D ಅಕ್ಷರದವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು!

ನಿಮ್ಮ ಹೆಸರು ನಿಮ್ಮ ವಿಶಿಷ್ಟ ವ್ಯಕ್ತಿತ್ವ ಮಾತ್ರವಲ್ಲ, ನಿಮ್ಮ ಮನೋಧರ್ಮ, ನಡವಳಿಕೆಯ ಮಾದರಿ ಮತ್ತು ನೀವು ಜೀವನದಲ್ಲಿ ನಿಮ್ಮ ರೀತಿಯಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂಬುದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ನಿಮ್ಮ ಹೆಸರಿನ ಪ್ರತಿಯೊಂದು ಅಕ್ಷರವು ಸಂಖ್ಯಾಶಾಸ್ತ್ರದ ಪ್ರಕಾರ ನಿರ್ದಿಷ್ಟ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಎಲ್ಲಾ ವರ್ಣಮಾಲೆಗಳ ಸೇರ್ಪಡೆಯು ನಿರ್ದಿಷ್ಟ ಸಂಖ್ಯೆಗೆ ಅನುಗುಣವಾಗಿರುತ್ತದೆ.ನಿಮ್ಮ ಹೆಸರಿನ ಮೊದಲ ವರ್ಣಮಾಲೆಯು ನೀವು ಜೀವನದಲ್ಲಿ ಸವಾಲುಗಳನ್ನು ಹೇಗೆ ಸ್ವೀಕರಿಸುತ್ತೀರಿ, ನೀವು ಹೇಗೆ ಮುಂದುವರಿಯುತ್ತೀರಿ ಮತ್ತು ನಿಮ್ಮ ಜೀವನದ ವಿವಿಧ ಸಂದರ್ಭಗಳಲ್ಲಿ ನೀವು ಹೇಗೆ […]

Continue Reading

ವೃಷಭ ರಾಶಿ ಸ್ತ್ರೀ ರಹಸ್ಯ!

ವೃಷಭ ರಾಶಿಯ ಮಹಿಳೆಯರಿಗೆ ಮಾನಸಿಕ ಸಾಮರ್ಥ್ಯ ಅಧಿಕ. ಎಂಥಾ ಕಷ್ಟ ಬಂದರೂ ಒಂದು ತೊಟ್ಟು ಕಣ್ಣೀರು ಹರಿಸದೆ, ಜಗ್ಗದೆ ನಿಲ್ಲುವವರು ಇವರು. ಆದರೆ ಬೇಗ ಕೋಪಗೊಳ್ಳುವ ಇವರು ಅಷ್ಟೇ ಬೇಗ ತಣ್ಣಗಾಗುವವರು ಕೂಡಾ. ಸ್ತ್ರೀಸಹಜ ಮನೋಧರ್ಮ ಇವರಲ್ಲಿ ಎದ್ದು ಕಾಣುತ್ತದೆ. ಇಂಥವರು ತಮ್ಮ ಗಂಡನ ಮೇಲೆ ಅಧಿಕಾರ ಚಲಾಯಿಸುವುದಿಲ್ಲ. ಗಂಡ ಹೆಮ್ಮೆ ತರುವ ಕೆಲಸ ಮಾಡಿದರೆ ಇವರು ತುಂಬ ಹೆಮ್ಮೆ ಪಡುತ್ತಾರೆ. ಆದರೆ ಗಂಡ ಯಾವುದರಲ್ಲಾದರೂ ವಿಫಲವಾದರೆ, ಇವರು ಮಾತಾಡದೆ ಸಹಿಸಿಕೊಳ್ಳುತ್ತಾರೆ. ಇಂಥವರು ತಮಗೆ ಯಾರಾಗದರೂ ಆಗದಿದ್ದರೂ […]

Continue Reading

ವೀಳ್ಯದೆಲೆಯಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ!

ವೀಳ್ಯದೆಲೆಯಿಂದ ಅನೇಕ ಪರಿಹಾರಗಳು ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ ವಿದ್ವಾಂಸರು ವೀಳ್ಯದೆಲೆಗಳ ಅದ್ಭುತ ಪ್ರಯೋಜನಗಳೆಂದರೆ ವೀಳ್ಯದೆಲೆಗಳು ಧನಲಕ್ಷ್ಮಿ ನೆಚ್ಚಿನ ಎಲೆಗಳು ಪೂಜೆಗಳಲ್ಲಿ ವೀಳ್ಯದೆಲೆಗೆ ಪ್ರಾಮುಖ್ಯತೆ ಹೆಚ್ಚು ಇಂತಹ ವೀಳ್ಯದೆಲೆಗಳನ್ನು ದೇವರಿಗೆ ಅರ್ಪಿಸಿದರೆ ಒಳ್ಳೆಯ ಫಲಗಳು ಸಿಗುತ್ತದೆ ಎನ್ನುತ್ತಾರೆ ಪಂಡಿತರು ವೀಳ್ಯದೆಲೆಗಳು ವಿಶೇಷವಾಗಿ ಮಂಗಳವಾರ ಅಥವಾ ಶನಿವಾರದಂದು ಭಗವಾನ್ ಹನುಮಂತನಿಗೆ ಅರ್ಪಿಸಿದರೆ ಅಪೇಕ್ಷಿತ ಯಶಸ್ವಿಗೆ ದಾರಿ ಮಾಡಿಕೊಡುತ್ತದೆ ರೋಗಗಳು ನಿವಾರಣೆ ಆಗುತ್ತದೆ ಕಷ್ಟಗಳು ದೂರವಾಗುತ್ತದೆ ಕುಟುಂಬದಲ್ಲಿ ಕಲಹಗಳು ಹಾಗೂ ಕೆಟ್ಟ ದೃಷ್ಟಿ ಇದ್ದರೆ ವೀಳ್ಯದೆಲೆಯ ಪರಿಹಾರಗಳು: ವೀಳ್ಯದೆಲೆಯನ್ನು ಬಳಸುವುದರಿಂದ ನಿಮ್ಮ […]

Continue Reading

ಜೂನ್ 10 ಭಯಂಕರ ಶನಿವಾರದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ನೀವೇ ಪುಣ್ಯವಂತರು!

ಇಂದು ಜೂನ್ 10ನೇ ತಾರೀಕು ಭಯಂಕರ ಶನಿವಾರ. ಆಂಜನೇಯ ಸ್ವಾಮಿಯ ಕೃಪೆಯಿಂದ ಈ 5 ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭವಾಗುತ್ತಿದೆ. ಇವರ ಮುಂದಿನ ದಿನಗಳಲ್ಲಿ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷವನ್ನು ಪಡೆಯಲಿದ್ದಾರೆ. ಈ ರಾಶಿಯವರಿಗೆ ಇನ್ನುಮುಂದೆ ಆಂಜನೇಯ ಸ್ವಾಮಿಯ ಕೃಪೆ ಆರಂಭವಾಗಲಿದೆ.ನಿಮ್ಮ ಉದ್ಯೋಗದಲ್ಲಿ ಪ್ರಗತಿಗೆ ಅವಕಾಶವಿದೆ. ನಿಮ್ಮ ಎಲ್ಲಾ ರೀತಿಯ ಚಿಂತೆಗಳು ಸದ್ಯದಲ್ಲೇ ಕೊನೆಗೊಳ್ಳುತ್ತದೆ. ನಿಮ್ಮ ಹಳೆಯ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ನಿಂತುಹೋದ ಕೆಲಸ ವೇಗವಾಗಿ ಸಾಗುತ್ತದೆ. ಹಣಕ್ಕೆ ಸಂಬಂಧಿಸಿದ ಕೆಲಸ ಕೊನೆಗೊಳ್ಳುತ್ತದೆ.ನಿಮ್ಮ ಸ್ವಂತ ವ್ಯವಹಾರ ವ್ಯಾಪಾರವೆಂದರೆ ನೀವು ಉತ್ತಮ […]

Continue Reading

ಬಾಯಿ ಬಿಟ್ಟರೆ ಸುಳ್ಳು ಹೇಳುವ ರಾಶಿಗಳಿವು!

ಸುಳ್ಳು ಹೇಳದಿರುವವರ ಸಂಖ್ಯೆ ತುಂಬಾ ಕಡಿಮೆ.. ಯಾಕೆಂದರೆ ನಾವೆಲ್ಲಾ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳನ್ನು ಹೇಳಿಯೇ ಇರುತ್ತೇವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವರಿಗೆ ರಾಶಿಗೆ ಅನುಗುಣವಾಗಿ ಸುಳ್ಳು ಹೇಳುವ ಗುಣ ಬಂದಿರುತ್ತದೆ ಎನ್ನಲಾಗುತ್ತೆ. ಜನರ ನಡೆ-ನುಡಿ ಅವರ ರಾಶಿ ಮೇಲೆ ಕೂಡ ಅವಲಂಬಿತವಾಗಿರುತ್ತದೆ. ಕೆಲವರು ಸೌಜನ್ಯದಿಂದ ವರ್ತಿಸಿದರೆ, ಕೆಲವರು ಅಸಭ್ಯವಾಗಿ ವರ್ತಿಸುತ್ತಾರೆ. ಕೆಲವರು ಉದಾರ ಸ್ವಭಾವವನ್ನು ಹೊಂದಿದ್ದರೆ, ಕೆಲವರು ಯಾವಾಗಲೂ ಕೋಪವನ್ನು ತೋರಿಸುತ್ತಾರೆ. ಅದೇ ರೀತಿಯಲ್ಲಿ, ಸದಾ ಸುಳ್ಳು ಹೇಳುವ ಪ್ರತಿಭೆಯನ್ನು ಹೊಂದಿರುವ ಕೆಲವು ರಾಶಿಚಕ್ರ […]

Continue Reading

ಶರೀರದ ಈ ಅಂಗದಲ್ಲಿ ಧರಿಸಿ ಕಪ್ಪು ದಾರ ಹಾಗು ಹಣದ ಮಳೆಯನ್ನೇ ಸುರಿಸಿ!

ಪ್ರಪಂಚದ ಅನೇಕ ಧರ್ಮಗಳಲ್ಲಿ, ಸಮುದಾಯಗಳಲ್ಲಿ ಶುಭ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣವನ್ನು ಧರಿಸುವುದು ಅಥವಾ ಕಪ್ಪು ಬಣ್ಣದ ವಸ್ತುಗಳನ್ನು ಇಡುವುದನ್ನು ಕೂಡ ನಿಷೇಧಿಸಲಾಗಿದೆ. ಕಪ್ಪು ಬಣ್ಣವು ನಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಎನ್ನುವ ನಂಬಿಕೆಯಿಂದ ಕಪ್ಪು ಬಣ್ಣವನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ಹಿಂದೂ ಧರ್ಮದಲ್ಲೂ ಕೂಡ ಧಾರ್ಮಿಕ ಚಟುವಟಿಕೆಗಳ ಸಂದರ್ಭಗಳಲ್ಲಿ ಕಪ್ಪು ಬಣ್ಣದ ಬಟ್ಟೆಯನ್ನಾಗಲಿ, ಕಪ್ಪು ಬಣ್ಣದ ವಸ್ತುಗಳನ್ನಾಗಲಿ ಬಳಸುವುದಿಲ್ಲ. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಕಂಪು ಬಣ್ಣವು ಬಹಳ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಕಪ್ಪು ದಾರವನ್ನು ಧರಿಸುವುದರಿಂದ ನಮ್ಮೊಳಗಿನ ನಕಾರಾತ್ಮಕ […]

Continue Reading

ಈ ಪೂಜೆ ಮಾಡುವುದರಿಂದ ಉದ್ಯೋಗ ಲಭಿಸುತ್ತದೆ!

ಉದ್ಯೋಗ ಪಡೆಯುವುದು ಎಲ್ಲರ ಕನಸು, ಪಡೆಯುವ ಉದ್ಯೋಗ ಮನಸ್ಸಿಗೆ ಇಷ್ಟವಾಗುವಂತದಾಗಿರ ಬೇಕೆಂದು ಎಲ್ಲರೂ ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಈ ಸರಳ ಸಲಹೆಗಳನ್ನು ಪಾಲಿಸಿದಲ್ಲಿ ಮನಸ್ಸಿಗೆ ಇಷ್ಟವಾಗುವ ಉದ್ಯೋಗ ಸಿಗುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ. ಕೆಲವರಿಗೆ ಡ್ರೀಮ್ ಜಾಬ್ ಎಂಬುದು ಇರುತ್ತದೆ. ಕೆಲಸಕ್ಕೆ ಸೇರಿದರೇ ಅಲ್ಲೇ ಸೇರಬೇಕು ಎಂಬ ಹಂಬಲ ಕೆಲವರಿಗಾದರೆ ಮತ್ತೆ ಕೆಲವರಿಗೆ ಜೀವನದಲ್ಲಿ ಒಮ್ಮೆಯಾದರೂ ಇಂಥ ಕೆಲಸವನ್ನು ಇಂಥ ಕಂಪನಿಯಲ್ಲಿ ಮಾಡಬೇಕು ಎಂಬ ಕನಸು ಇರುತ್ತದೆ. ಹೀಗೆ ಒಬ್ಬೊಬ್ಬರಿಗೆ ತಮ್ಮ ಉದ್ಯೋಗದ […]

Continue Reading

ಯಾವ ಸಮಯದಲ್ಲಿ ತುಳಸಿ ಗಿಡ ಮುಟ್ಟಿದರೆ ಸಂಕಷ್ಟ ಬರುತ್ತದೆ!

ಪುಟ್ಟ ಸಸ್ಯವಾದ ತುಳಸಿಯನ್ನು ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಿ, ಪೂಜಿಸಲಾಗುತ್ತದೆ. ಜಗತ್ ಪಾಲಕನಾದ ಭಗವಾನ್ ವಿಷ್ಣುವಿಗೆ ತುಳಸಿ ಅತ್ಯಂತ ಶ್ರೇಷ್ಠವಾದದ್ದು. ಯಾರು ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟು ಪೂಜಿಸುತ್ತಾರೋ, ತುಳಸಿಯನ್ನು ನಿತ್ಯವೂ ಪೂಜಿಸುತ್ತಾರೋ ಆ ಮನೆಯಲ್ಲಿ ದೇವರು ನೆಲೆಸುತ್ತಾರೆ ಎಂಬ ನಂಬಿಕೆ ಇದೆ. ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಆರಾಧನೆ ಮಾಡಿದಾಗ ಮಾತ್ರ ಮನೆಯಲ್ಲಿ ಸಕಲ ದೇವತೆಗಳು ಆಗಮಿಸುತ್ತಾರೆ. ದುಷ್ಟ ಶಕ್ತಿಗಳು ಮನೆಯಿಂದ ದೂರ ನಿಲ್ಲುತ್ತವೆ. ಮನೆಯಲ್ಲಿ ಇರುವ ವ್ಯಕ್ತಿಗಳು ಉತ್ತಮ ಆರೋಗ್ಯದಿಂದ ಸಕಲ […]

Continue Reading

ಇಂದಿನಿಂದ 5 ರಾಶಿಯವರಿಗೆ 150 ವರ್ಷಗಳು ಬಾರಿ ಅದೃಷ್ಟ ಧನಲಾಭ ಪ್ರಾಪ್ತಿಯಾಗುತ್ತೆ ಗುರುಬಲ ಶುರು!

ಇಂದಿನಿಂದ ಈ 5 ರಾಶಿಯವರಿಗೆ ಒಳ್ಳೆಯ ಫಲಗಳು ಸಿಗಲಿದೆ. ಕುಬೇರ ದೇವರ ಕೃಪೆ ಆರಂಭ ಆಗುತ್ತಿರುವುದರಿಂದ ಬಹಳ ಅದೃಷ್ಟದ ಫಲಗಳನ್ನು ಪಡೆಯುತ್ತಾರೆ. ಈ ರಾಶಿಯವರು 150 ವರ್ಷಗಳ ನಂತರ ಗುರುಬಲ ಆರಂಭವಾಗಿ ಮುಂದಿನ ದಿನಗಳಲ್ಲಿ ಸಂತೋಷದ ಸುದ್ದಿಯನ್ನು ಕೇಳುತ್ತಾರೆ.ಇವರ ಜೀವನದಲ್ಲಿ ತುಂಬಾನೇ ಅದ್ಬುತವಾದ ಬೆಳವಣಿಗೆಗಳು ಕಂಡುಬರುತ್ತವೆ. ಕೆಲವು ರಾಶಿಯವರು ಕೂಡ ಇಂದಿನ ಮಧ್ಯರಾತ್ರಿಯಿಂದ ಒಳ್ಳೆಯ ಸುದ್ದಿಯನ್ನು ಇವರು ಕೇಳುತ್ತಾರೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ […]

Continue Reading

ಮಾವಿನ ಎಲೆ ತೋರಣವನ್ನು ಬಾಗಿಲಿಗೆ ಕಟ್ಟುವುದರಿಂದ ಇಷ್ಟೊಂದೆಲ್ಲಾ ಪ್ರಯೋಜನ ಇದೆಯಾ?

ಹಿಂದುಗಳ ಪಾಲಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಇಡಿದು ಪ್ರತಿದಿನ ಒಂದು ರೀತಿ ಹಬ್ಬವೇ.ವರ್ಷದಲ್ಲಿ ಅದು ಎಷ್ಟೋ ಸಾಲು ಸಾಲು ಹಬ್ಬಗಳನ್ನು ಆಚರಿಸುತ್ತಿವಿ.ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷತೆಯಿದೆ.ಹಬ್ಬದ ಹಿಂದೆ ತನ್ನದೇ ಅದ ಪುರಾಣ ಕಥೆಗಳು ಇವೇ. ಹಬ್ಬ ಬಂದರೆ ಸಾಕು ಮನೆ ಮನೆಯಲ್ಲಿ ಸಂಭ್ರಮ. ಯಾವುದೇ ಹಬ್ಬ ಅಥವಾ ಶುಭಕಾರ್ಯ ಇರಲಿ ತೋರಣ ಮಾತ್ರ ಸಾಮಾನ್ಯವಾಗಿದೆ. ಮನೆಗೆ ತೋರಣ ಕಟ್ಟಿದ ನಂತರ ಮಾಡುವ ಕಾರ್ಯಕ್ಕೆ ಕಳೆ ಬರುವುದು.ಹಾಗಾದರೆ ಶುಭ ಕಾರ್ಯದ ದಿನ ತೋರಣ ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ. […]

Continue Reading