೇಕು?

ಈ ದೀಪಾರಾಧನೆಯನ್ನು ಮದುವೆ ಆಗಿರುವರು ಮಾತ್ರ ಮಾಡಬೇಕು ಮತ್ತು ಮದುವೆ ಆಗದೆ ಇರುವವರು ಮಾಡುವುದಕ್ಕೆ ಬರುವುದಿಲ್ಲ.ಈ ದೀಪಾರಾಧನೆಯನ್ನು ಶ್ರಾವಣ ಮಾಸದಲ್ಲಿ ಮಾತ್ರ ಶುರುಮಾಡಬೇಕು. ಈ ದೀಪಾರಾಧನೆ ಪ್ರಾರಂಭ ಮಾಡುವ ಮೊದಲು ಗಣೇಶನಿಗೆ ನಮಸ್ಕಾರ ಮಾಡಿಕೊಂಡು ಗಣೇಶನ ಪೂಜೆ ಮಾಡಿಕೊಂಡು ನಂತರ ಮನೆ ದೇವರು, ಕುಲದೇವರಿಗೆ ನಮಸ್ಕಾರ ಮಾಡಿಕೊಂಡು ನಂತರ ದೀಪಾರಾಧನೆಯನ್ನು ಶುರು ಮಾಡಬೇಕಾಗುತ್ತದೆ. ಈ ದೀಪಾರಾಧನೆಯನ್ನು ಯಾವ ಕಾರಣಕ್ಕೆ ಮಾಡುತ್ತಿರುವುದನ್ನು ಸಂಕಲ್ಪ ಮಾಡಿಕೊಂಡು ಶುರು ಮಾಡಬೇಕು. ದೀಪಾರಾಧನೆ ಮಾಡುವಾಗ ಏನಾದರೂ ಪ್ರಸಾದವನ್ನು ಮಾಡಿ ದೀಪಾರಾಧನೆಯನ್ನು ಮಾಡಬೇಕು. ಅಂದರೆ […]

Continue Reading