3 ಸಮಸ್ಸೆಗಳಿಗೆ ಗ್ಯಾಸ್ಟ್ರಿಕ್ ಮಲಬದ್ಧತೆ ಅಸಿಡಿಟಿಗೆ ಒಂದೇ ಮನೆಮದ್ದು ಅರ್ಧ ಗಂಟೆ ಜಗಿದು ತಿನ್ನಬೇಕು!

ಗ್ಯಾಸ್ಟಿಕ್ ಅಸಿಡಿಟಿಗೆ ಹಲವಾರು ಮನೆಮದ್ದುಗಳನ್ನು ಪ್ರತಿಯೊಬ್ಬರು ಬಳಸಿರುತ್ತಾರೆ. ಆದರೆ ಸುಲಭವಾಗಿ ಅದ್ಭುತ ಪರಿಣಾಮವಾಗಿ ಫಲಿತಾಂಶವನ್ನು ಕೊಡುವ ಮನೆ ಮದ್ದು ಮಾಡುವ ಮಾಹಿತಿಯನ್ನು ತಿಳಿಸುತ್ತೇವೆ. ಇದರಿಂದ ಗ್ಯಾಸ್ಟಿಕ್ ಮಲಬದ್ಧತೆ ಅಸಿಡಿಟಿ ಸಂಪೂರ್ಣವಾಗಿ ಗುಣವಾಗುತ್ತವೆ.ಹಸಿ ಶುಂಠಿ ಲಿಂಬೆ ರಸ ಸಾಲಿಂದ್ರ ಲವಣ ಈ ಮೂರನ್ನು ಸೇರಿಸಿ ಅದ್ಬುತ ಸಾಲಿಂದ್ರ ಲವಣ ಮಾಡಿಕೊಳ್ಳಬಹುದು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ […]

Continue Reading

ಗಂಡು ಮತ್ತು ಹೆಣ್ಣು ಮಕ್ಕಳು ಈ ದಿನ ಜನಿಸಿದ್ದರೆ ಹುಟ್ಟಿದ ಮನೆಗೆ ಅದೃಷ್ಟ ಮತ್ತು ಶುಭ ತರುತ್ತದೆ!

ಗಂಡು ಮತ್ತು ಹೆಣ್ಣು ಮಕ್ಕಳು ಈ ದಿನದಲ್ಲಿ ಜನಿಸಿದರೆ ಹುಟ್ಟಿದ ಮನೆಗೆ ಅದೃಷ್ಟವನ್ನು ತರುತ್ತಾರೆ. ನೀವು ಹುಟ್ಟಿದ ವಾರ ದಿನಾಂಕ ತಿಥಿ ನಕ್ಷತ್ರ ಆಧಾರದ ಮೇಲೆ ನಿಮ್ಮ ಗುಣ ಲಕ್ಷಣ ಬಗ್ಗೆ ಹೇಳಬಹುದು.ಗಂಡು ಮತ್ತು ಹೆಣ್ಣು ಮಕ್ಕಳು ಜನಿಸುವ ವಾರದ ದಿನವು ಸಹ ಕೆಲವೊಮ್ಮೆ ವಿಶೇಷವಾಗಿ ಮನೆಯ ಅದೃಷ್ಟ ಭಾಗವಾಗಿ ನಿಲ್ಲುತ್ತವೆ. ಅದರಲ್ಲೂ ಹೆಣ್ಣುಮಕ್ಕಳು ಭಾನುವಾರ ಜನಿಸಿದರೆ ತಂದೆ ಮನೆಗೆ ಮತ್ತು ಮದುವೆ ಆಗಿ ಹೋಗುವ ಗಂಡನ ಮನೆಗೆ ಅದೃಷ್ಟ ಅಷ್ಟ ಐಶ್ವರ್ಯವನ್ನು ತೆಗೆದುಕೊಂಡು ಹೋಗುತ್ತಾರೆ.ಇನ್ನು ತಂದೆ […]

Continue Reading

ಶಿವರಾತ್ರಿಯಾ ಪೂಜೆ ಈ 5 ರೀತಿಯ ಮಹಿಳೆಯರು ಮಾಡಬಾರದು ಭಯಂಕರ ಶಾಪ ಅಂಟುವುದು!

ಹಿಂದೂ ಪರಂಪರೆಯಲ್ಲಿ ಮಹಾಶಿವರಾತ್ರಿಗೆ ತುಂಬಾನೇ ಮಹತ್ವವಿದೆ. ಈ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷ ತಿಥಿಯ ಚತುರ್ದಶಿ ದಿನದಂದು ಮಂಗಳವಾರದ ದಿನ ಆಚರಿಸಲಾಗುತ್ತದೆ. ಈ ದಿನ ಭೂಮಿಗೆ ಭಗವಂತನಾದ ಶಿವನು ಬೆಳಕಿನ ರೀತಿಯಲ್ಲಿ ಪ್ರತ್ಯಕ್ಷ ಕೂಡ ಆಗುತ್ತಾನೆ. ಇದೇ ದಿನ ಭಗವಂತನಾದ ಶಿವನು ತಾಯಿ ಪಾರ್ವತಿಯೊಂದಿಗೆ ಮದುವೆ ಕೂಡ ಆಗಿದ್ದರು. ಒಂದು ವೇಳೆ ಈ ದಿನ ಚಿಕ್ಕಪುಟ್ಟ ಪೂಜೆ ಪಾಠಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಧನ ಸಂಪತ್ತು ಮತ್ತು ಸಿರಿ ಸಂಪತ್ತು ಸುಖ ಶಾಂತಿ ಎಲ್ಲವು ನಿಮಗೆ […]

Continue Reading

ಮಹಾಶಿವರಾತ್ರಿ 2022 ಶಿವನಿಗೆ ಈ 1 ವಸ್ತು ಅರ್ಪಿಸಿ ಸಾಕು, ಪವಾಡ ನಡೆಯುತ್ತದೆ ಜೀವನದಲ್ಲಿ!

ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಈ ಉಪಾಯವನ್ನು ಮಾಡುವುದರಿಂದ ಜೀವನದಲ್ಲಿ ಚಮತ್ಕಾರಿಕ ಲಾಭಗಳು ಸಿಗುತ್ತವೆ. ಮಹಾದೇವನನ್ನು ಒಲಿಸಿಕೊಳ್ಳಲು ಎಲ್ಲಕ್ಕಿಂತ ಉತ್ತಮವಾದ ದಿನ ಶಿವರಾತ್ರಿ ಯಾಗಿದೆ. ಒಂದು ವೇಳೆ ಮಹಾ ಶಿವರಾತ್ರಿ ದಿನ ಶಿವನ ಪೂಜೆ ಮತ್ತು ಆರಾಧನೆಯನ್ನು ಮಾಡಿದರೆ ಸಾಕು ಅವರ ಜೀವನವೇ ಬದಲಾಗುತ್ತದೆ. ಈ ವರ್ಷದ ಮಹಾಶಿವರಾತ್ರಿಯ ಇನ್ನಷ್ಟು ಮಹಾ ವಿಶೇಷವಾಗಿ ಇರುತ್ತದೆ. ಏಕೆಂದರೆ ಇಲ್ಲಿ ಪಂಚ ಗ್ರಹದ ಯೋಗವು ಆಗುತ್ತದೆ. ಮಾಹಿತಿ ಪ್ರಕಾರ ಇಂತಹ ಯೋಗವು 72 ವರ್ಷದ ನಂತರ ಬರುತ್ತಿದೆ. ಈ ವಿಶೇಷವಾದ ದಿನ […]

Continue Reading

ಗರ್ಭಿಣಿ ತಾಯಿ ಈ ಕೆಲಸ ಮಾಡಬೇಕು!ಜನಿಸುವ ಮಗು ಸ್ಮಾರ್ಟ್ ಆಗಿರುತ್ತೆ!ಗರ್ಭವತಿ ಮಹಿಳೆಯರು ಅನುಸರಿಸುವ ನಿಯಮಗಳು!

ಗರ್ಭಿಣಿ ಮಹಿಳೆಯರು ಸುಂದರವಾದ ಸದೃಢವಾದ ಮಗುವನ್ನು ಪಡೆಯಬೇಕಾದರೆ ಈ ನಿಯಮಗಳನ್ನು ಪಾಲಿಸಬೇಕು. ಗರ್ಭಿಣಿ ಮಹಿಳೆಯರು ಏನೇ ಮಾಡಿದರು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ಶಿಕ್ಷಣ ಗರ್ಭದಿಂದ ಗೊರಿಯವರೆಗೂ. ಹೀಗಾಗಿ ಮಗು ಜನಿಸಿದ ಮೇಲೆ ಎಷ್ಟು ಮಹತ್ವವನ್ನು ಕೊಡುತ್ತೇವೋ ಅದೇ ರೀತಿ ಹತ್ತು ಪಟ್ಟು ಕಾಳಜಿ ಮಗು ಗರ್ಭದಲ್ಲಿ ಇದ್ದಾಗ ಕಾಳಜಿಯನ್ನು ವಹಿಸಬೇಕು. ಮಗುವನ್ನು ಗರ್ಭದಲ್ಲಿ ಇಟ್ಟುಕೊಂಡು ಪಾಲನೆ ಮಾಡುವುದು ಮಾತ್ರ ಗರ್ಭಿಣಿಯರ ಮಹಿಳೆಯರ ಜವಾಬ್ದಾರಿ ಅಲ್ಲ. ತಾಯಿತನ ಮಹಿಳೆಯರಿಗೆ ದೊಡ್ಡ ಜವಾಬ್ದಾರಿ. ಶ್ರೀ ಶಿರಡಿ […]

Continue Reading

ಯಾವ ದಿನ ಜನಿಸಿದರೆ ಏನು ಫಲ? ಆಯಾ ವಾರದಂದು ಜನಿಸಿದವರ ವ್ಯಕ್ತಿತ್ವ!

ಪ್ರತಿಯೊಬ್ಬರು ಕೂಡ ತಾವು ಜೀವನದಲ್ಲಿ ಮುಂದೆ ಬರಬೇಕು ಎಂದು ಸಾಕಷ್ಟು ಕಷ್ಟಪಡುತ್ತಾರೆ.ಆದರೆ ಕಷ್ಟದ ಜೊತೆಗೆ ಅದೃಷ್ಟ ಕೂಡ ಕೈಜೋಡಿಸಬೇಕು. ಆಗಮಾತ್ರ ಜೀವನದಲ್ಲಿ ಮುಂದೆ ಬರಬಹುದು. ಹಾಗಂತ ಅದೃಷ್ಟವನ್ನು ನಂಬಿಕೊಂಡರೆ ಯಾವ ಕೆಲಸವೂ ಆಗುವುದಿಲ್ಲ. ಯಾರು ಕೆಲಸವನ್ನು ಶ್ರದ್ಧೆ ನಿಷ್ಠೆಯಿಂದ ಮತ್ತು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಗೆಲುವು ಸಿಕ್ಕೇ ಸಿಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಈ ದಿನದಲ್ಲಿ ಜನಿಸಿದವರು ತುಂಬಾನೇ ಅದೃಷ್ಟವಂತರು ಹಾಗೂ ಬೇಗಾ ಶ್ರೀಮಂತರು ಆಗುತ್ತಾರೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ […]

Continue Reading

ನೆಲ ನೇಲ್ಲಿಕಾಯಿ ಹೀಗೆ ಬಳಸಿನೋಡಿ ಕಾಮಾಲೆ ಯಾವತ್ತು ಬರಲ್ಲ!

ನೆಲ ನೆಲ್ಲಿಕಾಯಿ ನೆಲದಿಂದ ಒಂದು ಅಡಿ ಎತ್ತರಕ್ಕೆ ಬೆಳೆಯುವ ಸಸ್ಯವಾಗಿದೆ. ಇದರ ಎಲೆಗಳು ಬೆಟ್ಟದ ನೆಲ್ಲಿ ಯನ್ನು ಒಲುವುದರಿಂದ ಇದನ್ನು ನೆಲ ನೆಲ್ಲಿ ಎಂದು ಕರೆಯುತ್ತಾರೆ.ಇದರ ಎಲೆಗಳು ಒಂದು ರೇಖೆಯಂತೆ ದಂಟಿನ ಅಕ್ಕಪಕ್ಕದಲ್ಲಿ ಸಮಾನಾಂತರವಾಗಿ ಜೋಡಣೆ ಆಗಿದ್ದು ಅದರ ಹಿಂಭಾಗದಲ್ಲಿ ಸಾಸಿವೆ ಗಾತ್ರದ ನೆಲ್ಲಿಕಾಯಿ ಗಳು ಇರುತ್ತವೆ.ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುವ ಒಂದು ಪುಟ್ಟ ಸಸ್ಯವಾಗಿದೆ.ಈ ಚಿಕ್ಕ ಗಿಡವು ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು […]

Continue Reading

500 ವರ್ಷಗಳ ನಂತರ 6 ರಾಶಿಯವರಿಗೆ ಇಂದಿನ ಮಧ್ಯ ರಾತ್ರಿಯಿಂದ ಸಾಯಿ ಬಾಬಾ ಕೃಪೆ ರಾಜಯೋಗ!

ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಅನೇಕ ರೀತಿಯ ಏರು ಇಳಿತಗಳು ಉಂಟಾಗುತ್ತದೆ. ಇದಕ್ಕೆಲ್ಲಾ ಅವರ ರಾಶಿ ನಕ್ಷತ್ರ ಕಾರಣವಾಗುತ್ತದೆ. ಹಾಗಾಗಿ ರಾಶಿ ಮಂಡಲದಲ್ಲಿ ಅದ ಅದ್ಭುತ ಬದಲಾವಣೆಯಿಂದಾಗಿ ಇಂದಿನ ಮಧ್ಯ ರಾತ್ರಿಯಿಂದ 500 ವರ್ಷಗಳ ನಂತರ ಶಿರಡಿ ಸಾಯಿಬಾಬನ ಅನುಗ್ರಹದಿಂದಾಗಿ ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ಅದೃಷ್ಟವೋ ಕುಲಾಯಿಸುತ್ತದೆ.ಕೆಲವು ರಾಶಿಯವರ ಮೇಲೆ ಅದೃಷ್ಟ ಬೀಳಲಿದ್ದು ಜೀವನದಲ್ಲಿ ಅತ್ಯುತ್ತಮ ಬದಲಾವಣೆ ಆಗಲಿದೆ. ಇವರು ಪಟ್ಟ ಕಷ್ಟಗಳೆಲ್ಲ ನಿವಾರಣೆ ಆಗಿ ಅದೃಷ್ಟ ಒಲಿದು ಬರುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ […]

Continue Reading

ಮನುಷ್ಯನಾದವನು ಈ 5 ಋಣ ತೀರಿಸಲೇಬೇಕು! ಇಲ್ಲವಾದರೆ ಬದುಕೇ ನರಕ!!

ಮನುಷ್ಯನ ಜೀವನದಲ್ಲಿ ಎಲ್ಲವೂ ಋಣದ ಲೆಕ್ಕಚಾರ.ಎಲ್ಲಿಯವರೆಗೆ ಋಣ ಇರುತ್ತದೆಯೋ ಅಲ್ಲಿಯವರೆಗೆ ಪ್ರೀತಿ ಬಾಂಧವ್ಯ ಸಂಬಂಧ ಎಲ್ಲವೂ ಕೂಡ ಇರುತ್ತೆ. ಯಾವಾಗ ನಿಮ್ಮ ಋಣ ತಿರುತ್ತದೆಯೋ ಆವಾಗ ಎಲ್ಲವು ನಶ್ವರ. ಪ್ರತಿಯೊಂದು ಸಂಬಂಧದ ಆರಂಭ ಮತ್ತು ಸಮಾಪ್ತಿಗೆ ಇದೆ ಮೂಲ ಕಾರಣ.ಯಾವುದು ಅಮರವಲ್ಲ.ಎಲ್ಲವು ತಾತ್ಕಾಲಿಕ ಈ ಜಗದಲ್ಲಿ. ಯಾವುದೇ ಋಣ ಅನುಬಂಧ ಅನಂತವಲ್ಲ ಈ ಜಗದಲ್ಲಿ.ನಿಮ್ಮ ಜೀವಿತ ಅವಧಿಯಲ್ಲಿ ತೀರಿಸಲೇ ಬೇಕಾದ ಜವಾಬ್ದಾರಿ ಇರುತ್ತದೆ ಸನಾತನ ಧರ್ಮದ ಪ್ರಕಾರ. ಇದಕ್ಕೆ ದೊಡ್ಡವರು ಹೇಳಿದ್ದು ಋಣ ಭಾರವೋ ಮಣ ಭಾರವೋ […]

Continue Reading

ಪಡವಲಕಾಯಿ ಹೀಗೆ ಸೇವಿಸಿ ಸಕ್ಕರೆ ಕಾಯಿಲೆ ನಿಮ್ಮ ಹತ್ತಿರ ಯಾವತ್ತು ಬರಲ್ಲ!

ಪ್ರಕೃತಿಯಲ್ಲಿ ಸಿಗುವ ತರಕಾರಿಗಳು ಒಂದೊಂದು ರೂಪ ಹಾಗೂ ಬಣ್ಣವನ್ನು ಹೊಂದಿದ್ದು ಇವುಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೇ.ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಪಡವಲಕಾಯಿಯಲ್ಲಿ ಹಲವಾರು ರೀತಿಯ ವಿಟಮಿನ ಮತ್ತು ಖಾನಿಜಾಂಶಗಳು ಇವೇ. ಇದರಲ್ಲಿ ವಿಟಮಿನ್ ಎ, ಬಿ, ಸಿ ಮ್ಯಾಗನಿಸ್, ಮೆಗ್ನಿಸಿಯಂ, ಕ್ಯಾಲ್ಸಿಯಂ,ಕಬ್ಬಿಣ ಅಂಶ ಪೊಟ್ಟಸಿಯಂ ಮತ್ತು ಅಯೋಡಿನ್ ಅಂಶ ಇದ್ದು ಇದು ಸಂಪೂರ್ಣ ಆರೋಗ್ಯಕ್ಕೆ ಇದು ತುಂಬಾ ಲಾಭಕಾರಿಯಾಗಿದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ […]

Continue Reading