ಅಕ್ಕಿ ತೊಳೆದ ನೀರು ಕುಡಿದು ನೋಡಿ! ದೇಹದಲ್ಲಿ ಜಾದು ಮಾಡುವ ನೀರು ಇದು..

ದೇಹದಲ್ಲಿ ಸುಸ್ತು ಅಥವಾ ಬಿಳಿ ಮುಟ್ಟು, ಸೊಂಟ ನೋವು ಹಲವಾರು ಮಹಿಳೆಯರಲ್ಲಿ ಕಾಡುತ್ತಿರುತ್ತದೆ.ಇದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಆಯುರ್ವೇದದಲ್ಲಿ ಹೇಳಿರುವ ಈ ಪರಿಹಾರವನ್ನು ಮಾಡಿದರೆ ಸಾಕು.ತಂಡು ಲೋದಕ ಅಂದರೆ ಅಕ್ಕಿಯನ್ನು ತೊಳೆದ ನೀರು. ಎರಡು ಮುಷ್ಠಿ ನೀರು ತೆಗೆದುಕೊಂಡು ಬಂದು ಶುದ್ಧವಾದ ನೀರಿನಲ್ಲಿ ನೆನಸಿಡಬೇಕು.2 ಗಂಟೆ ನಂತರ ಅಕ್ಕಿಯ ನೀರನ್ನು ತೆಗೆದುಕೊಂಡು ಜೋನಿ ಬೆಲ್ಲವನ್ನು ಸೇರಿಸಿ ಮತ್ತು ಒಂದು ಚಮಚ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು.ನಂತರ ತಣ್ಣಗೆ ಅದಬಳಿಕ ಶೋದಿಸಿ ಮದ್ಯಾಹ್ನ ಅರ್ಧ ಗಂಟೆ ಊಟದ ಮೊದಲು […]

Continue Reading

ಅಸ್ತಮಾಗೆ ಸುಲಭದ ನ್ಯಾಚುರಲ್ ಮನೆಮದ್ದು!

ತುಂಬಾ ಜನರಿಗೆ ಅಸ್ತಮಾ ತೊಂದರೆ ಇರುತ್ತದೆ. ಅದರಲ್ಲೂ ಈ ವಾತಾವರಣದ ಬದಲಾವಣೆ ಆದಾಗ ಅಸ್ತಮಾ ತೊಂದರೆ ಇನ್ನು ಜಾಸ್ತಿ ಆಗುತ್ತದೆ.ಇದರಿಂದ ತುಂಬಾನೇ ಕಷ್ಟ ಆಗುತ್ತದೆ.ಅದರೆ ಈ ಮನೆಮದ್ದು ಬಳಸುವುದರಿಂದ ಅಸ್ತಮಾ ಸಮಸ್ಸೆಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ […]

Continue Reading

ಇಂದಿನಿಂದ 7 ರಾಶಿಯವರಿಗೂ ಕೂಡ ರಾಜಯೋಗ ಆರಂಭ ನೋಡಿ ಗಜಕೇಸರಿ ಯೋಗ ಶುರು

ಇಂದಿನಿಂದ 3000 ಇಸವಿಯವರೆಗೂ ಕೂಡ ಈ 7 ರಾಶಿಯವರಿಗೂ ಕೂಡ ರಾಜಯೋಗ ಆರಂಭವಾಗಲಿದೆ. ಗಜಕೇಸರಿ ಯೋಗ ಶುರುವಾಗುತ್ತಿದೆ. ನಿಮ್ಮ ಬಾಳೆಲ್ಲ ಬಂಗಾರವಾಗಲಿದೆ. ಈ ರಾಶಿಯವರಿಗೆ ಇಂದಿನಿಂದ ಕುಟುಂಬದ ಆರ್ಥಿಕ ಸ್ಥಿತಿ ಆರೋಗ್ಯ ಎಲ್ಲವೂ ಕೂಡ ಉತ್ತಮವಾಗಿರುತ್ತದೆ. ಇವರು ಮಾಡುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡಿದರೆ ಕೆಲಸದಲ್ಲಿ ಒಳ್ಳೆಯ ಲಾಭಸಿಗಲಿದೆ. ಮುಂದಿನ ದಿನಗಳು ತುಂಬಾನೇ ಒಳ್ಳೆಯದಾಗಿರುತ್ತದೆ. ಇನ್ನು ಇವರು ಕೆಲಸದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ ಮತ್ತು ವರ್ಗಾವಣೆ ಕೂಡ ಆಗಬಹುದು. ಹಾಗಾಗಿ ಆಪ್ತರೊಂದಿಗೆ ಸಮಾಲೋಚನೆಯನ್ನು ಮಾಡಿದರೆ ತುಂಬಾನೆ ಒಳ್ಳೆಯದು. ಶ್ರೀ […]

Continue Reading

ಜನರು ನಿಮಗೆ ಯಾಕೆ ಗೌರವ ಕೊಡುವುದಿಲ್ಲ?

ಯಾವಾಗ ಮರದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ್ಣುಗಳು ಸುರಿಯುತ್ತವೆಯೋ ಆಗ ಕೊಂಬೆಗಳು ಮುರಿಯಲು ಶುರು ಆಗುತ್ತವೇ.ಅದೇ ರೀತಿ ಮನುಷ್ಯನಿಗೆ ಬೇಕಾಗಿರುವುದಕ್ಕಿಂತ ಜಾಸ್ತಿ ಗೌರವ ಸಿಗಲು ಶುರು ಅದರೆ ಆತ ಸಂಬಂಧಗಳನ್ನು ಮುರಿಯಲು ಪ್ರಾರಂಭಿಸುತ್ತಾನೆ.ಅದಕ್ಕಾಗಿ ಜಗತ್ತಿನಲ್ಲಿ ನಿಮ್ಮ ಗೌರವವನ್ನು ಉಳಿಸಿಕೊಳ್ಳಬೇಕು ಎಂದರೆ ಕೇವಲ ಶಬ್ದಗಳನ್ನು ತಿಳಿದರೆ ಮತ್ತು ಗುರುತಿಸಿದರೆ ಮಾತ್ರ ಸಾಕಾಗುವುದಿಲ್ಲ.ಬದಲಿಗೆ ಅವುಗಳನ್ನು ಸರಿಯಾಗಿ ಬಳಸುವುದನ್ನು ಸಹ ನೀವು ಕಲಿಯಬೇಕು.ಕೇಳುವುದನ್ನು ಕಲಿತರೆ ದುಃಖಗಳನ್ನು ಸಹಿಸಲು ಕೂಡ ಕಲಿಯುತ್ತೀರಾ. ದುಃಖಗಳನ್ನು ಸಹಿಸಲು ಕಲಿತರೆ ಬದುಕಲು ಕಲಿಯುವಿರಿ.ಈ ಮಾತುಗಳು ಯಾವುದೊ ಕಾಲದಲ್ಲಿ ಚೆನ್ನಾಗಿ […]

Continue Reading

ಈ ಪುಡಿಯನ್ನು ತೆಗೆದುಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಚೈತನ್ಯವನ್ನು ಮರಳಿ ಪಡೆಯಿರಿ..

ಹೆರಿಗೆ ನಂತರ ಚೇತರಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ ಮತ್ತು ತುಂಬಾ ಸುಸ್ತು ಆಗಿರುತ್ತದೆ. ನಿಮ್ಮ ದೇಹ ಒಂದು ಯುದ್ಧವನ್ನು ಗೆದ್ದು ಬಂದಂತೆ ಭಾಸವಾಗುತ್ತದೆ. ಹೆರಿಗೆ ಆದ ನಂತರ ಏಕ್ಸ್ಟ್ರಾ ಕೇರ್ ಕೂಡ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅನೇಕ ಮಹಿಳೆಯರಿಗೆ ಚೇತರಿಸಿಕೊಳ್ಳುವುದಕ್ಕೆ ವಾರ ಮತ್ತು ತಿಂಗಳು ಬೇಕಾಗುತ್ತದೆ. ನೀವು ಪ್ರೆಗ್ನೆಂಟ್ ಆದಾಗ ಮತ್ತು ಹೆರಿಗೆಯಾದ ಮೇಲೆ ಫಿಟ್ ಆಗಿರುವುದು ತುಂಬಾನೇ ಮುಖ್ಯವಾಗಿರುತ್ತದೆ. ಇಂತಹ ಸಮಯದಲ್ಲಿ ನಿಜವಾದ ಕೆಲಸವನ್ನು ಶುರು ಮಾಡಬೇಕು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ […]

Continue Reading

1 ರೂ ನಾಣ್ಯದಿಂದ ” 27 ಶುಕ್ರವಾರ ಲಕ್ಷ್ಮಿ ಪೂಜೆ ” ಬಗ್ಗೆ ಪ್ರೆಶ್ನೆ/ಗೊಂದಲಗಳಿಗೆ ಉತ್ತರ!

27 ಶುಕ್ರವಾರ 1 ರೂಪಾಯಿ ಕಾಯಿನ್ ನಿಂದ ನೀವು ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎಂದು ವಿವರಣೆ ಕೊಟ್ಟಿದ್ದೆ. ಅದರಲ್ಲಿ ಕೆಲವರಿಗೆ ಗೊಂದಲ ಉಂಟಾಗಿದೆ.ಕೆಲವರು 27 ಶುಕ್ರವಾರ ಎಂದರೆ 27 ಕಾಯಿನ್ ಎಂದು ಅಂದುಕೊಂಡಿದ್ದಾರೆ.ಅದರೆ ಪೂಜೆ ಮಾಡುವುದಕ್ಕೆ 378 ಕಾಯಿನ್ ಬೇಕು 27 ವಾರಕ್ಕೆ.ಮೊದಲನೇ ವಾರ ಉಪ್ಪಿನ ಮೇಲೆ ಒಂದು ರೂಪಾಯಿ ಕಾಯಿನ್ ಇಟ್ಟಿರುತ್ತೇವೆ.ಆ ಕಾಯಿನ್ ಹಾಗೆ ಇರಬೇಕು.ಇನ್ನು ಎರಡನೇ ಶುಕ್ರವಾರ ಪೂಜೆ ಮಾಡುವಾಗ ಒಂದು ರೂಪಾಯಿ ಕಾಯಿನ್ ಪಕ್ಕದಲ್ಲಿ ಎರಡು ಕಾಯಿನ್ ಅನ್ನು ಇಡಬೇಕು.ಒಟ್ಟು 3 […]

Continue Reading

ಸಕ್ಕರೆ ಕಾಯಿಲೆ ಇದ್ದವರು ಯಾವ ಆಹಾರವನ್ನು ತಿಂದರೆ ಉತ್ತಮ??

ಸಕ್ಕರೆ ಕಾಯಿಲೆ ಹಿಂದಿನ ಕಾಲದಲ್ಲಿ ಶ್ರೀಮಂತರಿಗೆ ಬರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮನೆಯಲ್ಲಿ ಯಾರಾದರೂ ಒಬ್ಬರಿಗೆ ಸಕ್ಕರೆ ಕಾಯಿಲೆ ಇದ್ದೇ ಇರುತ್ತದೆ. ಸಕ್ಕರೆ ಕಾಯಿಲೆ ಒಂದು ಸಾರಿ ಬಂದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಇನ್ನು ಸೂಕ್ತವಾದ ಆಹಾರಶೈಲಿ ಪದ್ಧತಿ ಮತ್ತು ವೈದ್ಯರು ಸಲಹೆ ನೀಡಿದ ಔಷಧಿಗಳನ್ನು ಸೇವನೆ ಮಾಡುವುದರ ಮೂಲಕ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ವಿವಿಧ ವೈದ್ಯ ಪದ್ಧತಿಯಲ್ಲಿ ವಿವಿಧ ರೀತಿಯ ಚಿಕಿತ್ಸೆಗಳು ಹಾಗೂ ಔಷಧಿಗಳು ಸಿಗುತ್ತದೆ. ಆದರೆ ದುಬಾರಿಯಾದ ಈ ಔಷಧಿ ಖರೀದಿ […]

Continue Reading

PCOD ಸಮಸ್ಸೆಗೆ ಮನೆಮದ್ದಿಗಳ ಲಿಸ್ಟ್! ಹುಟ್ಟು ಮಕ್ಕಳಿಗೆ ತುಂಬಾ ಸಹಾಯಕರಿ!

ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರೆಗೂ PCOD ಸಮಸ್ಸೆ ಜಾಸ್ತಿ ಆಗುತ್ತದೆ.PCOD ಸಮಸ್ಯೆಯಿದ್ದರೆ ಮುಖದ ಮೇಲೆ ಕೂದಲು ಬರುತ್ತದೆ, ಪಿರಿಯಡ್ ಸರಿಯಾದ ಸಮಯಕ್ಕೆ ಆಗುವುದಿಲ್ಲ, ಮುಖದಲ್ಲಿ ಪಿಂಪಲ್ ಆಗುತ್ತದೆ, ದಪ್ಪ ಆಗುವುದು. ಈ ರೀತಿ ಹಲವು ಸಮಸ್ಯೆಗಳು ಹುಡುಗಿಯರಲ್ಲಿ ಕಂಡುಬರುತ್ತದೆ. PCOD ಸಮಸ್ಸೆ ಇರುವವರಿಗೆ ಡಯಾಬಿಟಿಸ್ ಗೆ ಕೊಡುವ ಔಷಧಿಯನ್ನು ಕೊಡುತ್ತಾರೆ. ರಕ್ತದಲ್ಲಿ ಇನ್ಸುಲಿನ್ ಬೇಕಾದಷ್ಟು ಬಿಡುಗಡೆ ಆಗುತ್ತಿರುತ್ತದೆ ಅದರೆ ಅದಕ್ಕೆ ಕೆಲಸ ನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.ಇಂತಹ ಸಂದರ್ಭದಲ್ಲಿ ಡಯಾಬಿಟಿಸ್ ಸಮಸ್ಯೆ, PCOD ಸಮಸ್ಯೆ ಕೂಡ ಬರುತ್ತದೆ. ಶ್ರೀ ಶಿರಡಿ ಸಾಯಿಬಾಬಾ […]

Continue Reading

ಮನೆಯಲ್ಲಿ 06 ಏಲಕ್ಕಿ ಇದ್ದಾರೆ ಬೇಗ ಇದನ್ನು ನೋಡಿ ..!! ಏಲಕ್ಕಿ ಇದ್ದಾರೆ ಮನೆಯಲ್ಲಿ ದುಡ್ಡೇ ದುಡ್ಡು

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸುಖ ಶಾಂತಿ ನೆಮ್ಮದಿಗಿಂತ ಸಮಸ್ಯೆ ಎನ್ನುವುದು ಪ್ರತಿನಿತ್ಯವೂ ಮನುಷ್ಯನನ್ನು ಕಾಡುತ್ತಿರುತ್ತದೆ.ಅದರಲ್ಲೂ ಸಾಮಾನ್ಯವಾಗಿ ದುಡ್ಡು ಕಾಸಿನ ಸಮಸ್ಯೆ ಎನ್ನುವುದು ಮನುಷ್ಯನನ್ನು ನಿತ್ಯವು ಕೂಡ ಕಾಡುತ್ತಿರುತ್ತದೆ. ಕೆಲವೊಬ್ಬರಿಗೆ ದುಡ್ಡುಕಾಸಿನ ಸಮಸ್ಯೆ ಇಲ್ಲದಿದ್ದರೂ ಕೂಡ ದುಡ್ಡನ್ನು ಬೇರೆಯವರಿಗೆ ಕೊಟ್ಟು ಅದನ್ನು ಹಿಂಪಡೆಯಲು ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ.ಇನ್ನು ಕೆಲವರು ದುಡಿದ ದುಡ್ಡನ್ನು ಉಳಿಸುವುದಕ್ಕೆ ಆಗದೆ ಯಾವರೀತಿ ಉಳಿಸಬೇಕು ಎನ್ನುವುದರ ಬಗ್ಗೆ ಚಿಂತೆ ಪಡುತ್ತಾರೆ. ದುಡ್ಡು-ಕಾಸು ಎನ್ನುವುದು ಮನುಷ್ಯನನ್ನು ದೊಡ್ಡ ಮಟ್ಟದ ಸಮಸ್ಯೆಗೆ ಗುರಿ ಮಾಡುತ್ತದೆ. ಶ್ರೀ ಶಿರಡಿ ಸಾಯಿಬಾಬಾ […]

Continue Reading

ಈ ನೀರು ಕುಡಿದರೆ ಸಾಕು ರೋಗಗಳು ನಿಮ್ಮ ಹತ್ತಿರವು ಸುಳಿಯುವುದಿಲ್ಲ..

ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳುವ ಹಲವು ಮನೆ ಔಷಧಿಗಳ ಬಗ್ಗೆ ಯಾರಿಗೂ ಅರಿವಿಲ್ಲ.ಅವುಗಳ ಬಳಕೆ ಮೇಲು ಕೂಡ ಅಷ್ಟು ನಂಬಿಕೆ ಇಲ್ಲದೆ ಇರುವ ಕಾರಣ ಪದೇ ಪದೇ ರೋಗಗಳಿಗೆ ತುತ್ತಗುತ್ತಿದ್ದೇವೇ.ಇವಾಗ್ ಅಂತು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಗೆಯ ಅನಾರೋಗ್ಯದ ಸಮಸ್ಸೆ ಕಾಡುತ್ತಲೇ ಇದೆ. ಅದರಲ್ಲಿ ಮುಖ್ಯವಾಗಿ ಕಾಡುವ ಸಮಸ್ಸೆಗಳು ಎಂದರೆ ಆಜೀರ್ಣತೇ, ಒತ್ತಡ, ತೂಕ ಜಾಸ್ತಿ, ಉಸಿರಾಟದ ತೊಂದರೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ […]

Continue Reading