ಮನೆಯಲ್ಲಿ ದೀಪ ಹಚ್ಚುವಾಗ ಬರುವ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಿ!

ಮನೆಯಲ್ಲಿ ಪ್ರತಿದಿನ ದೀಪವನ್ನು ಪ್ರತಿಯೊಬ್ಬರೂ ಹಚ್ಚುತ್ತಾರೆ. ಯಾವುದೇ ಖುಷಿ ವಿಚಾರ ಕೇಳಿ ಬಂದರು ದೀಪ ಹಚ್ಚುತ್ತಾರೆ.ದೇವರ ದೀಪದ ಬೆಳಕಿನಲ್ಲಿ ದೇವರನ್ನು ನೋಡುವುದರಿಂದ ಬೇಗನೆ ಸಂಕಲ್ಪ ಈಡೇರುತ್ತದೆ ಹಾಗೂ ತುಂಬಾ ಶ್ರೇಷ್ಠ ಕೂಡ.ನೀವು ಯಾವುದೇ ಕ್ಷೇತ್ರಕ್ಕೆ ಹೋದರು ಗರ್ಭ ಗುಡಿಯಲ್ಲಿ ಲೈಟ್ ಕಾಣಿಸುವುದಿಲ್ಲ.ದೀಪದ ಬೆಳಕಿನಲ್ಲಿ ದೇವರನ್ನು ನೋಡಬೇಕಾಗುತ್ತದೆ.ಅದಕ್ಕಾಗಿ ದೀಪಕ್ಕೆ ತುಂಬಾನೇ ಮಹತ್ವವನ್ನು ಕೊಡುತ್ತೇವೆ.ದೀಪ ಹಚ್ಚಿದಾಗ ಇದ್ದಕ್ಕಿದಂತೆ ದೀಪ ಹಾರಿಹೋದರೆ ಮತ್ತು ದೀಪದ ಬತ್ತಿ ಸುಟ್ಟು ಹೋದರೆ ಮನಸ್ಸಿನಲ್ಲಿ ಭಯ ಹುಟ್ಟುವುದು ಸಹಜ.ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ. […]

Continue Reading

ನಿಜ ಇದು 100% ಕಪ್ಪು ಅರಿಶಿನ ಹೇಗೆ ಹಣ ಎಳೆಯುವ ಕೆಲಸ ಮಾಡುತ್ತದೇ ಅಂತ ನೀವೇ ನೋಡಿ ಲಕ್ಷ ಕೋಟಿ ಬೇಕಾದರೂ ಬರುತ್ತದೆ!

ಎಲ್ಲರಿಗೂ ಗೊತ್ತಿರುವ ಹಾಗೆ ಅರಿಶಿಣದ ಕೊಂಬು ಎಂದರೆ ಬಂಗಾರ ಬಣ್ಣದ ಅರಿಶಿನದ ಕೊಂಬನ್ನು ನೋಡಿರುತ್ತಾರೆ, ಆದರೆ ಅರಿಶಿನದ ಕೊಂಬಿನಲ್ಲಿ ಎರಡು ವಿಧಗಳಿವೆ ಒಂದು ಬಂಗಾರವರ್ಣದ ಅರಿಶಿಣದ ಕೊಂಬು, ಇನ್ನೊಂದು ವಿಶೇಷವಾಗಿ ತಾಂತ್ರಿಕ ಭಾಗದಲ್ಲಿ ಉಪಯೋಗಿಸುವಂತಹ, ಐಶ್ವರ್ಯ ವೃದ್ಧಿಗಾಗಿ ಉಪಯೋಗಿಸುವಂತಹ ಕಪ್ಪು ಅರಿಶಿಣದ ಕೊಂಬು. ಪ್ರತಿನಿತ್ಯ ಪ್ರತಿಯೊಂದು ಪೂಜಾ ಕಾರ್ಯಗಳಿಗೂ ಬಳಸುವುದು ಸಾಮಾನ್ಯವಾಗಿ ಹಳದಿಬಣ್ಣದ ಅರಿಶಿಣದ ಕೊಂಬು ಅರಿಶಿನದ ಪುಡಿಯನ್ನು, ಆರೋಗ್ಯದ ದೃಷ್ಟಿಯಿಂದಲೂ ಹಳದಿಬಣ್ಣದ ಅರಿಶಿಣ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದೆ, ಸೌಂದರ್ಯವರ್ಧಕವಾಗಿಯೂ ಒಂದು ಅರಿಶಿಣವನ್ನು ಪ್ರತಿಯೊಬ್ಬರು ಉಪಯೋಗಿಸುತ್ತಾರೆ,  […]

Continue Reading

ಸ್ತ್ರೀಯರಿಗೆ ಬಲಗಣ್ಣು ಅದರಿದರೆ!ಪರಿಹಾರಕ್ಕಾಗಿ ಹೀಗೆ ಮಾಡಿ

ಇದ್ದಕ್ಕಿದ್ದಂತೆ ಕಣ್ಣು ಅದುರಲು ಪ್ರಾರಂಭವಾದರೆ ಕೆಲವರು ಅದೃಷ್ಟ ಎನ್ನುತ್ತಾರೆ, ಮತ್ತೆ ಕೆಲವರು ದುರದೃಷ್ಟ ಎನ್ನುತ್ತಾರೆ. ಯಾವ ಕಣ್ಣು ಅದುರಿದರೆ ಅದೃಷ್ಟ? ದೇಹದ ಇತರೆ ಭಾಗಗಳು ಅದುರಿದರೆ ಏನರ್ಥ ತಿಳಿಯಿರಿ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಣ್ಣು ಅದುರೋಕೆ ಶುರುವಾಗುತ್ತೆ. ಮತ್ತೆ ಕೆಲವೊಮ್ಮೆ ತುಟಿ ಅದುರುತ್ತೆ. ಇನ್ನು ಕೆಲವೊಮ್ಮೆ ಸುಮ್ಮನೆ ಕುಳಿತಾಗ ಬೆರಳು ನಿಮ್ಮ ಪ್ರಯತ್ನವೇ ಇಲ್ಲದೆ ಎದ್ದೆದ್ದು ಹಾರಿದಂತೆ ಭಾಸವಾಗಬಹುದು. ಈ ಎಲ್ಲ ದೈಹಿಕ ಬದಲಾವಣೆಯನ್ನೂ ಭವಿಷ್ಯದ ಸೂಚನೆಯಾಗಿ ನೋಡುತ್ತದೆ ಸಾಮುದ್ರಿಕಾ ಶಾಸ್ತ್ರ. ಈ ಸಾಮುದ್ರಿಕಾ ಶಾಸ್ತ್ರವೇ ಆಡು ಮಾತಿನಲ್ಲಿ […]

Continue Reading

ಔಷಧಿ ಇಲ್ಲದೆ ಬಿಪಿ ಕಂಟ್ರೋಲ್ ಮಾಡಬಹುದು!

BP can be controlled without medicine :ಅಧಿಕ ರಕ್ತದ ಒತ್ತಡ ಇದನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ. ಇದನ್ನು ಸರಿ ಮಾಡುವುದು ಹೇಗೆ ಎಂದರೆ ಜೀರ್ಣ ಕ್ರಿಯೆ ಸಮಸ್ಸೆ ನಿವಾರಣೆ,ಮಾನಸಿಕ ಒತ್ತಡ ಮಲ ಬದ್ಧತೆ ಸಮಸ್ಸೆ ನಿವಾರಣೆ ಮಾಡಿಕೊಳ್ಳುವುದು ಮತ್ತು ಸಾತ್ವಿಕ ಆಹಾರವನ್ನು ಸೇವನೆ ಮಾಡುವುದು. ಆದಷ್ಟು ಹಣ್ಣು ತರಕಾರಿ ಸೊಪ್ಪಿನ ಸೇವನೆ ಮಾಡಬೇಕು. ಇದರ ಜೊತೆಗೆ ರಕ್ತ ನಾಳಗಳಲ್ಲಿ ಬ್ಲಾಕೆಜ್ ಆಗಿರುವುದನ್ನು ತೆಗೆಯುವುದಕ್ಕೆ ನೀವು ಮನೆಯಲ್ಲೇ ಒಂದು ಚಿಕಿತ್ಸೆಯನ್ನು ಮಾಡಿಕೊಳ್ಳಬಹುದು. ಇಂದಿನ ದಿನಗಳಲ್ಲಿ […]

Continue Reading

ಈ ಒಂದು ಮಂತ್ರಪಠಣೆ ಇಂದ ತಾಯಿಯೇ ಕನಸಿನಲ್ಲಿ ಬಂದು ಕಷ್ಟಗಳ ನಿವಾರಣೆಗೆ ಸೂಚನೆಯನ್ನು ನೀಡುತ್ತಾಳೆ!

ಮನೆಯಲ್ಲಿ ಕಲಹ ಮನಸ್ತಾಪಗಳು ಇದ್ದರೆ ನೆಮ್ಮದಿ ಇರುವುದಿಲ್ಲ ಹಾಗಾಗಿ ನೀವು ಒಂದು ತಂತ್ರವನ್ನು ಮಾಡುವುದರಿಂದ ಮನೆಯಲ್ಲಿರುವ ಪ್ರತಿಯೊಂದು ಸಮಸ್ಯೆ ದೂರ ಆಗುತ್ತದೆ ಮೇಲಿರುವ ಕಲಹಗಳು ಮನಸ್ತಾಪಗಳು ಆರ್ಥಿಕ ಸಮಸ್ಯೆ ಹಾಗೂ ಮನೆಯಲ್ಲಿ ಯಾವುದೇ ರೀತಿಯ ದೋಷಗಳು ಇದ್ದರೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಸಾಲದ ಬಾಧೆಗೆ ಸಿಲುಕಿಕೊಂಡಿದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದರೆ ಮಾನಸಿಕ ಒತ್ತಡಗಳು ಹಿಂಸೆಗಳು ಅನುಭವಿಸುತ್ತಿದ್ದರೆ ಇಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ಒಂದು ತಂತ್ರವನ್ನು ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಯೂ ದೂರಾಗುತ್ತವೆ ಒಂದು ತಂತ್ರ […]

Continue Reading

ಇರುವೆಗಳು ಮನೆಗೆ ಬಂದರೆ ತಾಯಿ ಲಕ್ಷ್ಮಿ ದೇವಿಯು 3 ಸಂಕೇತ ಕೊಡುತ್ತಾರೆ ನಿರ್ಲಕ್ಷ ಮಾಡಬಾರದು!

ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ಕೂಡ ಇರುವೆಗಳು ಇದ್ದೆ ಇರುತ್ತದೆ. ಕೆಲವು ಬಾರಿ ಕಪ್ಪು ಇರುವೆ ಹಾಗೂ ಕೆಂಪು ಇರುವೆಗಳು ಕಾಣಿಸುವುದು ಸಹಜ ಆದರೆ ಮನೆಯಲ್ಲಿ ಹೆಚ್ಚಾಗಿ ಏನಾದರೂ ಕಪ್ಪು ಇರುವೆಗಳು ಕಾಣಿಸಿಕೊಂಡರೆ ಇದರ ಅರ್ಥ ಏನು ಇದರಿಂದ ಒಳ್ಳೆಯದಾಗುತ್ತದೆಯೇ ಕೆಟ್ಟದ್ದು ಆಗುತ್ತದೆಯೇ ಜೊತೆಗೆ ಯಾವ ರೀತಿಯ ಪಕ್ಷಿ ಪ್ರಾಣಿಗಳು ಬಂದರೆ ಯಾವ ರೀತಿಯ ಬದಲಾವಣೆ ಉಂಟಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ನಾವು ನಮ್ಮ ಮನೆಯನ್ನು ಎಷ್ಟೇ ಸ್ವಚ್ಚವಾಗಿ ಇಟ್ಟುಕೊಂಡರು ಕೂಡ ಕೆಲವೊಂದು ಜೀವಿಗಳು ಮನೆಗೆ ಪ್ರವೇಶ […]

Continue Reading

ಜೂನ್ 1 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿ ಬಾಬಾ ಕೃಪೆಯಿಂದ!

ಇಂದು ಜೂನ್ 1ನೇ ತಾರೀಕು ಬಹಳ ವಿಶೇಷವಾದ ಗುರುವಾರ.ಇಂದಿನ ಗುರುವಾರದಿಂದ ಸಾಯಿಬಾಬಾ ದೇವರ ಸಂಪೂರ್ಣ ಕೃಪಾಕಟಾಕ್ಷ ಈ 7 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಈ 7 ರಾಶಿಯವರು ಸಾಯಿ ಬಾಬಾ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ.ಈ 7 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಮದುವೆ ಆಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮುಂದಿನ ಹತ್ತು ವರ್ಷದವರೆಗೂ ಕೂಡ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಒಳ್ಳೆಯ ದಿನವನ್ನು ಅನುಭವಿಸಲಿದ್ದಾರೆ. ಈ ರಾಶಿಯವರಿಗೆ ಯಾವುದೇ ಕಷ್ಟ […]

Continue Reading

ನಿಮ್ಮ ಬೀರು ಕಂತೆ ಕಂತೆ ಹಣ ಕೆಜಿ ಕೆಜಿ ಚಿನ್ನಭರಣಗಳಿಂದ ತುಂಬಿ ತುಳಕ ಬೇಕೆಂದರೆ ಈ 3 ವಸ್ತುಗಳನ್ನು ಇಟ್ಟು ಹೀಗೆ ಮಾಡಿ!

ಸುಖ ಸಂತೋಷ ಲಭಿಸುವುದಕ್ಕೆ ಇದು ಒಂದು ಅದ್ಬುತವಾದ ಉಪಾಯವಾಗಿದೆ. ಈ ಒಂದು ಉಪಾಯ ಮಾಡುವುದರಿಂದ ಐಶ್ವರ್ಯ ಲಭಿಸುತ್ತದೆ ಮತ್ತು ನಿತ್ಯ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಸೆಗಳು ಸಹ ನಿವಾರಣೆ ಆಗುತ್ತವೆ. ಇನ್ನು ಬೀರು ಅಥವಾ ಲಾಕಾರ್ ನಲ್ಲಿ ಭಂದ್ರವಾಗಿ ದುಡ್ಡನ್ನು ಇಡುತ್ತೇವೆ. ಇನ್ನು ಬೀರುವನ್ನು ವಾಸ್ತು ಪ್ರಕಾರವಾಗಿ ಇಡಬೇಕು. ಅಸ್ತಿ ಪತ್ರವನ್ನು ನೈರುತ್ಯ ದಿಕ್ಕಿನಲ್ಲಿ ಇಡುತ್ತಿದ್ದರು. ಉತ್ತರ ಸ್ಥಾನ ಕುಬೇರ ಸ್ಥಾನ ಅಂತಾರೆ. ಇನ್ನು ಶುಕ್ರವಾರ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಈ ಒಂದು ಉಪಾಯ ಮಾಡಿದರೆ ಲಕ್ಷ್ಮಿ […]

Continue Reading

ಕನಸಲ್ಲಿ ಬೆಂಕಿ ಕಂಡ್ರೆ ಶುಭವೋ, ಅಶುಭವೋ…

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗು ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳು ಭವಿಷ್ಯದ ಸಂಕೇತವೇ ಎಂಬ ಅನುಮಾನ ಕಾಡುತ್ತದೆ. ಹೌದು, ಒಂದು ಕನಸು ಆ ವ್ಯಕ್ತಿಯ ಜೀವನದಲ್ಲಿ ಬರಲಿರುವ ಸುಖ-ದುಃಖಗಳ ಬಗ್ಗೆ ನೀಡುವ ಮುನ್ಸೂಚನೆ ಎಂದರೇ ತಪ್ಪಾಗಲಾರದು. ಅದೇ ರೀತಿ ನೀವು ಕನಸಿನಲ್ಲಿ ಬೆಂಕಿಗೆ ಸಂಬಂಧಿಸಿದ ದೃಶ್ಯ ಕಂಡರೆ, ಅದು ಯಾವುದರ ಸಂಕೇತ ಎನ್ನುವುದರ ಬಗ್ಗೆ ನೋಡೋಣ ಬನ್ನಿ. ತನ್ನ ಮನೆ ಸುಡುವ ದೃಶ್ಯ ನಿಮ್ಮ ಕನಸಿನಲ್ಲಿ ನಿಮ್ಮ ಮನೆಯೇ ಸುಟ್ಟು ಭಸ್ಮವಾಗುತ್ತಿರುವ […]

Continue Reading

ಮೂಲ ನಕ್ಷತ್ರ ಕೆಟ್ಟದ್ದಾ!

ಮೂಲ ನಕ್ಷತ್ರವು ಸಿಂಹದ ಬಾಲದ ಆಕಾರದಲ್ಲಿರುತ್ತದೆ. ಕೇತು ಇದರ ಅಧಿಪತಿಯಾದ್ದರಿಂದ ಹಾವಿನ ಬಾಲ ಎಂದೂ ಹೇಳಲಾಗುತ್ತದೆ. ಇದು 27 ನಕ್ಷತ್ರಗಳ ಸಾಲಿನಲ್ಲಿ 19ನೇ ನಕ್ಷತ್ರ ಆಗಿರುತ್ತದೆ. ಮೂಲ ನಕ್ಷತ್ರದಲ್ಲಿ ಸ್ತ್ರೀ ಜನನವಾದರೆ ವಿವಾಹ ವಿಳಂಬ. ಮಾವನಿಗೆ ದೋಷವಿದೆ ಎಂಬೆಲ್ಲ ಮಾತುಗಳನ್ನು ನೀವೂ ಕೇಳಿರುತ್ತೀರಿ. ಆಡುಮಾತುಗಳಲ್ಲಿ ಇವು ಮಾವನಿಗೋ, ಅತ್ತೆಗೋ, ಗಂಡನಿಗೋ ಗೊತ್ತಾಗದೆ ಗೊಂದಲ ಹುಟ್ಟಿದೆ.  ಆದರೆ, ನಿಜವೆಂದರೆ ಮೂಲ ನಕ್ಷತ್ರದ ಹೆಣ್ಣಾಗಲೀ, ಗಂಡಾಗಲೀ ಅವರ ರಾಶಿ, ನಕ್ಷತ್ರದಿಂದ ಯಾವುದೇ ವ್ಯಕ್ತಿಗೂ ದೋಷ ಅಂಟುವುದೂ ಇಲ್ಲ, ಕೆಡುಕೂ ಇಲ್ಲ. […]

Continue Reading