Ugadi 2023 :ಮಾರ್ಚ್ 22 ಯುಗಾದಿ ಅಮವಾಸ್ಯೆ ಇದೆ ದಿನ ಈ ಚಿಕ್ಕ ಉಪಾಯ ಮಾಡಿ!

Ugadi 2023 ಯುಗಾದಿ ಹಬ್ಬದ ಮುಂಚೆ ವಿಶೇಷವಾದ ಯುಗಾದಿ ಅಮಾವಾಸ್ಯೆ ಇದೆ. ಹಿಂದೂ ಸಂಪ್ರದಾಯದ ಪ್ರಕಾರ ನಮ್ಮ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಆಚರಿಸುತ್ತೇವೆ. ಹಾಗಾಗಿ ಈ ಒಂದು ಅಮಾವಾಸ್ಯೆ ಏನು ಇದೆ ಇದು ವರ್ಷದ ಮೊದಲನೇ ಅಮಾವಾಸ್ಯೆ ಆಗುತ್ತದೆ ಎಂದು ಹೇಳಬಹುದು. ಈ ಒಂದು ಅಮಾವಾಸ್ಯೆ ದಿನ ಮಾಡುವ ಉಪಾಯ ವರ್ಷ ಪೂರ್ತಿಯಾಗಿ ಸಿಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಒಂದು ಉಪಾಯವನ್ನು ರಾತ್ರಿ 10 ಗಂಟೆ ನಂತರ ಮಾಡಬೇಕು. ಈ ಉಪಾಯ ಮಾಡುವ ಮೊದಲು ಬೆಳಗ್ಗೆ ಎದ್ದು ಸ್ನಾನದಿಗಳನ್ನು ಮಾಡಿ ಪೂಜೆ ಮಾಡಬೇಕು. ನಂತರ ರಾತ್ರಿ ಸಮಯದಲ್ಲಿ 1 ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕು. ಇದಕ್ಕೆ ಕುಂಕುಮ ಹಾಗು ಅರಿಶಿನವನ್ನು ಹಚ್ಚಬೇಕು.ಇದು ಅದಬಳಿಕ ನಿಮ್ಮ ದೇವರ ಮನೆಗೆ ಹೊಗಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕಾಗುತ್ತದೆ. ನಂತರ ಈ ಕಾಯಿನ್ ತೆಗೆದುಕೊಂಡು ಮನೆಯ ಎಲ್ಲಾ ಸದ್ಯಸರು ನೀವಾಳಿಸಿಕೊಳ್ಳಬೇಕು.

ನಂತರ ಒಂದು ಚಿಕ್ಕ ಕುಂಬಳಕಾಯಿ ತೆಗೆದುಕೊಂದು ಒಂದು ತೂತು ಮಾಡಿ ಈ ಒಂದು ನಾಣ್ಯವನ್ನು ಇಟ್ಟು ನೀವಾಳಿಸಿ ಮನೆಯ ಹತ್ತಿರ ಇರುವ ಮೂರು ರೋಡ್ ಇರುವ ಜಾಗಕ್ಕೆ ಹೊಗಿ ಒಡೆದು ಅದನ್ನು ಹಿಂದಕ್ಕೆ ನೋಡದೆ ಮನೆಗೆ ವಾಪಾಸ್ ಬರಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಎಲ್ಲಾ ಆ ಒಂದು ಕಾಯಿನ್ ನಲ್ಲಿ ಹೊಗಿ ಸೇರಿಕೊಂಡು ಇರುತ್ತದೇ. ಈ ಒಂದು ಸಣ್ಣ ಉಪಯ ಮಾಡುವುದರಿಂದ ನಿಮಗೆ ವರ್ಷ ಪೂರ್ತಿಯಾಗಿ ಬರುವ ಕಷ್ಟಗಳು ಎಲ್ಲಾ ಬರುವುದಿಲ್ಲ.

Related Post

Leave a Comment