ಈ ಒಂದು ಮಂತ್ರಪಠಣೆ ಇಂದ ತಾಯಿಯೇ ಕನಸಿನಲ್ಲಿ ಬಂದು ಕಷ್ಟಗಳ ನಿವಾರಣೆಗೆ ಸೂಚನೆಯನ್ನು ನೀಡುತ್ತಾಳೆ!

ಮನೆಯಲ್ಲಿ ಕಲಹ ಮನಸ್ತಾಪಗಳು ಇದ್ದರೆ ನೆಮ್ಮದಿ ಇರುವುದಿಲ್ಲ ಹಾಗಾಗಿ ನೀವು ಒಂದು ತಂತ್ರವನ್ನು ಮಾಡುವುದರಿಂದ ಮನೆಯಲ್ಲಿರುವ ಪ್ರತಿಯೊಂದು ಸಮಸ್ಯೆ ದೂರ ಆಗುತ್ತದೆ ಮೇಲಿರುವ ಕಲಹಗಳು ಮನಸ್ತಾಪಗಳು ಆರ್ಥಿಕ ಸಮಸ್ಯೆ ಹಾಗೂ ಮನೆಯಲ್ಲಿ ಯಾವುದೇ ರೀತಿಯ ದೋಷಗಳು ಇದ್ದರೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಸಾಲದ ಬಾಧೆಗೆ ಸಿಲುಕಿಕೊಂಡಿದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದರೆ ಮಾನಸಿಕ ಒತ್ತಡಗಳು ಹಿಂಸೆಗಳು ಅನುಭವಿಸುತ್ತಿದ್ದರೆ ಇಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ಒಂದು ತಂತ್ರವನ್ನು ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಯೂ ದೂರಾಗುತ್ತವೆ ಒಂದು ತಂತ್ರ ರಾಮ ಬಾಣವೆ ಎಂದು ಹೇಳಬಹುದು ಮನೆಯಲ್ಲಿ ಪೂಜೆ ಮಾಡುವುದರಿಂದ ಎಲ್ಲಾ ಸಮಸ್ಯೆಗೂ ಪರಿಹಾರ ದೊರೆಯುತ್ತದೆ ಹೇಗೆ ಯಾವ ಸಮಯದಲ್ಲಿ ಯಾವ ವಾರ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.

ಗೆಳೆಯರೇ ಮನುಷ್ಯನಿಗೆ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ ಹಾಗಾಗಿ ಪರಿಹಾರ ಮಾರ್ಗದಲ್ಲಿ ಸೂಚಿಸಿರುವ ಕೆಲವೊಂದು ಪರಿಹಾರಗಳನ್ನು ತಿಳಿದುಕೊಂಡು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದು ಬಹಳಷ್ಟು ಉತ್ತಮ ಹಾಗಾಗಿ ಈ ಒಂದು ತಂತ್ರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಆರ್ಥಿಕವಾಗಿ ಸಾಕಷ್ಟು ಆದಾಯ ಗಳಿಸುತ್ತಿರ ಒಳ್ಳೆಯ ಅಭಿವೃದ್ಧಿಯನ್ನು ಕಾಣಬಹುದು ಪ್ರಾತಃಕಾಲದಲ್ಲಿ ಎದ್ದು ತಪ್ಪದೇ ಮೂರು ವಾರಗಳ ಕಾಲ ಈ ಪೂಜೆಯನ್ನು ಮಾಡಬೇಕು ಗೆಳೆಯರೇ ಮೊದಲು ಕೇಸರಿ ಅಥವಾ ಅರಿಶಿನ ತುಪ್ಪದ ದೀಪವನ್ನು ತೆಗೆದುಕೊಳ್ಳಿ ನಂತರ ವಿಳೆದೆಲೆ ಮತ್ತು ಹೂ ಮಾಲೆ ತೆಗೆದುಕೊಳ್ಳಬೇಕು. ಗೆಳೆಯರೆ ಬಾನುವಾರದ ಪ್ರಾತಃಕಾಲದಲ್ಲಿ ಸ್ಥಾನವನ್ನು ಮಾಡಿಕೊಂಡರು ಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ದೇವರ ಮನೆಯನ್ನು ಸ್ವಚ್ಛಗೊಳಿಸಿ

ನಂತರ ಸ್ವಲ್ಪ ಅಕ್ಕಿ ವಿಳೆದೆಲೆ ಅರಿಶಿನ ಕುಂಕುಮ ಹೂ ತೆಗೆದುಕೊಳ್ಳಿ ದೇವರ ಮನೆಯಲ್ಲಿ ಒಂದು ಮಣೆಯನ್ನು ಹಾಕಿ ಅದರ ಮೇಲೆ ಅಕ್ಕಿಯನ್ನು ಹಾಕಬೇಕು ನಂತರ ವಿಳೆದೆಲೆಯನ್ನು ಅಕ್ಕಿಯ ಮೇಲೆ ಇಡಬೇಕು ನಂತರ ಅರಿಶಿಣ ಕುಂಕುಮ ತಿಲಕವನ್ನು ವಿಳೆದೆಲೆ ಮೇಲೆ ಸಮರ್ಪಿಸಬೇಕು ನಂತರ ತುಪ್ಪದ ದೀಪವನ್ನು ಹಚ್ಚಬೇಕು. ಗೆಳೆಯರೆ ಮೊದಲು ವಿಶೇಷವಾಗಿ ವಿಳೆದೆಲೆ ಮೇಲೆ ತುಪ್ಪದ ದೀಪವನ್ನು ಹಚ್ಚಬೇಕು ಅಂದರೆ ದೀಪಕ್ಕೆ ತುಪ್ಪವನ್ನು ಹಾಕಿ ಅದನ್ನು ಅಕ್ಕಿಯಲ್ಲಿ ಇರುವ ವಿಳೆದೆಲೆ ಮೇಲೆ ಇಡಬೇಕು ನಂತರ ಪೂಜೆ ಪ್ರಾರಂಭ ಮಾಡಬೇಕು ವಿಶೇಷವನ್ನು ಒಂದು ಮಂತ್ರವನ್ನು 108 ಬಾರಿ ಜಪ ಮಾಡಬೇಕು “ಓಂ ಶ್ರೀಮ್ ಹಿಂ ಕಮಲೆ ಕಮಲಾಲಹೇ ಪ್ರಸಿದ ಪ್ರಸಿದ ಶ್ರೀಮ್ ಹಿಂ ಶ್ರೀಮ್ ಓಂ ಮಹಾಲಕ್ಷ್ಮಿ ನಮಃ” ಪೂಜೆಯನ್ನು ಪ್ರಾರಂಭ ಮಾಡುವ ಮೊದಲು ಜಪ ಮಾಡಬೇಕು ನಂತರ ವಿಳೆದೆಲೆ ಮೇಲೆ ಇರುವ ದೀಪವನ್ನು ತೆಗೆದು ದೇವರ ಹತ್ತಿರ ಇಟ್ಟು

ಮಾರನೇ ದಿನ ಸೋಮವಾರ ವಿಳೆದೆಲೆಯನ್ನು ಅಕ್ಕಿಯನ್ನು ಹರಿಯುವ ನೀರಿನಲ್ಲಿ ಬಿಡಬೇಕು ಈ ರೀತಿಯಾಗಿ 3 ಭಾನುವಾರಗಳ ಕಾಲ ತಪ್ಪದೆ ಮಾಡುವುದರಿಂದ ಇದರ ಫಲಿ ನಿಮಗೆ ತಪ್ಪದೇ ದೊರೆಯುತ್ತದೆ ಮನೆಯಲ್ಲಿರುವ ದೋಷಗಳು ವಾಮಾಚಾರ ಪ್ರಯೋಗ ಇದ್ದರು ದೂರವಾಗುತ್ತದೆ ಮನೆಯಲ್ಲಿರುವ ಕಲಹ ಮನಸ್ತಾಪಗಳು ದೂರವಾಗುತ್ತದೆ ಗಂಡ-ಹೆಂಡತಿಯರ ಮಧ್ಯೆ ಪ್ರೀತಿ ಹೆಚ್ಚುತ್ತದೆ ನಿಮ್ಮ ಸಂಪಾದನೆ ಹೆಚ್ಚಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶ ಗಳಿಸುತ್ತೀರಿ ಆರ್ಥಿಕವಾಗಿ ಒಳ್ಳೆಯ ಪ್ರಗತಿಯನ್ನು ಕಾಣುತ್ತಿದೆ ಸಾಲದ ಬಾಧೆ ನಿವಾರಣೆಯಾಗುತ್ತದೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment