ಹಾರ್ಟ್ ಅಟ್ಯಾಕ್ ಆದಂಗೆ, ಚಿಕ್ಕ ವಿಷಯಗಳನ್ನು ದೊಡ್ಡದು ಮಾಡೋದು, ವಿನಾಕಾರಣ ಸಂಶಯ ಪಡೋದು!
ಗುಡೋ ನಮಾಮಿ ಎಂದರೆ ಬೆಲ್ಲ. ಬೆಲ್ಲಕ್ಕೆ ಸಂಬಂಧಪಟ್ಟಿರುವ ಔಷಧಿ ಗುಣಗಳನ್ನು ನಿಂಘಟು ರತ್ನಾಕರ ಎಂದು ಹೇಳುತ್ತಾರೆ. ಯಾಕೇಂದರೆ ರತ್ನಾಕರ ಎನ್ನುವರು ಒಬ್ಬ ಋಷಿ ಮುನಿ. ಅವರು ನಿಂಘಟು ಅನ್ನು ಬರೆದರೂ.ಇದರಲ್ಲಿ ಪ್ರತಿಯೊಂದು ಸಮಸ್ಸೆಗೂ ಪರಿಹಾರವನ್ನು ಬರೆದಿರುತ್ತಾರೆ.ತುಂಬಾ ಜನರು ಹೃದಯ ಸಂಬಂಧಿ ಸಮಸ್ಸೆ ಇರುತ್ತದೆ.ಇಂತವರಿಗೆ ಬೆಲ್ಲ ತುಂಬಾ ಒಳ್ಳೆಯದು. ಅದರಲ್ಲೂ ದೇಹಕ್ಕೆ ಆರ್ಗಾನಿಕ್ ಬೆಲ್ಲ ತುಂಬಾ ಒಳ್ಳೆಯದು.ಹೊಸ ಬೆಲ್ಲವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಏಕೆಂದರೆ ಜೀರ್ಣ ಆಗಲ್ಲ.ಆದಷ್ಟು ಹಳೆ ಬೆಲ್ಲವನ್ನು ಬಳಸಿ. ಕಪ್ಪು ಬೆಲ್ಲ ಆರ್ಗಾನಿಕ್ ಬೆಲ್ಲ […]
Continue Reading