ವೃಷಭ ರಾಶಿ ಯುಗಾದಿ ಪಂಚಾಗ ವರ್ಷ ಭವಿಷ್ಯ ಫಲ!

Kannada Astrology :ಹಿಂದೂ ಹೊಸ ವರ್ಷ ಶೋಭಾಕೃತ ನಾಮ ಸಂವತ್ಸರವು ಮಾರ್ಚ್‌ 22ರಿಂದ ಆರಂಭವಾಗಲಿದ್ದು, ಈ ಸಂವತ್ಸರ 2024ರ ಏಪ್ರಿಲ್‌ 22ರಂದು ಕೊನೆಗೊಳ್ಳಲಿದೆ. ಈ ಹೊಸ ವರ್ಷದಲ್ಲಿ ವೃಷಭ ರಾಶಿಯವರ ಯುಗಾದಿ ವಾರ್ಷಿಕ ಭವಿಷ್ಯವನ್ನು ನೋಡುವುದಾದರೆ ಈ ರಾಶಿಯವರು ಜೀವನದ ವಿವಿಧ ಕ್ಷೇತ್ರಗಳಲ್ಲಿ ಕೆಲವೊಂದು ಏರಿಳಿತಗಳನ್ನು ಅನುಭವಿಸಬಹುದು. ಇದರ ಹೊರತಾಗಿ ಯಾವ ಫಲಗಳಿದೆ, ವೃತ್ತಿ, ಆರ್ಥಿಕ, ಕೌಟುಂಬಿಕ, ಆರೋಗ್ಯ ಹಾಗೂ ಶೈಕ್ಷಣಿಕ ಜೀವನದಲ್ಲಿ ಏನಾದರೂ ಬದಲಾವಣೆಗಳಾಗಲಿದೆಯೇ ಎನ್ನುವ ಮಾಹಿತಿ ಈ ಯುಗಾದಿ ರಾಶಿಫಲದಲ್ಲಿದೆ. ವೃಷಭ ರಾಶಿಯಲ್ಲಿ ಗ್ರಹಸಂಚಾರ–2023-2024 […]

Continue Reading

ಮಾರ್ಚ್ 15 ಬುಧವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ರಾಜಯೋಗ!

Kannada News :ಮಾರ್ಚ್ 15ನೆ ತಾರೀಕು ಬಹಳ ವಿಶೇಷವಾದ ಬುಧವಾರ.ಈ ರಾಶಿಯವರ ಜೀವನದಲ್ಲಿ ಶ್ರೀ ಕೃಷ್ಣನ ಆಶೀರ್ವಾದ ದೊರೆಯಲಿದೆ.ಹಾಗಾಗಿ ಈ 5 ರಾಶಿಯವರು ಬಾರಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀಕೃಷ್ಣನ ದಿವ್ಯದೃಷ್ಟಿಯಿಂದ ಈ 5 ರಾಶಿಯವರ ಜೀವನ ತುಂಬಾ ಬದಲಾವಣೆಯನ್ನು ಕಾಣಬಹುದು. ಯಾವುದೇ ಒಂದು ಕೆಲಸವನ್ನು ಮಾಡಿದರು ಕೂಡ ಅದರಲ್ಲಿ ಯಶಸ್ಸನ್ನು ಅವರು ಕಾಣಬಹುದು. ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ […]

Continue Reading