ತಲೆದಿಂಬಿನ ಕೆಳಗೆ ಈ 1 ಎಲೆ ಇಟ್ಟು ನೋಡಿ ಸಾಕು ತಕ್ಷಣ ಅಂದುಕೊಂಡಿದ್ದೆಲ್ಲಾ ಆಗುತ್ತದೆ ಬೇಕಾದ್ರೆ ಪರೀಕ್ಷೆ ಮಾಡಿರಿ!

0 109

ಈ ಒಂದು ಅರಳಿ ಮರದಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಬಹುದು. ಆ ಒಂದು ಅರಳಿ ಮರದ ಎಲೆಯಲ್ಲಿ ಗಣಪತಿ ಇರುತ್ತಾನೆ ಎನ್ನಲಾಗೋದು. ಈ ಒಂದು ಮರದಲ್ಲಿ ದೊಡ್ಡ ನಂಬಿಕೆ ಕೂಡ ಇದೆ. ಇನ್ನು ನಿಮ್ಮೆಲ್ಲರಿಗೂ ಗೊತ್ತೇ ಇರಬಹುದಾ ಆರ್ಥಿಕ ಪರಿಸ್ಥಿತಿಯಲ್ಲೂ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು. ಅಂದರೆ ವಿಷ್ಣು ಹೊಲಸಿಕೊಂಡು. ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ತುಂಬಾನೇ ಈಜಿ ಅಂತ ಹೇಳಲಾಗುತ್ತದೆ. ಏಕೆಂದರೆ ಎಲ್ಲಿ ವಿಷ್ಣು ಇರ್ತಾರೋ ಅಲ್ಲೇ ಲಕ್ಷ್ಮಿ ಇದ್ದೆ ಇರುತ್ತಾಳೆ. ಎಂದು ಹೇಳಲಾಗುತ್ತದೆ. ಆಗ ನೀವು ವಿಷ್ಣು ಹೊಲಿಸಿಕೊಳ್ಳುತ್ತೀರಾ.ಆಗ ಲಕ್ಷ್ಮಿನ ಈಜಿಯಾಗಿ ಹೊಲೆಯುತ್ತಾಳೆ ಎಂದು ಹೇಳಲಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅರಳಿ ಮರದ ಒಂದು ಎಲೆಯನ್ನು ತೆಗೆದುಕೊಳ್ಳಿ. ಆ ಒಂದು ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಗಂಧದ ಸಹಾಯದಿಂದ ನೀವು ಸ್ವಸ್ತಿಕದ ಚಿಹ್ನೆಯನ್ನು ಮಾಡಬೇಕಾಗಿರುತ್ತದೆ. ಹಳದಿ ಬಣ್ಣ ವಿಷ್ಣುವಿಗೆ ತುಂಬಾ ಫೇವರೆಟ್ ಎಂದು ಹೇಳಲಾಗುತ್ತದೆ. ಈ ಒಂದು ಗಂಧದಿಂದ ಸ್ವಸ್ತಿಕ್ ಚಿನ್ನೆಯನ್ನು ಬಿಡಿಸಬೇಕಾಗುತ್ತದೆ. ಇದಾದ ಮೇಲೆ ಈ ಎಲೆಯನ್ನು ದೇವರ ಮನೆಯಲ್ಲಿ ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕಾಗಿರುತ್ತದೆ.

ಯಾವುದೇ ಒಂದು ಕಷ್ಟ ಇದ್ದರೆ ಹೇಳ್ಕೊಂಡಿದ್ದನ್ನೆಲ್ಲಾ ಪರಿಹಾರ ಮಾಡಪ್ಪ ಎಂದು ಬೇಡಿಕೊಳ್ಳಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟಗಳು ಇದ್ದರೆ ಅದನ್ನ ನೀವು ಕೇಳಿಕೊಳ್ಳಬಹುದು. ಇದಾದ ಮೇಲೆ ಚಿಕ್ಕ ಒಂದು ಮಂತ್ರವನ್ನು ಹೇಳಬೇಕಾಗುತ್ತದೆ..ಈ ಮಂತ್ರ ಹೇಗಿದೆ ಎಂಬುದನ್ನು ಕೇಳಿಸಿಕೊಳ್ಳಿ..

ಓಂ ನಮೋ ಭಗವತೇ ಶ್ರೀ ವಿಷ್ಣು ರೂಪಾಯ ನಮಃ——-ಓಂ ನಮೋ ಭಗವತೇ ಶ್ರೀ ವಿಷ್ಣು ರುಪಾಯ ನಮಃ..ಗೆಳೆಯರೇ ಈ ಒಂದು ಮಂತ್ರವನ್ನು 21 ಬಾರಿ ಜಪಿಸಬೇಕಾಗುತ್ತದೆ. ಇದಾದ ಮೇಲೆ ಈ ಒಂದು ಎಲೆಯನ್ನ ದೇವರ ಮನೆಯಲ್ಲಿ ಇಟ್ಟು ಮಾರನೇ ದಿನ . ಸ್ನಾನ ಆದ ಮೇಲೆ ಪೂಜೆಯನ್ನು ಮಾಡಿಕೊಂಡು. ಈ ಒಂದು ಎಲೆಯನ್ನು ತಕೊಂಡು ಆಚೆಗೆ ಮಣ್ಣಿನ ಕೆಳಗೆ ಉತ್ತ ಹಾಕ ಬೇಕಾಗುತ್ತದೆ. ಇದರಿಂದ ಒಂದು ಆರ್ಥಿಕ ಪರಿಸ್ಥಿತಿ ಸಮಸ್ಯೆ ಇದ್ದರೂ ಕೂಡ ಅದರಿಂದ ಬೇಗ ಪರಿಹಾರವಾಗುತ್ತದೆ. ಎಂದು ಹೇಳಬಹುದು.

Leave A Reply

Your email address will not be published.