ಪೂಜೆ ಯಲ್ಲಿ ತೆಂಗಿನಕಾಯಿ ಒಡೆದಾಗ ಅದು ಕೆಟ್ಟಿದ್ದರೆ ಕೊಳೆತಿದ್ದರೆ ಅಥವಾ ಒಣಗಿದ್ದಾರೆ ಅದು ಶುಭ ಅಥವಾ ಅಶುಭವೇ?

ಪೂಜೆ ಗೆ ಉಪಯೋಗಿಸುವ ತೆಂಗಿನಕಾಯಿ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತೇವೆ. ತೆಂಗಿನಕಾಯಿ ಜುಟ್ಟಿನ ಕೆಳಗೆ ಮೂರು ಕಣ್ಣುಗಳು ಇರುತ್ತವೆ. ಅದು ಪರಮೇಶ್ವರನ ಸ್ವರೂಪ. ಹಾಗಾಗಿ ಪರಮೇಶ್ವರನ ಅನುಗ್ರಹ ಸಿಗಬೇಕು ಎಂದರೆ ಯಾವುದಾದರು ಚಿಕ್ಕ ಪೂಜೆ ಮಾಡಿದರು ತೆಂಗಿನಕಾಯಿ ಒಡೆದು ಪೂಜೆ ಮಾಡಿದರೆ ಪರಮೇಶ್ವರನ ಅನುಗ್ರಹ ಯಾವಾಗಲು ಇರುತ್ತದೆ. ಪೂಜೆ ಮಾಡುವ ಸಂದರ್ಭದಲ್ಲಿ ತೆಂಗಿನಕಾಯಿ ಕೆಟ್ಟು ಹೋದರೆ ಭಯ ಪಡುತ್ತಾರೆ. ಅದರೆ ತೆಂಗಿನಕಾಯಿ ಕೆಟ್ಟು ಹೋದರೆ ಯಾವುದೇ ರೀತಿ ಭಯ ಪಡೋದು ಬೇಡ. ಏಕೆಂದರೆ ಅದು ನೈಸರ್ಗಿಕವಾದದ್ದು. ಪೂಜೆ ಮಾಡುವ ಸಂದರ್ಭದಲ್ಲಿ ಕಾಯಿ ಕೆಟ್ಟು ಹೋದರೆ ಮತ್ತೊಂದು ಕಾಯಿ ತೆಗೆದುಕೊಂಡು ಬಂದು ಸಂಕಲ್ಪ ಮಾಡಿ ಕಾಯಿಯನ್ನು ಒಡೆಯಬಹುದು.

ಇನ್ನು ದೇವಸ್ಥಾನದಲ್ಲಿ ಕೆಟ್ಟು ಹೋದರು ಸಹ ಯಾವುದೇ ತೊಂದರೆ ಆಗುವುದಿಲ್ಲ. ಒಂದು ವೇಳೆ ಕೆಟ್ಟರೆ ಕೆಟ್ಟ ದೃಷ್ಟಿ ಹೋಯಿತು ಅಂತಾ ಅಂದುಕೊಂಡು ಮುಂದಿನ ಕೆಲಸವನ್ನು ಮಾಡಿ.

ಇನ್ನು ಪೂಜೆ ಸಮಯದಲ್ಲಿ ಕಾಯಿ ಒಡೆದಿರುತ್ತೇವೆ ಅಥವಾ ದೇವಸ್ಥಾನದಲ್ಲಿ ಕಾಯಿಯನ್ನು ಒಡೆದಿರುತ್ತೇವೆ. ಕೆಲವೊಂದು ಕಾಯಿಯನ್ನು ಒಡೆದಾಗ ಎರಡು ಕೊಬ್ಬರಿ ಒಳಗೆ ಇರುತ್ತದೇ. ಒಂದು ವೇಳೆ ಈ ರೀತಿ ಆದಾಗ ನಿಮ್ಮ ಮನೆಯಲ್ಲಿ ಪ್ರೆಗ್ನೆಟ್ ಮಹಿಳೆ ಇದ್ದರೆ ಅವರಿಗೆ ಅವಳಿಜಾವಳಿ ಮಗು ಆಗುವ ಸಾಧ್ಯತೆ ಇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಮನೆಯಲ್ಲಿ ಪೂಜೆಗೆ ಒಡೆದ ಕಾಯಿಯಲ್ಲಿ ಹೂವು ಬಂದಿರುತ್ತದೆ. ಒಂದು ವೇಳೆ ಹೂವು ಬಂದರೇ ತುಂಬಾ ಒಳ್ಳೆಯದು.ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಸಿಗುವ ಸಾಧ್ಯತೆ ಇರುತ್ತದೆ. ಶುಭಕಾರ್ಯ ಆಗುವ ಸಾಧ್ಯತೆ ಕೂಡ ಇರುತ್ತದೆ.

ಇನ್ನು ಕಾಯಿ ಒಡೆದಾಗ ತೊಟ್ಟಿಲು ತರ ಕಾಯಿ ಒಡೆದರೆ ಅದು ಸಂತಾನ ಭಾಗ್ಯ ಆಗುವ ಸೂಚನೆಯನ್ನು ನೀಡುತ್ತದೆ. ಇನ್ನು ಮೂರು ನಾಲ್ಕು ಚೂರು ಆದರೂ ಸಹ ಯಾವುದೇ ತೊಂದರೆ ಆಗುವುದಿಲ್ಲ. ಇನ್ನು ತೆಂಗಿನಕಾಯಿಯಲ್ಲಿ ಮೊಳಗೆ ಒಡೆದು ಗಿಡ ಆಗಿದ್ದರೆ ನಿಮ್ಮ ಮನೆಯ ತೋಟದಲ್ಲಿ ಹಾಕಿ ಬೆಳೆಸಿದರೇ ತುಂಬಾ ಒಳ್ಳೆಯದು. ತೆಂಗಿನಕಾಯಿ ಕಲ್ಪ ವೃಕ್ಷ ಆಗಿರುವುದರಿಂದ ಭಯ ಪಡುವುದು ಬೇಡ. ಮೊಳಕೆ ಬಂದರು ಸಹ ಒಳ್ಳೆಯದು. ಒಂದು ವೇಳೆ ಕೆಟ್ಟು ಹೋದರೆ ಯಾವುದೇ ತೊಂದರೆ ಇರುವುದಿಲ್ಲ.

Related Post

Leave a Comment