ಈ 5 ಹೆಸರಿನ ಹುಡುಗಿಯರು ಶ್ರೀಮಂತ ಪತಿಯರನ್ನು ಪಡೆಯುತ್ತಾರೆ!

ಈ 5 ಹೆಸರಿನ ಹುಡುಗಿಯರು ಶ್ರೀಮಂತ ಪತಿಯರನ್ನು ಪಡೆಯಲಿದ್ದಾರೆ.ಇನ್ನು ಈ ಹುಡುಗಿಯರು ತಮ್ಮ ಜೀವನದಲ್ಲಿ ಯಾವುದೇ ಆರ್ಥಿಕ ಸಂಕಷ್ಟವನ್ನು ಎದುರಿಸಲಾರರು.ಅಂದುಕೊಂಡಂತೆಯೇ ಜೀವನವನ್ನು ಸಾಗಿಸುವರು.ಇನ್ನು ಇವರು ಮದುವೆಯಾದ ಬಳಿಕ ಲಗ್ಜುರಿ ಜೀವನವನ್ನು ನಡೆಸುವವರಾಗಿರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ.ಅಂತಹ ಸಮಯದಲ್ಲಿ ಪ್ರತಿ ಮಹಿಳೆಯೂ ಬಯಸುವುದು ತನ್ನ ಪತಿಯು ತನ್ನನ್ನು ಹೆಚ್ಚು ಪ್ರೀತಿಸಬೇಕು ,ಚೆನ್ನಾಗಿ ನೋಡಿಕೊಳ್ಳಬೇಕು ,ಹೆಚ್ಚು ಹಣವನ್ನು ಸಂಪಾದಿಸಬೇಕು ಮತ್ತು ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು ಎಂದು ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.ಇನ್ನೂ ಇಲ್ಲಿ ತಿಳಿಸಲಿರುವ […]

Continue Reading

ಈ 7 ಅಭ್ಯಾಸಗಳು ನಿಮ್ಮ ಹತ್ತಿರ ಇದ್ದರೆ ನೀವು ಸಕ್ಸಸ್ ಆಗುವುದಿಲ್ಲ!

ಹ್ಯಾಬಿಟ್ಸ್ಇವು ನಮ್ಮ ಜೀವನವನ್ನು ಬದಲಾಯಿಸಲು ಬಹುದು ಮತ್ತು ನಮ್ಮ ಜೀವನವನ್ನು ನಾಶ ಮಾಡಲು ಬಹುದು.ಪ್ರತಿ ಸಕ್ಸಸ್ ಫುಲ್ ವ್ಯಕ್ತಿಯ ಹಿಂದೆ ಖಂಡಿತ ಕೆಲವು ಅನ್ ಸಕ್ಸಸ್ ಫುಲ್ ವಿಷಯಗಳು ಇರುತ್ತವೆ.ಕೆಲವು ಸಕ್ಸಸ್ ಫುಲ್ ವಿಷಯಗಳಿಗೆ ಹೇಗೆ ನಮ್ಮ ಅಭ್ಯಾಸಗಳು ಸಹಾಯ ಮಾಡುತ್ತವೆ ಅದೇ ರೀತಿ ನಮ್ಮ ಸೋಲಿಗೆ ಮತ್ತು ಅನ್ ಸಕ್ಸಸ್ ಫುಲ್ ಗೆ ಕೆಲವು ಅಭ್ಯಾಸಗಳು ಸಹಾಯ ಮಾಡುತ್ತವೆ. ಸಕ್ಸಸ್ ಗೆ ಬೇಕಾದ ಕೆಲವು ಅಭ್ಯಾಸಗಳನ್ನು ತಿಳಿದುಕೊಂಡರೆ ಒಳ್ಳೆಯದೇ ಆದರೆ ಕೆಟ್ಟ ಅಭ್ಯಾಸಗಳನ್ನು ತಿಳಿದು ಕೊಳ್ಳಬೇಕು […]

Continue Reading

ಬೆಳ್ಳುಳ್ಳಿಯ ಔಷಧಿ ಗುಣಗಳು!ಪ್ರತಿನಿತ್ಯ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ?

ಬೆಳ್ಳುಳ್ಳಿ ಬೆಳ್ಳುಳ್ಳಿಯಲ್ಲಿ ಹೇರಳವಾದ ಔಷಧೀಯ ಗುಣವಿದೆ ಆದರೆ ಇದನ್ನು ಸೇವಿಸಲು ಅಷ್ಟಾಗಿ ಯಾರೂ ಇಷ್ಟಪಡುವುದಿಲ್ಲ.ಊಟದ ಸಮಯದಲ್ಲಿ ಸಾಂಬಾರು, ಪಲ್ಯದಲ್ಲಿ ಸಿಕ್ಕಿದರೆ ಬದಿಗಿಟ್ಟು ಊಟ ಮಾಡುವವರೇ ಹೆಚ್ಚು.ಇನ್ನೂ ಇದನ್ನು ಆಹಾರಕ್ಕಿಂತಲೂ ಹೆಚ್ಚಾಗಿ ಔಷಧಿ ರೂಪದಲ್ಲಿ ಆಯುರ್ವೇದದಲ್ಲಿ ಬಳಸಲಾಗುತ್ತದೆ.ಬೆಳ್ಳುಳ್ಳಿ ಆಹಾರದ ಮೂಲಕ ಸೇವಿಸುವುದರಿಂದ ಆಹಾರದಲ್ಲಿ ರುಚಿಯ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ.ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಬಹುದು ಅಥವಾ ಹುರಿದು , ಅರೆದು ಅಥವಾ ಒಗ್ಗರಣೆಯೊಂದಿಗೆ ಸಾರು ಪಲ್ಯಗಳಲ್ಲಿ ಉಪಯೋಗಿಸಬಹುದು . ಇನ್ನು ಬೆಳ್ಳುಳ್ಳಿ ಹಲವಾರು ವಿಧದ ಕಾಯಿಲೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.ವಿಶೇಷವಾಗಿ ಜೀರ್ಣಕ್ರಿಯೆ […]

Continue Reading

ಯಾವ ಸಿನಿಮಾಗೂ ಕಡಿಮೆಯಿಲ್ಲ ಸುಂದರ್ ಪಿಚೈ ಅವರ ಲವ್ ಸ್ಟೋರಿ!

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಎಲ್ಲರಿಗೂ ಗೊತ್ತು.ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂದರೆ ಅದು ಸುಂದರ್ ಪಿಚೈ ಮಾತ್ರ.ಸಾಧಾರಣ ಕುಟುಂಬದಲ್ಲಿ ಹುಟ್ಟಿ ಬೆಳೆದು ಇಂದು ಈ ಹಂತಕ್ಕೆ ತಲುಪಿರುವ ಸುಂದರ್ ಪಿಚೈ ಅವರ ಯಶಸ್ಸಿನ ಹಿಂದೆ ಅವರ ಹೆಂಡತಿಯ ಪಾತ್ರ ಕೂಡ ಮಹತ್ವದ್ದಾಗಿದೆ.ಇಂಥಹ ಜೋಡಿಯ ಲವ್ ಸ್ಟೋರಿ ಯಾವ ಸಿನಿಮಾಗೂ ಕಡಿಮೆಯಿಲ್ಲ ಎನ್ನುವ ಹಾಗಿದೆ.ಹಾಗಾದರೆ ಸುಂದರ್ ಪಿಚೈ ಹಾಗೂ ಅಂಜಲಿಯವರ ಪ್ರೀತಿ ಪ್ರೇಮದ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.. 1972 […]

Continue Reading

ನವರತ್ನ ಉಂಗುರ ಧರಿಸಿದರೆ ನಿಮ್ಮ ಶರೀರಕ್ಕೆ ಇಷ್ಟೊಂದು ಲಾಭಗಳು ಸಿಗುತ್ತವೆ!

ನವರತ್ನ ಉಂಗುರ ಗಳನ್ನು ಧಾರಣೆ ಮಾಡುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.ನವರತ್ನ ಉಂಗುರ ಧಾರಣೆ ಮಾಡುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸಿ ಕೊಳ್ಳಬಹುದಾಗಿದೆ.ನಮ್ಮ ಭಾರತದ ಆಯುರ್ವೇದ ಶಾಸ್ತ್ರ , ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತುಶಾಸ್ತ್ರದ ಪ್ರಕಾರ ಆರೋಗ್ಯ ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸಿಕೊಳ್ಳಬಹುದಾಗಿದೆ.ಇನ್ನು ಅಸಲಿ ನವರತ್ನ ಉಂಗುರ ಗಳು ಸಿಕ್ಕರೆ ಧರಿಸಿ ,ಒಂದುವೇಳೆ ಅಸಲಿ ನವರತ್ನ ಸಿಗದಿದ್ದರೆ ಈ ರೀತಿಯಾಗಿ ಮಾಡಿ. ನವರತ್ನಗಳನ್ನು ನಿಮಗೆ ಆಗಿ ಬರುವ ಬಣ್ಣ ಹರಳನ್ನು ಅಥವಾ ಬೇರೆ ವಸ್ತುಗಳನ್ನಾಗಲಿ ಅಥವಾ […]

Continue Reading

ಹೆಬ್ಬೆರಳಿನ ಮೇಲೆ ನಿಮ್ಮ ಸಂಗಾತಿಯ ಹೆಸರು ಬರೆದಿರುತ್ತದೆ!

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಜೀವನದ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು ಅದರಲ್ಲಿ ಮದುವೆಯೂ ಒಂದು ಮುಖ್ಯ ವಿಷಯ.ಏಕೆಂದರೆ ಮದುವೆ ಎನ್ನುವುದು ಒಂದು ಸುಂದರ ಬಂಧ , ಆ ಬಂಧ ಬೆಸೆಯುವುದು ಋಣಾನುಬಂಧದಿಂದಾಗಿರುತ್ತದೆ.ಇನ್ನು ಮದುವೆಯಾಗುವ ಸಂಗಾತಿ ಯ ಹೆಸರು ಹೆಬ್ಬೆರಳ ಮೇಲೆ ಬರೆದಿರುತ್ತದೆ.ಇನ್ನೂ ಅಂಗೈನ ಹೆಬ್ಬೆರಳು ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ ಹಾಗೂ ಇದರ ಮೇಲೆ ನಮ್ಮ ಜೀವನ ಸಂಗಾತಿಯ ಹೆಸರಿನ ಮೊದಲ ಅಕ್ಷರ ಅಡಗಿರುತ್ತದೆ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ […]

Continue Reading

ಬುದ್ಧಿವಂತ ಹುಡುಗಿಯರು ಪುರುಷರಿಗೆ ಈ 4 ಸನ್ನೆ ಕೊಡುತ್ತಾರೆ!

ಸಾಮಾನ್ಯವಾಗಿ ಯಾವುದೇ ಹುಡುಗಿ ಒಬ್ಬ ಹುಡುಗನನ್ನು ಇಷ್ಟ ಪಟ್ಟಾಗ ಅವರು ಹುಡುಗನಿಗೆ ಕೆಲವು ಸನ್ನೆಗಳನ್ನು ನೀಡುತ್ತಾರೆ.ಆ ಸನ್ನೆಗಳನ್ನು ಹುಡುಗರು ಅರ್ಥಮಾಡಿಕೊಂಡು ಮುಂದುವರೆದರೆ ಅವರ ಪ್ರೀತಿ ಪ್ರೇಮ ಇನ್ನಷ್ಟು ಉನ್ಮಾದವಾಗುತ್ತದೆ.ಇನ್ನೂ ಕೆಲವು ಬುದ್ಧಿವಂತ ಹುಡುಗಿಯರು ಈ ರೀತಿಯ ಸನ್ನೆಗಳನ್ನು ಕೊಡುತ್ತಾರೆ ಎನ್ನಲಾಗಿದೆ.ಇನ್ನೂ ಆ 4 ಸನ್ನೆಗಳು ಯಾವುವು ಎಂದು ತಿಳಿಯೋಣ ಬನ್ನಿ. ಪದೇ ಪದೇ ನೋಡುವುದು:ಯಾವುದೇ ಹುಡುಗಿ ಹುಡುಗನನ್ನು ಇಷ್ಟ ಪಟ್ಟಾಗ ಅವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಇಷ್ಟಪಡುತ್ತಾರೆ ಹಾಗೂ ಪದೇ ಪದೇ ಅವರನ್ನೇ ನೋಡುತ್ತಿರುತ್ತಾರೆ.ಹುಡುಗರ ಮುಂದೆ ಹುಡುಗಿಯರು […]

Continue Reading

ಯಾವ ಮಹಿಳೆಯರು ಸೆರಗಿನಿಂದ ತಲೆಯನ್ನು ಮುಚ್ಚುವುದಿಲ್ಲವೋ ಅವರು ಈ ಲೇಖನವನ್ನು ತಪ್ಪದೇ ಓದಿ!

ಹಿಂದೂ ಧರ್ಮದಲ್ಲಿ ಮಹಿಳೆಯರು ತಮ್ಮ ತಲೆಯ ಮೇಲೆ ಸೆರಗನ್ನು ಯಾಕೆ ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಮಹತ್ವಪೂರ್ಣವಾಗಿ ತಿಳಿಸಲಾಗಿದೆ.ಯಾವ ಕುಟುಂಬದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ವನ್ನು ಗೌರವಿಸುತ್ತಾರೋ ಅಂಥವರ ಮನೆಯಲ್ಲಿ ಸದಾ ಸಂತೋಷ ನೆಲೆಸುತ್ತದೆ.ಮಹಿಳೆಯರು ಪೂಜೆ ಮಾಡುವಾಗ ,ಅಡುಗೆ ಮಾಡುವಾಗ ,ಮನೆಯಿಂದ ಆಚೆ ಹೋಗುವಾಗ ಹಲ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.ಮಹಿಳೆಯರು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಯ ಏಳಿಗೆಗೆ ಇದು ಕಾರಣವಾಗುತ್ತದೆ. ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ […]

Continue Reading

ಈ 3 ಹೆಸರಿನ ಹುಡುಗಿಯರು ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗುತ್ತಾರೆ!

ಈ ಹುಡುಗಿಯರು ಗಂಡನ ಅದೃಷ್ಟವನ್ನು ಬದಲಾಯಿಸುತ್ತಾರೆ.ಇನ್ನೂ ಸಾಮಾನ್ಯವಾಗಿ ವ್ಯಕ್ತಿಯ ರಾಶಿ ,ನಕ್ಷತ್ರ ,ಕುಂಡಲಿಯ ಆಧಾರದ ಮೇಲೆ ಅವರ ಭವಿಷ್ಯವನ್ನು ತಿಳಿಯಬಹುದಾಗಿದೆ.ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ಸಹ ವ್ಯಕ್ತಿಯ ಹಲವಾರು ರಹಸ್ಯಗಳನ್ನು ತಿಳಿದುಕೊಳ್ಳಬಹುದು.ಹೆಸರಿನ ಮೊದಲ ಅಕ್ಷರದಿಂದ ನಮ್ಮ ಜೀವನದ ಬಗ್ಗೆ ,ಗುಣ ಸ್ವಭಾವದ ಬಗ್ಗೆ ,ಯಶಸ್ಸಿನ ಬಗ್ಗೆ ಕೆಲಸದ ಕಾರ್ಯಗಳ ಬಗ್ಗೆ ಹಾಗೂ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.ಇನ್ನೂ ಹೆಸರಿಗೆ ಅನುಗುಣವಾಗಿ ನಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಹಾಗೂ ನಮ್ಮ ಹವ್ಯಾಸಗಳು ಸಂಗಾತಿಯೊಡನೆ ಹೊಂದಿಕೊಂಡರೆ ಇದು […]

Continue Reading

ಈ ಸೂಚನೆ ಬಂದರೆ ನಿಮಗೆ ಗಂಡಾಂತರ ಕಾದಿದೆ ಎಂದು ಅರ್ಥ!

ಸಾಮಾನ್ಯವಾಗಿ ಕಷ್ಟಗಳು ಎಲ್ಲರ ಬದುಕಲ್ಲೂ ಬರುವುದು ಸಹಜ ಆದರೆ ಕೆಲವೊಮ್ಮೆ ಸಹಿಸಲಾರದಷ್ಟು ಕಷ್ಟ ನಷ್ಟಗಳು ಉಂಟಾಗುತ್ತಿದ್ದರೆ ಅದಕ್ಕೆ ಅರ್ಥ ಬೇರೆಯೇ ಇರುತ್ತದೆ.ಇನ್ನೂ ಈ ರೀತಿ ಬಿಟ್ಟು ಇನ್ನೂ ಕೆಲವು ಸೂಚನೆಗಳು ಆಗುತ್ತಿದ್ದರೆ ಅದರ ಅರ್ಥ ನಿಮಗೆ ದೊಡ್ಡ ಗಂಡಾಂತರ , ಕಷ್ಟನಷ್ಟಗಳು ಉಂಟಾಗಲಿವೆ ಎಂಬುದರ ಸೂಚನೆಯಾಗಿರುತ್ತದೆ ಅಂತಹ ಕೆಲವು ವಿಷಯಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.. ಯಾವುದೇ ವ್ಯಕ್ತಿ ತನಗರಿವಿಲ್ಲದೆ ಬಡವನಾಗುವುದು ಅಥವಾ ಅತೀ ಕಷ್ಟಗಳನ್ನು ಅನುಭವಿಸುವ ಮುನ್ನ ಈ ಕೆಲವು ಮುನ್ಸೂಚನೆಗಳು ಬರುತ್ತದೆ.ಮನೆಯಲ್ಲಿ ಯಾವುದೇ […]

Continue Reading