ಕನಸಿನಲ್ಲಿ ಹಾಲು ಬಂದರೆ!

Kannad Health tips :ಒಂದು ವೇಳೆ ನಿಮ್ಮ ಕನಸಿನಲ್ಲಿ ಹಾಲನ್ನು ಕಂಡರೆ ಸ್ವಪ್ನ ಶಾಸ್ತ್ರದಲ್ಲಿ ಯಾವ ರೀತಿಯ ಅರ್ಥ ಇರುತ್ತೆ ಎಂದು ತಿಳಿದುಕೊಳ್ಳೋಣ ಬನ್ನಿ ಒಂದುವೇಳೆ ಕನಸಿನಲ್ಲಿ ಹಾಲನ್ನು ನೋಡಿದರೆ ಇದು ತುಂಬಾನೇ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆಯ ಆರೋಗ್ಯ ಲಬಿಸಿಲಿದೆ ಎಂದರ್ಥ ಅಷ್ಟೇ ಅಲ್ಲದೆ ನೀವು ಯಾವುದಾದರೂ ಒಂದು ರೀತಿಯ ಒಳ್ಳೆಯ ಸುದ್ದಿಯನ್ನು ಕೇಳ್ತೀರಾ ಅಂತ ಅರ್ಥ ಒಂದು ವೇಳೆ ನಿಮ್ಮ ಕನಸಿನಲ್ಲಿ ಹಾಲನ್ನು ಕುಡಿಯುತ್ತಿರುವ ತರ ಕಾಣಿಸಿದರೆ ಮುಂಬರುವ ದಿನಗಳಲ್ಲಿ ಒಳ್ಳೆ […]

Continue Reading

ಎಳನೀರು ಗಂಜಿ ಯಾವತ್ತು ಬಿಡದೆ ತಿನ್ನಿ, ಇದರ ರಹಸ್ಯ ಗೊತ್ತಾದರೆ ಖಂಡಿತ ಬಳಸ್ತೀರ!

Kannada Health Tips :ಎಳನೀರು ಒಂದು ಜೀವ ಸಂಜೀವಿನಿ. ಇದನ್ನು ಎಲ್ಲಾ ಸಮಯದಲ್ಲೂ ಸ್ವೀಕರಿಸುತ್ತೇವೆ.ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಡುವ ಈ ಪಾನೀಯದ ಜೊತೆಗೆ ಗಂಜಿಯಂತಹ ಕೊಬ್ಬರಿಯಿರುತ್ತದೆ. ಅದನ್ನು ಎಳನೀರಿನ ಗಂಜಿ/ ಮಲೈ ಎಂದು ಕರೆಯುತ್ತಾರೆ. ಕೆಲವರು ಅದನ್ನು ಸೇವಿಸುವುದಿಲ್ಲ. ಕೆಲವರು ಮಾತ್ರ ಅದನ್ನು ಸವಿಯುವುದರ ಜೊತೆಗೆ ಆಹ್ಲಾದವನ್ನು ಅನುಭವಿಸುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯದಲ್ಲಿ ಪವಾಡವನ್ನು ಮಾಡುವಂತಹ ಧನಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.ಹೃದಯದ ಆರೋಗ್ಯಕ್ಕೆ ಒಳ್ಳೆಯದು–ಎಳನೀರಿನ ಗಂಜಿಯಲ್ಲಿ ಅಧಿಕ ಕೊಬ್ಬಿನಂಶ ಇರುತ್ತದೆ. ಇದು ಒಳ್ಳೆಯ ಸ್ಯಾಚುರೇಟೆಡ್ […]

Continue Reading

ಕರ್ಕಾಟ ರಾಶಿ ಯುಗಾದಿ ಪಂಚಾಗ ವರ್ಷ ಭವಿಷ್ಯ ಫಲ 2023-24!

Kannada Astrology :ಹೊಸ ಶೋಭಾಕೃತ ನಾಮ ಸಂವತ್ಸರವು ಮಾರ್ಚ್‌ 22ರಂದು ಆರಂಭವಾಗಲಿದ್ದು, ಈ ಹೊಸ ಹಿಂದೂ ವರ್ಷ ಕಟಕ ರಾಶಿಯವರಿಗೆ ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆಯನ್ನು ಪಡೆಯುವ ಅವಕಾಶವನ್ನು ತರಲಿದೆ. ಹಣದ ವಿಚಾರದಲ್ಲೂ ಭವಿಷ್ಯಕ್ಕಾಗಿ ಉಳಿತಾಯ ಮಾಡಬಹುದು ಅಲ್ಲದೇ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಹೊಸ ವರ್ಷ ಕಟಕ ರಾಶಿಯವರ ಆರ್ಥಿಕ, ವೃತ್ತಿ, ಕುಟುಂಬ, ವೈವಾಹಿಕ ಜೀವನ, ಶಿಕ್ಷಣ ಹಾಗೂ ಆರೋಗ್ಯದಲ್ಲಿ ಯಾವ ಬದಲಾವಣೆ ತರಲಿದೆ ಎನ್ನುವ ವಾರ್ಷಿಕ ರಾಶಿಫಲದ ಮಾಹಿತಿ ಈ ಕೆಳಗಿದೆ ನೋಡಿ. ಕಟಕ […]

Continue Reading

ಎಷ್ಟೇ ಹಳೆಯ ನೋವು ಇರಲಿ ಮಂಡಿ ಸೊಂಟ ಪೆಟ್ಟಾದ ನೋವು ಮೂಳೆ ಸವಕಳಿ ಕುತ್ತಿಗೆ ಬೆನ್ನು ಹಿಮ್ಮಡಿ ನೋವು ತಕ್ಷಣ ಕಡಿಮೆ ಆಗುತ್ತೆ!

ಒಂದು ಸಲ ಈ ಎಣ್ಣೆ ಹಚ್ಚಿದರೇ ಸಾಕು ಎಷ್ಟೇ ಹಳೆಯ ನೋವು ಭಯಂಕರ ನೋವು ಇದ್ದರು ಸಾಕು ಕಡಿಮೆ ಆಗುತ್ತದೆ.ಈ ಒಂದು ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದರ ಜೊತೆಗೆ ನಿಮ್ಮ ಮೂಳೆಗಳ ಸಾವಕಾಳಿಯನ್ನು ತಪ್ಪಿಸುತ್ತದೆ. ಯಾವುದೇ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ಹಾಗಾದರೆ ಈ ಮನೆಮದ್ದು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ. ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ […]

Continue Reading

ಮಾರ್ಚ್ 19 ಭಾನುವಾರ ಈ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ ಕೃಪೆಯಿಂದ!

Kannada Astrology:ಇಂದು ಮಾರ್ಚ್ 19ನೇ ತಾರೀಕು ಭಯಂಕರವಾದ ಭಾನುವಾರದಿಂದ 512 ವರ್ಷಗಳ ನಂತರ ಈ 6 ರಾಶಿಯವರಿಗೆ ಸೂರ್ಯ ದೇವನ ಸಂಪೂರ್ಣ ಕೃಪಾಕಟಾಕ್ಷ ಶುರುವಾಗುತ್ತಿದೆ. ನಿಜವಾದ ರಾಜಯೋಗ ಗಜಕೇಸರಿ ಯೋಗ ಆರಂಭ ಆಗುತ್ತದೆ. ಈ 6 ರಾಶಿಯವರಿಗೂ ಕೂಡ ಸೂರ್ಯದೇವನ ಸಂಪೂರ್ಣ ಕೃಪೆ ಶುರು ವಾಗುತ್ತಿದೆ. ಸೂರ್ಯ ದೇವನು 6 ರಾಶಿಯವರಿಗೆ ಸಾಕಷ್ಟು ಧನ ಪ್ರಾಪ್ತಿಯನ್ನು ತಂದುಕೊಡುತ್ತಾನೆ. ನಾಳೆಯ ವಿಶೇಷವಾದ ರವಿವಾರದಂದು ಈ ಕೆಲವು ರಾಶಿಯವರ ಜೀವನವು ತುಂಬಾನೇ ಅದ್ಬುತ ಬದಲಾವಣೆಗಳನ್ನು ಕಂಡುಬರುತ್ತದೆ. ರಾಜಯೋಗ ಆರಂಭ ಆಗುವುದರಿಂದ […]

Continue Reading