1 ವಾರದಲ್ಲಿಯೇ ನಿಮ್ಮ ಬೆಳ್ಳಗಾಗಿರುವ ಕೂದಲು ಕಪ್ಪಾಗಬೇಕಾ?ಉದುರುವ ಕೂದಲು ಮತ್ತೆ ಬರಬೇಕಾ? ಮನೆಯಲ್ಲಿಯೇ ಇವೆಲ್ಲದಕ್ಕೂ ಮನೆಮದ್ದು!

ಕೂದಲು ಉದುರುವುದು ಕೂಡ ದೊಡ್ಡ ಸಮಸ್ಸೆ ಆಗಿದೆ.ಇದರಿಂದ ಹಲವಾರು ಜನರು ಡಿಪ್ರೆಷನ್ ಗೆ ಒಳಗಾಗುತ್ತಿದ್ದರೇ.ಅದರೆ ಕೂದಲಿನ ಆರೋಗ್ಯದ ಬಗ್ಗೆ ಲಕ್ಷ ವಹಿಸಿದರೆ ಕೂದಲಿನ ಅರೋಗ್ಯ ಕೂಡ ವೃದ್ಧಿ ಆಗುತ್ತದೆ. ಕೂದಲು ಪ್ರೋಟೀನ್ ನಿಂದ ಮಾಡಲ್ಪಟ್ಟಿದೆ. ಹೀಗಾಗಿ ಪ್ರೊಟೀನ್ ಯುಕ್ತ ಆಹಾರವನ್ನು ಸೇವನೆ ಮಾಡಬೇಕು.ಹಾಲಿನಿಂದ ಮಾಡಿರುವ ವೇ ಪ್ರೊಟೀನ್ ಅಂತ ಸಿಗುತ್ತದೆ.2 ಚಮಚ ವೇ ಪ್ರೊಟೀನ್ ಮತ್ತು 2 ಚಮಚ ಶೇಂಗಾ ಬೆಣ್ಣೆ,1 ಸೇಬು,1 ಗ್ಲಾಸ್ ಹಾಲು,1 ಚಮಚ ಜೊನಿ ಬೆಲ್ಲ.ಇದೆಲ್ಲಾ ಮಿಕ್ಸಿ ಹಾಕಿದರೆ ಮಿಲ್ಕ್ ಶೇಕ್ ತಯಾರು ಆಗುತ್ತದೆ.ಇದನ್ನು ಬೆಳಗ್ಗೆ ತಿಂಡಿಗಿಂತ ಮೊದಲು, ಮಧ್ಯಾಹ್ನ ಊಟದ ಮೊದಲು, ಸಂಜೆ ಊಟಕ್ಕಿಂತ ಮೊದಲು ಕುಡಿಯಬೇಕು. ಇದನ್ನು ಕುಡಿದರೆ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಬಾದಾಮಿ ಶೇಂಗಾ ಸೇವನೆ ಮಾಡಿದರೆ ದೇಹಕ್ಕೆ ವಿಟಮಿನ್ ಇ ಸಿಗುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ.ಇನ್ನು ಮೊಳಕೆ ಕಟ್ಟಿದ ಕಾಲುಗಳ ಸೇವನೆ ಮಾಡಿದರೆ ವಿಟಮಿನ್ ಇ ಸಿಗುತ್ತದೆ.ಇನ್ನು ದಿನಕ್ಕೆ ಎರಡು ಬಾಯ್ಲ್ಡ್ ಎಗ್ ಸೇವನೆ ಮಾಡುವುದು ತುಂಬಾ ಒಳ್ಳೆಯದು.ಇನ್ನು 4-5 ದಾಸವಾಳ,10-15 ದುಂಡು ಮಲ್ಲಿಗೆ, ಮೆಹಂದಿ ಎಲೆಗಳು ಹಾಕಿ ಸರಿಯಾಗಿ ಮಿಶ್ರಣ ಮಾಡಿl ಇಟ್ಟುಕೊಳ್ಳಬೇಕು ಮತ್ತು ಮೆಂತೆ ಕಾಳು ಪೇಸ್ಟ್ ಅನ್ನು ಇದಕ್ಕೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ಹೀಗೆ ಮಾಡಿದರೆ ಬೆಳ್ಳಗೆ ಆಗಿರುವ ಕೂದಲು ಸಹ ಕಪ್ಪು ಆಗುವುದಕ್ಕೆ ಸಹಾಯ ಆಗುತ್ತದೆ.

ಇನ್ನು ತೆಂಗಿನಕಾಯಿ ಎಣ್ಣೆ ಮತ್ತು ನೆಲ್ಲಿಕಾಯಿ ಎಣ್ಣೆ ಮಿಕ್ಸ್ ಮಾಡಿದರೆ ಕೂದಲು ಬೆಳ್ಳಗೆ ಆಗುವುದನ್ನು ತಪ್ಪಿಸಬಹುದು. ಇನ್ನು ಶಂಪೂ ಬದಲು ಸೀಗೆ ಕಾಯಿ ಪುಡಿಯನ್ನು ಕೂದಲಿಗೆ ಬಳಸಿದರೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇನ್ನು 2 ಚಮಚ ಎಳ್ಳು ಎಣ್ಣೆ 2 ಚಮಚ ಕೊಬ್ಬರಿ ಎಣ್ಣೆ,10-12 ನೆಲ್ಲಿಕಾಯಿ,1 ಚಮಚ ಕಪ್ಪು ಎಳ್ಳು ಸೇರಿಸಿ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಬೇಕು.ಈ ರೀತಿ ಮಾಡಿದರೆ ಕೂದಲು ಉದುರುವುದು ಕಡಿಮೆ ಆಗುತ್ತಾದೆ ಮತ್ತು ಬಿಳಿ ಕೂದಲಿನ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.ಇನ್ನು ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಾಕಿದರೆ ಕೂದಲಿನ ಅರೋಗ್ಯ ವೃದ್ಧಿ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಒಂದು ಮುಷ್ಠಿ ತಿನ್ನುವ ಸೊಪ್ಪು,1 ಚಮಚ ಕಪ್ಪು ಎಳ್ಳು,1 ಚಮಚ ಅಗಸೆ ಬೀಜ,2 ಚಮಚ ಜೊನಿ ಬೆಲ್ಲ ಮತ್ತು ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಖಂಡಿತ ಕೂದಲಿನ ಅರೋಗ್ಯ ಹೆಚ್ಚಾಗುತ್ತದೆ.ಆದಷ್ಟು ಕೂದಲಿನ ಆರೋಗ್ಯಕ್ಕೆ ಪ್ರೊಟೀನ್ ಇರುವ ಆಹಾರ ಸೇವನೆ, ಹಣ್ಣು ತರಕಾರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು.ಹೆಚ್ಚಾಗಿ ನೀರು ಕುಡಿಯುವ ಅಭ್ಯಾಸ ಕೂಡ ಮಾಡಿಕೊಂಡರೆ ನಿಮ್ಮ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.

Related Post

Leave a Comment