ಡಿಸೆಂಬರ್ 28 ಮಂಗಳವಾರ!7 ರಾಶಿಯವರಿಗೆ ಲಕ್ಷ್ಮೀದೇವಿ ಗಜಕೇಸರಿ ಯೋಗ ಶುರು ಗಜಕೇಸರಿ ಯೋಗ

ಡಿಸೆಂಬರ್ 28ನೇ ತಾರೀಕು ಭಯಂಕರವಾದ ಮಂಗಳವಾರ. ಮಂಗಳವಾರದಿಂದ ಈ 7 ರಾಶಿಯವರಿಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಗಜಕೇಸರಿ ಯೋಗ ಶುರು ಆಗಲಿದೆ.ಈ ರಾಶಿಯವರ ಜೀವನದಲ್ಲಿ ನಾಳೆಯಿಂದ ಉತ್ತಮವಾದ ವಿಭಿನ್ನವಾದ ಬದಲಾವಣೆಗಳು ಕಾಣುತ್ತದೆ. ಇವರ ಜೀವನದಲ್ಲಿ ತುಂಬಾ ಉತ್ತಮವಾದ ಬೆಳವಣಿಗೆಗಳು ಏಳಿಗೆಗಳು ಆಗುತ್ತವೆ.ಇಷ್ಟು ದಿನಗಳಿಂದ ಇವರು ಅನುಭವಿಸಿದ ಎಲ್ಲಾ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತಾರೆ.ಈ 7 ರಾಶಿಯವರು ಜೀವನದಲ್ಲಿ ಶುಕ್ರದೇಸೆ ಯನ್ನು ಆರಂಭ ಮಾಡಿಕೊಂಡು ರಾಜ ಯೋಗದಿಂದ ಇವರ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಇವರಿಗೆ ಇರುವುದಿಲ್ಲ. ರಾಜರಂತೆ ಇವರ […]

Continue Reading

ಕೇರಳ ಮಹಿಳೆಯರ ಉದ್ದ ಕೂದಲಿನ ರಹಸ್ಯ.5 ಮನೆಮದ್ದುಗಳನ್ನು ಬೆರೆಸಿ ಮಾಡಿ.!

1,ಸಾಮಾನ್ಯವಾಗಿ ಕೇರಳದಲ್ಲಿ ಪ್ರತಿಯೊಬ್ಬರು ತಣ್ಣೀರಲ್ಲಿ ತಲೆ ಸ್ನಾನವನ್ನು ಮಾಡುತ್ತಾರೆ. ಆದಷ್ಟು ಬಿಸಿನೀರಿನಿಂದ ತಲೆಸ್ನಾನ ಮಾಡೋದನ್ನು ಅವಾಯ್ಡ್ ಮಾಡಬೇಕು.2,ಕೇರಳದವರು ಯಾವಾಗಲೂ ಸ್ನಾನ ಮಾಡುವ ಮೊದಲು ಆಯಿಲ್ ಅಪ್ಲೈ ಮಾಡುತ್ತಾರೆ.ಆಯಿಲ್ ಅನ್ನು ಚೆನ್ನಾಗಿ ಹಚ್ಚಿಕೊಂಳ್ಳಬೇಕು.3, ನಿಮ್ಮ ಕೂದಲಿಗೆ ಹೊಂದುವ ಪ್ರೊಡಕ್ಟ್ ಗಳನ್ನು ಬಳಸಬೇಕು. ಡ್ಯಾಂಡ್ರಫ್ ಇರುವವರಿಗೆ ಅಲ್ಫಾ ನ್ಯಾಚುರಲ್ ಹೇರ್ ಆಯಿಲ್ ಸಿಗುತ್ತಾದೆ. ಇದನ್ನು ಬಳಸುವುದರಿಂದ ಡ್ಯಾಂಡ್ರಫ್ ನಿಂದ ಮುಕ್ತಿಯನ್ನು ಪಡೆಯಬಹುದು. 4, ಆದಷ್ಟು ಆಹಾರದಲ್ಲಿ ಪ್ರೊಟೀನ್ ಇರುವ ಆಹಾರವನ್ನು ಸೇವನೆ ಮಾಡಬೇಕು. ಪ್ರತಿದಿನ ಎರಡು ಮೊಟ್ಟೆಯನ್ನು ಸೇವನೇ ಮಾಡಬಹುದು. […]

Continue Reading

ಅಕ್ರಮ-ಸಕ್ರಮ ಎಲ್ಲರಿಗೂ ಗುಡ್ ನ್ಯೂಸ್! ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2022 ಬಂಪರ್ ಗಿಫ್ಟ್! ನಿಮ್ಮ ಹೆಸರಿಗೆ

ಕರ್ನಾಟಕದ ರಾಜ್ಯಾದ್ಯಂತ ಅಕ್ರಮವಾಗಿ ಮನೆ ಅಥವಾ ಅಕ್ರಮವಾಗಿ ಜಮೀನು ಅಥವಾ ಇತರೆ ಸರ್ಕಾರಿ ಜಾಗವನ್ನು ಆಕ್ರಮಿಸಿ ವಾಸಿಸುತ್ತಿದ್ದಾರೆ. ಸರ್ಕಾರವು ಸಕ್ರಮ ಮಾಡಿಕೊಳ್ಳಲು ಎಲ್ಲರಿಗೂ ಕೂಡ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಾದ್ಯಂತ ಇರುವ ಅಕ್ರಮ ಸಕ್ರಮ ಅಸ್ತಿಗಳ ಸಕ್ರಮದ ಬಗ್ಗೆ ಕುರಿತು ಮುಖ್ಯಮಂತ್ರಿಗಳು ಎಲ್ಲಾ ಬಡವರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅಕ್ರಮ ಆಸ್ತಿಗಳನ್ನು ಸಕ್ರಮ ಮಾಡಿಕೊಳ್ಳಲು ಅಂದರೆ ನಿಮ್ಮ ಹೆಸರಿಗೆ ಅಸ್ತಿ ವರ್ಗಾವಣೆ ಮಾಡಿ ದಾಖಲೆ ಪತ್ರಗಳನ್ನು ವಿತರಣೆ ಮಾಡಲು ರಾಜ್ಯದ […]

Continue Reading

ಬಡ ಮಹಿಳೆಯ ಗುಡಿಸಿಲಿನ ಒಳಗೆ ಹೋದ ಐಎಎಸ್ ಅಧಿಕಾರಿ.. ಮುಂದೆ ಮಾಡಿದ್ದೇನು ಗೊತ್ತಾ?

ಸಾಮಾನ್ಯವಾಗಿ ತುಂಬಾ ಹಳ್ಳಿಗಳಲ್ಲಿ ಕರೆಂಟ್ ಇರುವುದಿಲ್ಲ. ಇನ್ನು ಕೆಲವರು ಸರ್ಕಾರಕ್ಕೆ ಗೊತ್ತಿಲ್ಲದೆ ಅಕ್ರಮವಾಗಿ ಕರೆಂಟ್ ಅನ್ನು ಕದ್ದು ಹಾಕಿಕೊಂಡಿರುತ್ತಾರೆ. ಇದೇ ರೀತಿ ಅಕ್ರಮವಾಗಿ ಕರೆಂಟ್ ಬಳಸುತ್ತಿರುವ ಮನೆಗಳನ್ನು ಪತ್ತೆಹಚ್ಚಲು ಓರ್ವ ಐಎಎಸ್ ಅಧಿಕಾರಿ ಚೆಕಿಂಗ್ ಗೆ ಹೋಗಿರುತ್ತಾರೆ.ಆಗ ವಯಸ್ಸಾದ ಬಡ ಮಹಿಳೆಯಾ ಮನೆಗೆ ಹೋದಾಗ ಅಲ್ಲಿ ನಡೆದ ವಿಷಯವು ಈಗ ಇಡಿ ಭಾರತವೇ ಮಾತನಾಡುವಂತೆ ಆಗಿದೆ. ಈ ಘಟನೆ ನಡೆದಿರುವುದು ಛತ್ತಿಸ್ಗಡ್ ರಾಜ್ಯದ ರಾಜ್ನಂದ್ ಗಾವ್ ನಲ್ಲಿ.ಈ ಹಳ್ಳಿಗೆ ಭೀಮ್ ಸಿಂಗ್ ಎನ್ನುವ ಕಲೆಕ್ಟರ್ ಪರಿಶೀಲನೆಗಾಗಿ ಭೇಟಿ […]

Continue Reading

ಹಳೆಯ ಬಟ್ಟೆಗಳನ್ನು ಯಾರಿಗೆ ಕೊಟ್ಟರೆ ಅದೃಷ್ಟ! ಯಾರಿಗೆ ನೀಡಿದರೆ ದುರದೃಷ್ಟ!

ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಬೇಕು ಎಂದರೆ ಬಟ್ಟೆಗಳನ್ನು ಈ ರೀತಿಯಾಗಿ ಇಟ್ಟುಕೊಳ್ಳಬೇಕು. ಬಟ್ಟೆಗಳನ್ನು ತೊಳೆಯದೇ ಹಾಗೇ ಇಟ್ಟರೆ ದರಿದ್ರಲಕ್ಷ್ಮಿ ತಾಂಡವಾಡುತ್ತಳೆ. ಮೊದಲು ದರಿದ್ರ ಲಕ್ಷ್ಮಿಯನ್ನು ಮನೆಯಿಂದ ಹೊರ ಹಾಕಬೇಕು. ದರಿದ್ರ ಲಕ್ಷ್ಮಿ ಎಲ್ಲಿರುತ್ತಾಳೆ ಎಂದರೆ ತೊಳೆಯದೆ ಇರುವ ಬಟ್ಟೆಯಲ್ಲಿ, ನಿಟ್ ಆಗಿ ಇಡದೆ ಇರುವ ಬಟ್ಟೆಯ ಸ್ಥಳದಲ್ಲಿ ದರಿದ್ರಲಕ್ಷ್ಮಿ ವಾಸ ಮಾಡುತ್ತಾಳೆ. ಒಂದು ಬಾರಿ ಧರಿಸಿದ ಬಟ್ಟೆಯನ್ನು ಪುನಹ ಧರಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ತೊಳೆಯದೆ ಇರುವ ಬಟ್ಟೆಯನ್ನು ಧರಿಸುವುದರಿಂದ ದರಿದ್ರಲಕ್ಷ್ಮಿ ನೆಲೆಸುತ್ತಾಳೆ. ಹಾಗಾಗಿ ತೊಳೆಯದೆ ಇರುವ ಬಟ್ಟೆಯನ್ನು […]

Continue Reading

ಗ್ಯಾಸ್ಟ್ರಿಕ್ ಅತಿಯಾಗಿದಿಯೇ? ದೇಹದಲ್ಲಿ ಗಾಳಿ ಓಡಾಡಿದಂಗೆ ಆಗಿ ಹಾರ್ಟ್ ಅಟ್ಯಾಕ್ ಆದಂಗೆ ಸಡನ್ ಹೊಟ್ಟೆ ಹಿಡಿದಂಗೆ!

ವಾಯು ಮುಂದ್ರೆ ಎಂದರೆ ವಾತ ಸಮಸ್ಸೆಗೆ ಸಂಬಂಧ ಪಟ್ಟ ಮುಂದ್ರೆ.ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು, ವಾತಕ್ಕೆ ಸಂಬಂಧಪಟ್ಟ ಸಮಸ್ಸೆ ಇರುವವರು ಈ ವಾಯು ಮುಂದ್ರೆ ಮಾಡಬಹುದು.ವಾಯು ಮುಂದ್ರೆ ಮಾಡುವಾಗ ತೋರು ಬೆರಳನ್ನು ಮಾಡಚಬೇಕು ಮತ್ತು ಅದರ ಮೇಲೆ ಹೆಬ್ಬೆರಳನ್ನು ಮಲಗಿಸಬೇಕು.ಈ ರೀತಿ ಮಾಡಿದರೆ ವಾತ ಕಡಿಮೆ ಆಗುತ್ತದೆ ಎಂದು ಮುಂದ್ರ ವಿಜ್ಞಾನ ಹೇಳುತ್ತದೆ. ವಾತದ ಸಮಸ್ಸೆ, ಕಾಲು ನೋವು, ಮೂಳೆಗಳ ನೋವಿನ ಸಮಸ್ಸೆ ಇರುವವರು ವಾಯು ಮುಂದ್ರೆಯನ್ನು ಮಾಡಬೇಕು.ಈ ರೀತಿ ವಾಯು ಮುಂದ್ರೆ ಮಾಡಿದರೆ ವಾತದ ಸಮಸ್ಸೆ ಕಡಿಮೆ […]

Continue Reading

ನಿಮ್ಮ ಕನಸಿನಲ್ಲಿ ಸತ್ತುಹೋದ ಜನ ! ಇಂತಹ 5 ಕನಸುಗಳು ಬಂದರೆ ಮರೆತರು ಸಹ ಯಾರಿಗೂ ಹೇಳುವ ತಪ್ಪು ಮಾಡಬೇಡಿ, ಕನಸಿನ ಫಲ

ಈ 5 ಕನಸುಗಳನ್ನು ಯಾರಬಳಿ ಸಹ ಹೇಳಬಾರದು. ಇಲ್ಲವಾದರೆ ದೊಡ್ಡ ಕಷ್ಟದಲ್ಲಿ ನೀವು ಸಿಲುಕಿಕೊಳ್ಳುತ್ತಿರ.ಈ ಕನಸುಗಳನ್ನು ನಿಮ್ಮ ಮನೆಯವರಿಗೂ ಕೂಡ ಹೇಳಬಾರದು. ನಿದ್ದೆ ಮಾಡುವಾಗ ಪ್ರತಿಯೊಬ್ಬರು ಕನಸು ಕಾಣುತ್ತಾರೆ.ಈ ಕೆಲವು ಕನಸುಗಳನ್ನು ಇನ್ನೊಬ್ಬರ ಬಳಿ ಹೋಗಿ ಚರ್ಚೆ ಮಾಡಬಾರದು. 1, ಒಂದು ವೇಳೆ ನೀವು ಪ್ರಕೃತಿಯ ಕನಸನ್ನು ಕಂಡರೇ ಪ್ರಕೃತಿಗೆ ಹತ್ತಿರವಾಗಿ ಇರುತ್ತಿರ. ಕನಸಿನಲ್ಲಿ ನದಿ ಕಾಡು ಸಮುದ್ರ ಬೆಟ್ಟ ಗುಡ್ಡಗಳು ಕಂಡರೆ ಒಳ್ಳೆಯ ಸುದ್ದಿಗಳು ಸಮಾಚಾರಗಳು ಕೇಳಲು ಸಿಗುತ್ತವೆ.ಒಂದು ವೇಳೆ ಈ ಕನಸನ್ನು ಹೇಳಿದರೆ ಸಿಗುವ […]

Continue Reading

ಹೈ ಬಿಪಿ ತೊಂದರೆ ಅನುಭವಿಸುತ್ತಿದ್ದಾರೆ ಚಿಂತೆ ಬಿಡಿ ಹೀಗೆ ಮೊಸರು ಸೇವಿಸಿ 100% ತೊಂದರೆನೇ ಇರಲ್ಲ!

ಆಧುನಿಕ ಯುಗದಲ್ಲಿ ಜನಸಂಖ್ಯೆಯ ಅಧಿಕ ಭಾಗವನ್ನು ಕಾಡುವಂತಹ ಸಾಮಾನ್ಯ ಸಮಸ್ಯೆಯೆಂದರೆ ಅದು ಅಧಿಕ ರಕ್ತದ ಒತ್ತಡ ಮಧುಮೆಹ.ಈ ಎರಡು ಕಾಯಿಲೆಗಳು ವಿಶ್ವದಲ್ಲಿ ಮಿಲಿಯನ್ ಗಿಂತ ಹೆಚ್ಚು ಜನರನ್ನು ಕಾಡುತ್ತಿದ್ದೂ ಪ್ರಾಣಕ್ಕೆ ಕಂಟಕ ಆಗಬಲ್ಲ ಇವುಗಳಿಗೆ ಸರಿಯಾದ ರೀತಿಯಲ್ಲಿ ಔಷಧಿ ಹಾಗೂ ನಿಯಂತ್ರಣವನ್ನು ಮಾಡಬೇಕು. ಜೀವನಶೈಲಿ ಒತ್ತಡದ ಜೀವನ ಇತ್ಯಾದಿಗಳಿಂದಾಗಿ ಅಧಿಕ ರಕ್ತದ ಒತ್ತಡದ ಸಮಸ್ಯೆಯು ಇಂದು ಜನರನ್ನು ಕಾಡುತ್ತಿದೆ.ಹೈ ಬಿಪಿ ಸಮಸ್ಸೆ ಇರುವವರು ಮೊಸರು ಸೇವನೆ ಮಾಡಿದರೆ ಹಲವರು ಲಾಭಗಳು ಸಿಗುತ್ತವೆ. ಹೃದಯಾಘಾತ ಪಾರ್ಶ್ವವಾಯು ಇತ್ಯಾದಿಗಳು ಸಾವಿಗೆ […]

Continue Reading

ಕರ್ಪೂರವನ್ನು ಆರೋಗ್ಯದ ಸಮಸ್ಯೆಗೆ ಬಳಸಿ ಶಾಶ್ವತವಾಗಿ ಈ ಸಮಸ್ಸೆ ದೂರವಾಗುತ್ತದೆ!

ವಾಸ್ತವವಾಗಿ ಕರ್ಪೂರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಇದರಲ್ಲಿ ಹಲವಾರು ಔಷಧೀಯ ಗುಣಗಳಿಂದು ದೇಹ ಮತ್ತು ಮನಸ್ಸು ಎರಡನ್ನು ಸದೃಢವಾಗಿ ಇಡಲು ಸಹಕಾರಿಯಾಗಿದೆ. ಪೂಜೆಯ ಸಮಯದಲ್ಲಿ ಕರ್ಪೂರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕರ್ಪೂರವು ಮನೆಯ ವಾಸ್ತು ದೋಷಗಳನ್ನು ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಕರ್ಪೂರವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಆದರೆ ನಿಮ್ಮ ಎಲ್ಲ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸುವ ಇಂತಹ ಹಲವು ಗುಣಗಳನ್ನು ಕರ್ಪೂರ ಹೊಂದಿದೆ. ಕರ್ಪೂರದ ಪರಿಮಳ […]

Continue Reading

ದೀಪವನ್ನು ಬೆಳಗಿಸಿದ ನಂತರ ಇಂತಹ ಶಬ್ದ ಸಂಕೇತ ಬಂದರೆ ಅದಕ್ಕೆ ಏನು ಅರ್ಥ?

ಪ್ರತಿಯೊಬ್ಬರೂ ಪ್ರತಿದಿನ ದೀಪಾರಾಧನೆಯನ್ನು ಮಾಡುತ್ತಾರೆ. ದೀಪವನ್ನು ಹಚ್ಚಿದ ನಂತರ ಬರುವ ಜ್ಯೋತಿ ಹಲವರು ಸೂಚನೆಯನ್ನು ಕೊಡುತ್ತದೆ.ಮೊದಲು ಕಂಚು, ಹಿತ್ತಾಳೆ, ತಾಮ್ರದಿಂದ ಮಾಡಿದ ದೀಪವನ್ನು ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕಬ್ಬಿಣದ ದೀಪವನ್ನು ಉಪಯೋಗಿಸಬಾರದು ಮತ್ತು ದೀಪ ಹಚ್ಚುವಾಗ 2 ಅಥವಾ 3 ಬತ್ತಿಯನ್ನು ಹಾಕಿ ದೀಪವನ್ನು ಬೆಳಗಬೇಕು. ಒಂದು ಬತ್ತಿಯನ್ನು ಯಾವುದೇ ಕಾರಣಕ್ಕೂ ದೀಪ ಹಚ್ಚುವ ಸಂದರ್ಭದಲ್ಲಿ ಹಚ್ಚಬಾರದು.ಇನ್ನು ದೀಪದ ಕೆಳಗೆ ಒಂದು ತಟ್ಟೆ ಅಥವಾ ವಿಳೇ ದೆಲೆಯನ್ನು ಇಡಬೇಕು. ದೀಪವನ್ನು ಹಚ್ಚಿ ದಾಗ ಯಾವ […]

Continue Reading