ಅಮಾವಾಸ್ಯೆ ರಾತ್ರಿ ಈ ಮೂಲೆಯಲ್ಲಿ ಉಪ್ಪಿನಿಂದ ಹೀಗೆ ಮಾಡಿದರೆ ಹೊಸ ಧನಾದಾಯ ಮಾರ್ಗಗಳು ತೆರೆದುಕೊಳ್ಳುತ್ತವೆ!

ಅಮಾವಾಸ್ಯೆ ದಿನ ಈ ರೀತಿ ಮಾಡಿಕೊಂಡರೆ ಖಂಡಿತ ಒಳ್ಳೆಯ ಫಲ ಸಿಗುತ್ತದೆ. ಅದರಲ್ಲೂ ಕಲ್ಲು ಉಪ್ಪಿನಿಂದ ಈ ರೀತಿ ಮಾಡಿದರೆ ಅತ್ಯದ್ಭುತ ಫಲ ನಿಮಗೆ ಸಿಗುತ್ತದೆ. ಹಾಗಾಗಿ ಕಲ್ಲು ಉಪ್ಪಿನಿಂದ ತಂತ್ರ ಶಾಸ್ತ್ರದಿಂದ ವಿಶೇಷವಾದ ಮಹತ್ವವಿದೆ.ಕಲ್ಲು ಉಪ್ಪಿನಿಂದ ಈ ರೀತಿ ಮಾಡಿದರೆ ಖಂಡಿತ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ದೊರೆಯುತ್ತದೆ.ಕಲ್ಲು ಉಪ್ಪಿನಿಂದ ನಕಾರಾತ್ಮಕ ಶಕ್ತಿಯನ್ನು ಓಡಿಸಬಹುದು.ಹಾಗಾಗಿ ತುಂಬಾನೇ ಆರ್ಥಿಕ ಸಮಸ್ಸೆ ಇರುವವರು ಮತ್ತು ಕಷ್ಟಗಳನ್ನು ಅನುಭವಿಸುತ್ತಿರುವವರು ಅಂತವರಿಗೆ ಈ ರೀತಿ ಪರಿಹಾರವನ್ನು ಮಾಡಿಕೊಳ್ಳಿ. ಶ್ರೀ ಶಿರಡಿ ಸಾಯಿಬಾಬಾ […]

Continue Reading

ತುಳಸಿ ಎಲೆಗಳನ್ನು ಸೇವನೇ ಮಾಡುವುದರಿಂದ ದೇಹಕ್ಕೆ ಆಗುವ ಲಾಭಗಳು!

ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಕೂಡ ನೆಲೆಸಿರುವ ಸಾಕ್ಷಾತ್ ಲಕ್ಷ್ಮಿ ಎಂದು ಹೇಳಬಹುದು. ತುಳಸಿಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಸದಾ ಸಂತೋಷ ನೆಮ್ಮದಿಯಿಂದ ಕೂಡಿರುತ್ತದೆ. ಜೊತೆಗೆ ಅವರ ಮನೆಯಲ್ಲಿ ಕಾಯಿಲೆಗಳು ತುಂಬಾನೇ ಬೇಗಾ ದೂರ ಆಗುತ್ತದೆ. ಏಕೆಂದರೆ ಈ ಗಿಡದಲ್ಲಿ ಅಷ್ಟೊಂದು ಔಷಧಿಗುಣ ಇದೆ. ಸಾವಿರಾರು ವರ್ಷದಿಂದಲೂ ಕೂಡ ಈ ತುಳಸಿ ಗಿಡವನ್ನು ಆಯುರ್ವೇದ ಔಷಧಿ ಯಲ್ಲಿ ಇದನ್ನು ಉಪಯೋಗ ಮಾಡುತ್ತ ಬಂದಿದ್ದಾರೆ.ಇನ್ನು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ಸೇವನೆ ಮಾಡುವುದರಿಂದ ಈ ರೀತಿಯ […]

Continue Reading

ಸೋಮವಾರ ಹುಟ್ಟಿದವರ ಬಗ್ಗೆ ನೀವು ಈ ವಿಷಯ ತಿಳಿಯಲೇಬೇಕು!

ಸೋಮವಾರ ಹುಟ್ಟಿದವರ ಗುಣ ಸ್ವಭಾವ ಹೇಗೆ ಇರುತ್ತದೆ ಎಂದು ತಿಳಿಸಿಕೊಡುತ್ತೇವೆ. ಈ ಸೋಮವಾರ ಹುಟ್ಟಿದವರ ಅದೃಷ್ಟದ ಸಂಖ್ಯೆ 2 ಆಗಿರುತ್ತದೆ ಮತ್ತು ಅದೃಷ್ಟದ ಬಣ್ಣ ಬಿಳಿ ಬಣ್ಣ ಆಗಿರುತ್ತದೆ ಇನ್ನು ಅದೃಷ್ಟದ ದಿನ ಸೋಮವಾರ ಶುಕ್ರವಾರ ಹಾಗೂ ಭಾನುವಾರ ಆಗಿರುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ […]

Continue Reading

ಯುಗಾದಿ 2022ರಂದು ಮನೆಯಿಂದ ಈ ವಸ್ತುಗಳನ್ನು ಆಚೆ ಹಾಕಿ ಇದನ್ನು ತನ್ನಿ!

ಯುಗಾದಿ ಹಬ್ಬ ಅಥವಾ ವಿಶೇಷವಾಗಿ ಯಾವುದೇ ಹಬ್ಬ ಬಂದಾಗ ಆದಷ್ಟು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಿಶೇಷವಾಗಿ ಯುಗಾದಿ ಹಬ್ಬವನ್ನು ಹಿಂದೂ ಸಂಪ್ರದಾಯದ ಪ್ರಕಾರ ಹೊಸವರ್ಷ ಎಂದು ಹೇಳಲಾಗುತ್ತದೆ. ಹಾಗಾಗಿ ಹೊಸ ವರ್ಷ ಬಂದಾಗ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ತೆಗೆದುಹಾಕಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಮನೆಗೆ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಳೆ.ಸ್ವಚ್ಛವಾಗಿ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.ಹಾಗಾಗಿ ಯುಗಾದಿ ಹಬ್ಬ ಬರುವ ಮುನ್ನ ಈ ಕೆಲವೊಂದು ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ […]

Continue Reading

ಹಸಿದು ಹಲಸು ಉಂಡು ಮಾವು 10 ಕಾರಣಕ್ಕದರೂ ಮಾವಿನ ಹಣ್ಣು ತಿನ್ನಲೇಬೇಕು..! ವೈದ್ಯ ಲೋಕಕ್ಕೆ ಸವಾಲ್ ಎಸೆಯುವ ಲಾಭಗಳು!

ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇದರಲ್ಲಿ ಹಲವಾರು ಪೋಷಕಾಂಶ ಅಡಗಿಕೊಂಡಿದೆ. ಶರೀರಕ್ಕೆ ಬೇಕಾಗುವ ಎಲ್ಲಾ ರೀತಿಯ ಪೋಷಕಾಂಶ ಸಮೃದ್ಧವಾಗಿ ಇದರಲ್ಲಿ ಇದೆ. ತುಂಬಾನೇ ರುಚಿಕರವಾದ ಹಣ್ಣು ಎಂದರೆ ಮಾವಿನ ಹಣ್ಣು. ಇದರಲ್ಲಿ ಪೊಟಾಷ್ಯಿಯಂ ಮ್ಯಾಗ್ನಿಷಿಯಂ ಕ್ಯಾಲ್ಸಿಯಂ ವಿಟಮಿನ್ ಎ ಆಂಟಿಆಕ್ಸಿಡೆಂಟ್ ಹೇರಳವಾಗಿ ಇದೆ. ಇದು ಜೀರ್ಣಾಂಗ ಕ್ರಿಯೆಯನ್ನು ಸರಾಗವಾಗಿ ಮಾಡುತ್ತದೆ.ಆಹಾರ ಸೇವನೆ ಮಾಡಿದ ನಂತರ ಮಾವಿನ ಹಣ್ಣನ್ನು ಸೇವನೆ ಮಾಡಬಹುದು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ […]

Continue Reading

10 ಕಿಡ್ನಿ ಸ್ಟೋನ್ ಮನೆಮದ್ದು!

ಕಿಡ್ನಿ ಸ್ಟೋನ್ ಸಾಮಾನ್ಯವಾಗಿ ಎಲ್ಲಾರಲು ಕಂಡು ಬರುತ್ತದೆ.ಕಿಡ್ನಿಯಲ್ಲಿ ಸ್ಟೋನ್ 10mm ಇದ್ದಾರೆ ಆಯುರ್ವೇದ ರೀತಿಯಲ್ಲಿ ನೈಸರ್ಗಿಕವಾಗಿ ಇದನ್ನು ಕರಗಿಸುವುದಕ್ಕೆ ಸಾಧ್ಯ ಇದೆ.10mm ಮೇಲೆ ಹೋದರೆ ಕೆಲವರಿಗೆ ಲೆಝರ್ ತೆರಪಿ ಬೇಕಾಗಬಹುದು.ಆದಷ್ಟು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು ಅವಾಯ್ಡ್ ಮಾಡಬೇಕು.ಕಿಡ್ನಿ ಸ್ಟೋನ್ ಗೆ ಬಾಳೆ ದಿಂಡಿನ ರಸ ಬಹಳ ಒಳ್ಳೆಯದು.ಬಾಳೆ ದಿಂಡಿನ ಜ್ಯೂಸ್ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ಕುಡಿದರೆ ಬಹಳ ಒಳ್ಳೆಯದು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ […]

Continue Reading

ಸ್ನಾನ ಮಾಡುವ ಸರಿಯಾದ ಸಮಯವನ್ನು ತಿಳಿದುಕೊಳ್ಳಿ!

ಸ್ನಾನ ಮಾಡುವಾಗ ಈ ಕೆಲವೊಂದು ವಿಷಯಗಳನ್ನು ಗಮನಿಸಬೇಕು. ಹಿಂದೂ ಶಾಸ್ತ್ರದಲ್ಲಿ ಎಲ್ಲಾ ವಿಷಯಗಳು ಜೀವನಕ್ಕೆ ಸಂಬಂಧಪಟ್ಟಂತೆ ಎಲ್ಲವನ್ನು ಹೇಳಿದ್ದಾರೆ. ಅದೇ ರೀತಿ ಸ್ನಾನ ಮಾಡುವ ವಿಚಾರದಲ್ಲಿ ಸಾಕಷ್ಟು ವಿಚಾರಗಳು ಗರುಡ ಪುರಾಣದಲ್ಲಿ ನಿಮಗೆ ಸಿಗುತ್ತದೆ. ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವುದರಲ್ಲೂ 4 ವಿಧ ಇದೆ.ಯಾವುದೆಂದರೆ ಬ್ರಹ್ಮ ಸ್ನಾನ,ದೇವಾ ಸ್ನಾನ, ಮಾನವ ಸ್ನಾನ ಹಾಗೂ ದಾನವ ಸ್ಥಾನ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ […]

Continue Reading

ಯುಗಾದಿ ಹಬ್ಬದ ವಿಶೇಷತೆ :ಹೊಸ ಬಟ್ಟೆ ಯಾವ ದಿನ ಖರೀದಿಸಬೇಕು ಮತ್ತು ಧರಿಸಬೇಕು?

ಹೊಸ ಬಟ್ಟೆ ಬಗ್ಗೆ ಕೆಲವೊಂದು ಮಾಹಿತಿ ಕೊಡಬೇಕು ಎಂದು ಅಂದುಕೊಂಡಿದ್ದೇನೆ.ಯುಗಾದಿ ಬರುತ್ತಿರುವುದರಿಂದ ಪ್ರತಿಯೊಬ್ಬರೂ ಹೊಸ ಬಟ್ಟೆಯನ್ನು ಖರೀದಿ ಮಾಡುತ್ತ ಇರುತ್ತಿರಿ.ಹಿಂದೂ ಸಂಪ್ರದಾಯ ಪ್ರಕಾರ ಸಾಮಾನ್ಯವಾಗಿ ಶುಭ ಕಾರ್ಯಗಳು ಹಬ್ಬ ಹರಿ ದಿನಗಳಲ್ಲಿ ಹೊಸ ಬಟ್ಟೆ ಖರೀದಿ ಮಾಡುವ ಪದ್ಧತಿ ಇದ್ದೆ ಇರುತ್ತದೆ.ಹೊಸ ಬಟ್ಟೆಗಳು ಸದಾ ಶುಭವನ್ನು ಉಂಟು ಮಾಡುತ್ತದೆ.ಹೊಸ ಬಟ್ಟೆ ಧರಿಸುವ ಮೊದಲು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.ಹೊಸ ಬಟ್ಟೆ ತಂದ ತಕ್ಷಣ ಮೊದಲು ವಾಶ್ ಮಾಡಬೇಕು.ಏಕೆಂದರೆ ನಿಮ್ಮ ಸುರಕ್ಷತೆಗೆ ಬಟ್ಟೆಯನ್ನು ತೊಳೆದು ಧರಿಸಬೇಕು. ಶ್ರೀ ಶಿರಡಿ […]

Continue Reading

ಮರಣ ಹೊಂದಿದ ಮೇಲೆ ನಮ್ಮ ಪ್ರೀತಿ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ಹಾಕಲು ನಿಯಮಗಳಿಗೆ!

ಪೂರ್ವಿಕರು ಮನಸ್ಸಿಗೆ ಹತ್ತಿರವಾದವರು ಪ್ರೀತಿ ಪಾತ್ರದವರು ಮರಣಹೊಂದಿದರೆ ಅವರ ಫೋಟೋ ಮತ್ತು ಚಿತ್ರಪಟಗಳನ್ನು ಮನೆಯ ಗೋಡೆಯ ಮೇಲೆ ನೇತಾಕುತ್ತಾರೆ.ಅದರೆ ಮನೆಯ ಗೋಡೆ ಮೇಲೆ ಹಾಕಲು ವಾಸ್ತು ಶಾಸ್ತ್ರ ಕೆಲವು ನಿಯಮಗಳನ್ನು ಸೂಚಿಸುತ್ತದೆ. ಅದನ್ನು ಪಾಲಿಸಬೇಕು ಇಲ್ಲವಾದರೆ ಸಿರಿ ಸಂಪತ್ತನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮರಣ ಹೊಂದಿದ ಮೇಲೆ ಪ್ರೀತಿಪಾತ್ರರಿಗೆ ಗೌರವಸೂಚಕವಾಗಿ ಅವರ ಫೋಟೋವನ್ನು ದೇವರ ಮನೆಯಲ್ಲಿ ನೇತು ಹಾಕಬಾರದು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ […]

Continue Reading

ಬೇವಿನ ಎಲೆ ದಯವಿಟ್ಟು ಇವತ್ತೇ ಹೀಗೆ ಬಳಸಿ!

ಬೇವು ತನ್ನದೇ ಆದ ವಿಶಿಷ್ಟವಾದ ಸ್ಥಾನವನ್ನು ಆಯುರ್ವೇದದಲ್ಲಿ ಪಡೆದಿದೆ.ಆಯುರ್ವೇದದ ಪ್ರಕಾರ ತಾಜಾ ಸಣ್ಣ ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹವು ಅನೇಕ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ.ರಕ್ತವನ್ನು ಶುದ್ಧೀಕರಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ಇದರಲ್ಲಿ 130 ಹೆಚ್ಚು ಪ್ರಯೋಜನಕಾರಿ ಸಕ್ಕರೆ ಸಂಯುಕ್ತಗಳನ್ನು ಒಳಗೊಂಡಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲ ಮೊಡವೆಗಳನ್ನು ಗುಣಪಡಿಸುತ್ತದೆ. ಬೇವಿನ ಎಲೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಚರ್ಮ ಆರೋಗ್ಯ ಹಾಗೂ ತನ್ನದೇ ಆದ ಕೊಡುಗೆಯನ್ನು ಶತಮಾನಗಳಿಂದ ನೀಡುತ್ತ ಬಂದಿದೆ. […]

Continue Reading