ಈ ಕಾಯಿಲೆ ಬಂದರೆ 16 ಕೋಟಿ ಪಕ್ಕ ಹಾಕಲೇ ಬೇಕಂತೆ ವೈದ್ಯಕೀಯ ಲೋಕಕ್ಕೆ ತಲೆನೋವಾದ ಕಾಯಿಲೆ!

ಒಂದು ವೇಳೆ SMA(Spainal muscular atropi )ಕಾಯಿಲೆ ಬಂದರೆ 16 ಕೋಟಿ ಬೇಕಾಗುತ್ತದೆ. ಮನುಷ್ಯನ ದೇಹದಲ್ಲಿ 566 ಸ್ಕೆಲೀಟಲ್ ಮಝಲ್ ಇದೆ.206 ಬೊಂನ್ಸ್ ಇದೆ.SMA ಕಾಯಿಲೆ ತಾಯಿಯಾ ಗರ್ಭದಲ್ಲಿ ಇದ್ದಾಗ ಡಿಟೇಕ್ಟ್ ಮಾಡುವ ವ್ಯವಸ್ಥೆ ಇದೆ.ಈ ಕಾಯಿಲೆ ಬಂದರೆ ಮಕ್ಕಳಿಗೆ ಕುಳಿತುಕೊಲ್ಲುವುದಕ್ಕೆ ಆಗುವುದಿಲ್ಲ ಮತ್ತು ಉಸಿರಾಡುವುದಕ್ಕೆ ಕಷ್ಟ ಆಗುವುದು, ತಿಂದ ಆಹಾರ ನುಂಗುವುದಕ್ಕೆ ಕಷ್ಟ ಆಗುತ್ತದೆ. ಈ ರೀತಿ ಅನೇಕ ಮಕ್ಕಳು ಸಣ್ಣ ವಯಸ್ಸಿನಲ್ಲಿ ಚಿಕಿತ್ಸೆ ಸಿಗದೇ ಸತ್ತು ಹೋಗುತ್ತವೆ.ತಂದೆ ತಾಯಿಗೆ ರೆಸಿಸೀವ್ ಜಿನ್ ಇದ್ದಾರೆ ಮಕ್ಕಳಿಗೆ […]

Continue Reading

ಭಯಂಕರ ಸೋಮವಾರದಿಂದ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ 8 ರಾಶಿಯವರಿಗೆ ಗುರುಬಲ ರಾಜಯೋಗ ಶುರು!

ವಿಶೇಷ ಹಾಗೂ ಭಯಂಕರ ಸೋಮವಾರದಿಂದ ಈ 8 ರಾಶಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಬಿಳಲಿದೆ. ಹಾಗಾಗಿ ಈ 8 ರಾಶಿಯವರು ಗುರು ಬಲವನ್ನು ಪಡೆದುಕೊಂಡು ರಾಜಯೋಗವನ್ನು ಗಳಿಸಲಿದ್ದಾರೆ.ಈ ಭಾರಿ ಮಂಜುನಾಥ ಸ್ವಾಮೀಯೂ 8 ರಾಶಿಗಳ ಮೇಲೆ ವಿಶೇಷವಾದ ಅನುಗ್ರಹವನ್ನು ತೋರಿಸಲಿದ್ದಾರೆ. ಹಾಗಾಗಿ ಈ 8 ರಾಶಿಯವರು ಯಾವುದೇ ಕಷ್ಟಗಳು ಸಮಸ್ಸೆಗಳು ಇದ್ದರು ಕೂಡ ಮಂಜುನಾಥನ ಮೊರೆ ಹೋಗುವುದರಿಂದ ಸಾಕಷ್ಟು ಸಮಸ್ಸೆಗಳು ಬಗೆ ಹರಿಯುತ್ತದೆ. ಗೋವುಗಳಿಗೆ ಆಹಾರವನ್ನು ನೀಡುವುದರಿಂದ ಮಂಜುನಾಥನ ಫಲಗಳು ಹೆಚ್ಚಾಗಿ ದೊರೆಯುತ್ತದೆ […]

Continue Reading

ಅಮಾವಾಸ್ಯೆ ದಿನ ಮಾಡುವ ಈ ಪರಿಹಾರ ಮನೆ ಮೇಲಿನ ಕೆಟ್ಟ ದೃಷ್ಟಿ ಹೋಗಲಾಡಿಸಿ ಹಣದ ಹರಿವು ಹೆಚ್ಚಿಸುತ್ತದೆ..

ಅಮಾವಾಸ್ಯೆ ದಿನ ಮಾಡಬಹುದಾ ಸಣ್ಣ ಪರಿಹಾರವನ್ನು ತಿಳಿಸಿಕೊಡುತ್ತೇನೆ.ಮನೆಯಾ ಮೇಲೆ ತುಂಬಾನೇ ದೃಷ್ಟಿ ಆಗುತ್ತಲೇ ಇರುತ್ತದೆ ಅಥವಾ ಅಕ್ಕಪಕ್ಕದವರಿಂದ ಅಸೂಯೆ ಉಂಟಾಗುವುದು.ಈ ರೀತಿ ದೃಷ್ಟಿ ಆದಾಗ ಸರಳ ಪರಿಹಾರ ಆಗುತ್ತಾದೇ.ಈ ಪರಿಹಾರ ಮಾಡುವುದಕ್ಕೆ ಕಾಳು ಮೆಣಸು ಉಪ್ಪು ಸಾಸಿವೆ ಕೆಂಪು ಬಟ್ಟೆ ಹಾಗೂ ಕಟ್ಟುವುದಕ್ಕೆ ದಾರ ಬೇಕು. ಸ್ವಲ್ಪ ಸ್ಕ್ವೇರ್ ಅಷ್ಟು ಬಟ್ಟೆ ಕಟ್ ಮಾಡಿ ಇಟ್ಟುಕೊಳ್ಳಿ.ಅರ್ಧ ಚಮಚ ಸಾಸಿವೆ, ಸ್ವಲ್ಪ ಉಪ್ಪು ಹಾಕಿ ಮತ್ತು 9 ಕಾಳು ಮೆಣಸು ಹಾಕಿ ದಾರದಿಂದ ಕಟ್ಟಬೇಕು.ಅಮಾವಾಸ್ಯೆ ಜನವರಿ 31ನೇ ತಾರೀಕು […]

Continue Reading

ಇಂದು ಭಯಂಕರ ಬುಧವಾರ! 6 ರಾಶಿಯವರಿಗೆ ಬಾರಿ ಅದೃಷ್ಟ ಶುರು ದುಡ್ಡಿನ ಸುರಿಮಳೆ ಗಜಕೇಸರಿ ಯೋಗ…..

ಇಂದು ವಿಶೇಷವಾದ ಬುಧವಾರ. ಇಂದಿನ ಮಂಗಳವಾರದಿಂದ ಮೂರು ರಾಶಿಯವರಿಗೆ ಸಿಗಲಿದೆ ಲಕ್ಷ್ಮೀದೇವಿಯ ಚಾಮುಂಡೇಶ್ವರಿಯಾ ಸಂಪೂರ್ಣ ಆಶೀರ್ವಾದ ಸಿಗುತ್ತಿದೆ. ಇಂದಿನಿಂದ ಈ 3 ರಾಶಿಯವರು ಮಾಡುವಂತಹ ಕೆಲಸ ಕಾರ್ಯದಲ್ಲಿ ಉತ್ತಮ ಬೆಳವಣಿಗೆಯನ್ನು ಸಂಪಾದಿಸುತ್ತಾರೆ.ಹೊಸದಾಗಿ ಯಾವುದದರೂ ಕೆಲಸವನ್ನು ಈ ಸಮಯದಲ್ಲಿ ಪ್ರಾರಂಭಿಸಿದರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಮತ್ತು ಉತ್ತಮ ಲಾಭವನ್ನು ಗಳಿಸುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಇಂದಿನಿಂದ ಬೆಳಗ್ಗೆ ಎದ್ದು ಯಾರ ಕಣ್ಣಿಗೂ ಕಾಣದೆ ಲಕ್ಷ್ಮಿ ದೇವಿ ಅಥವಾ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ದೇವರ ದರ್ಶನವನ್ನು ಪಡೆದುಕೊಂಡು ಬರಬೇಕು.ಇಂದಿನಿಂದ ನಿಮ್ಮ […]

Continue Reading

SBI ಬ್ಯಾಂಕಿನ ಎಲ್ಲಾ ಗ್ರಾಹಕರ ಗಮನಕ್ಕೆ 2022 ಫೆಬ್ರವರಿ 1 ರಿಂದ ಹೊಸ ನಿಯಮ ಅಕೌಂಟ್ ಇದ್ದವರು ಈಗಲೇ ಇದನ್ನು ತಪ್ಪದೆ ನೋಡಿ..

ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ವಲಯ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್.ತನ್ನ ಎಲ್ಲಾ ಗ್ರಾಹಕರಿಗೆ ಮುಂದಿನ ಫೆಬ್ರವರಿ 1ರಿಂದ ದೊಡ್ಡ ಬದಲಾವಣೆಗಳನ್ನು ಜಾರಿಗೆ ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರ ಸಂಖ್ಯೆಯನ್ನು ಹೊಂದಿರುವ ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಅನೇಕ ರೀತಿಯ ಹೊಸ ನಿಯಮಗಳನ್ನು ಹಾಗೂ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ.SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ಕೂಡ ಕಡ್ಡಾಯವಾಗಿ ಇದೆ ಫೆಬ್ರವರಿ 1 ರಿಂದ […]

Continue Reading

ಇದನ್ನು ಬಳಸಿದರೆ ಮಲವಿಸರ್ಜನೆ ಸಲೀಸಾಗಿ ಆಗುತ್ತದೆ!ಸಿಟ್ಟು ಕೊಲೆಸ್ಟ್ರೇಲ್ ಪಿತ್ತ ದಡ್ಡತನ ದಪ್ಪ ಸಮಸ್ಸೆಗೆ ಇದು ರಾಮಬಾಣ!

ಬೊಜ್ಜಿನ ಸಮಸ್ಸೆ ಬರುತ್ತದೆ ಎಂದು ತುಪ್ಪವನ್ನು ಸೇವನೆ ಮಾಡುವುದನ್ನು ಬಿಟ್ಟಿದ್ದಾರೆ.ತುಪ್ಪವನ್ನು ಜಾಸ್ತಿ ಸೇವನೆ ಮಾಡಿದರೆ ಅವರ ಬುದ್ದಿ ಚೂರುಕು ಆಗುತ್ತದೆ.ದೇಹದಲ್ಲಿ ಪಿತ್ತದ ಅಂಶ ಜಾಸ್ತಿ ಅದರೆ ತುಪ್ಪ ಸೇವನೆ ಮಾಡುವುದು ಒಳ್ಳೆಯದು. ಇದು ದೇಹದಲ್ಲಿ ಇರುವ ಪಿತ್ತವನ್ನು ಕಡಿಮೆ ಮಾಡುತ್ತದೆ.ದೇಹದಲ್ಲಿ ಪಿತ್ತ ಜಾಸ್ತಿ ಅದರೆ ದೇಹದಲ್ಲಿ ಉರಿ, ಅಸಿಡಿಟಿ,ಕಣ್ಣಿನ ಸಮಸ್ಸೆ, ಚರ್ಮದ ಸಮಸ್ಸೆ ಕೂಡ ಬರುತ್ತದೆ. ಹಾಗಾಗಿ ತುಪ್ಪವನ್ನು ಅತೀ ಹೆಚ್ಚಾಗಿ ಬಳಕೆ ಮಾಡಿದರೇ ಒಳ್ಳೆಯದು. ಇನ್ನು 1 ಕೆಜಿ ತುಪ್ಪ ಹಾಗೂ ನೀರು ತೆಗೆದುಕೊಂಡು ಪಾತ್ರೆಯಲ್ಲಿ […]

Continue Reading

ಸೀತಾಫಲ ಹಣ್ಣು ಎಲ್ಲಾದರೂ ಸಿಕ್ಕರೆ ದಯವಿಟ್ಟು ಬಿಡಬೇಡಿ!

ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣುಗಳಲ್ಲಿ ಸೀತಾಫಲ ಹಣ್ಣು ಕೂಡ ಒಂದು. ಎಲ್ಲಾ ಸಮಯದಲ್ಲೂ ಈ ಹಣ್ಣು ತಿನ್ನಲು ಸಿಗುವುದಿಲ್ಲ. ಆದರೆ ಸಿಕ್ಕಿದ ಸಂದರ್ಭದಲ್ಲಿ ಇದನ್ನು ತಿನ್ನಿ.ಇಲ್ಲವಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ದೂರವಾಗುತ್ತದೆ.ಸೀತಾಫಲ ಹಣ್ಣು ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 1, ಸೀತಾಫಲವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ವಿಟಮಿನ್ ಎ ತ್ವಚೆ ಮತ್ತು ಕೂದಲನ್ನು ಆರೋಗ್ಯಕರವಾಗಿ ಇಡುತ್ತದೆ. ಅಷ್ಟೇ ಅಲ್ಲದೆ ಕಣ್ಣಿನ ಆರೋಗ್ಯಕ್ಕೂ ಕೂಡ ಒಳ್ಳೆಯದು.2, […]

Continue Reading

60 ವರ್ಷ ಮೇಲ್ಪಟ್ಟವರಿಗೆ ಬಂಪರ್ //ವರ್ಷಕ್ಕೆ 1.21 ಲಕ್ಷಪಿಂಚಣಿ ಹಣ ಸಿಗುತ್ತದೆ // ಪ್ರಧಾನಿ ಮಂತ್ರಿಯ ವಯ ವಂದನ ಯೋಜನೆ!!

ಕೇಂದ್ರ ಸರ್ಕಾರದಿಂದ ದೇಶದಾದ್ಯಂತ 60 ವರ್ಷ ಮೇಲ್ಪಟ್ಟವರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದೇ. ಒಂದು ವರ್ಷಕ್ಕೆ 1.11 ಲಕ್ಷ ಅನ್ನು 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಸಹಾಯದಿಂದ ಹಣವನ್ನು ಪಡೆದುಕೊಳ್ಳಬಹುದಾಗಿದೆ.ಈ ಯೋಜನೆಯು ಈಗಾಗಲೇ ಜಾರಿಗೆ ಬಂದಿದ್ದು ಬಹಳಷ್ಟು ಜನರಿಗೆ ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲದ ಕಾರಣಕ್ಕಾಗಿ ಇದರ ಸದುಪಯೋಗ ಪಡೆದುಕೊಳ್ಳಲು ಆಗುತ್ತಿಲ್ಲ.ಅದರೆ 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ ಅಜ್ಜಿಯರು ನಿಮ್ಮ ಮನೆಯಲ್ಲಿ ಇದ್ದಾರೆ ತಪ್ಪದೆ ಇದನ್ನು ಓದಿ. ವಂದನ ಯೋಜನೆ ಜಾರಿಗೆ ತರಲಾಗಿದ್ದು […]

Continue Reading

ಇಂದಿನ ಮಧ್ಯ ರಾತ್ರಿಯಿಂದ ಈ 4 ರಾಶಿಯವರಿಗೆ ಭಾರಿ ಅದೃಷ್ಟ ಶುರು!

ಈ ರಾಶಿಯವರಿಗೆ ಇಂದಿನಿಂದ ಕುಬೇರ ಯೋಗ ಕೂಡಿ ಬರುತ್ತಿದೆ.ಅಂದುಕೊಂಡ ಕೆಲಸಗಳು ಆಗುವಂತಹ ಸಮಯ ಸಂದರ್ಭ ಇಂದು ಬಂದಿದೆ. ಕುಬೇರ ಯೋಗ ಎನ್ನುವುದು ಒಂದು ಅಮೂಲ್ಯವಾದಂತಹ ಯೋಗವಾಗಿದೆ. ನಾಳೆಯಿಂದ ಈ ರಾಶಿಯವರಿಗೆ ಅಮೂಲ್ಯ ಎಂದು ಹೇಳಬಹುದು.ಜೀವನದಲ್ಲಿ ಆಗುವಂತಹ ಒಳಿತು ಕೆಡುಕುಗಳಿಗೆ ರಾಶಿ ಚಕ್ರದಲ್ಲಿ ಆಗುವಂತಹ ಬದಲಾವಣೆಗಳು ಕಾಣರ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ರಾಶಿ ಚಕ್ರದಲ್ಲಿ ಬದಲಾವಣೆ ಆದಂತೆ ಜೀವನದಲ್ಲೂ ಕೂಡ ಏರು ಪೆರು ಆಗುತ್ತದೆ.ಅದೇ ರೀತಿ ನಾಳೆಯಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಆಗಲಿದೆ. ಕುಬೇರ ಯೋಗ ಪಡೆಯುತ್ತಿರುವ […]

Continue Reading

ರವಿವಾರದ ದಿನ ನಿಮಗೆ ಈ 1 ವಸ್ತು ಸಿಕ್ಕರೆ ಬಿಡಬೇಡಿ, ಹಣದ ಮಳೆ ಸುರಿಯುತ್ತದೆ!

ಈ ಒಂದು ಉಪಾಯವನ್ನು ರವಿವಾರದ ದಿನ ನೀವು ಮಾಡಿದರೆ ಸಮಾಜದಲ್ಲಿ ನಿಮಗೆ ಗೌರವ ಘನತೆ ಹೆಚ್ಚಾಗಿ ಸಿಗುತ್ತದೆ. ಈ ಉಪಯವು ಸೂರ್ಯದೇವರಿಗೆ ಸಂಬಂಧಿಸಿದೆ. ಒಂದು ವೇಳೆ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಸಾಮಾನ್ಯವಾಗಿ ಸೂರ್ಯ ಗ್ರಹವು ದುರ್ಬಲವಾಗಿದೆ ಎಂದು ಅರ್ಥ. ಇಂತಹ ಸ್ಥಿತಿಯಲ್ಲಿ ನೀವು ಉಪಾಯವನ್ನು ಮಾಡಬಹುದು. ಈ ಉಪಾಯವನ್ನು ಮಾಡುವುದಕ್ಕೆ ನೀವು ವಿಶೇಷವಾಗಿ ಸೂರ್ಯ ತಿಲಕವನ್ನು ತಯಾರಿಸಿಕೊಳ್ಳಬೇಕು. ತಿಲಕವನ್ನು ಹಚ್ಚುವ ಕ್ರಿಯೆಯೂ ನಮ್ಮಲ್ಲಿ ವಿಶೇಷವಾದ ಕ್ರಿಯೆ ಆಗಿದೆ. ಪ್ರಾಚೀನ ಕಾಲದಲ್ಲಿ ಜನರು ವಿಶೇಷವಾಗಿ ತಿಲಕವನ್ನು ಯಾವತ್ತಿಗೂ ತಮ್ಮ […]

Continue Reading