10min ದಲ್ಲಿ ಮಂಡಿ ನೋವು ಕುತ್ತಿಗೆ ಕೈ ಸಮಸ್ಸೆ ಬುದದಿಂದ ಕಿತ್ತೆಸೆಯಿರಿ!ಮಂಡಿ ನೋವಿಗೆ ಮನೆಮದ್ದು!

0 111

ಮಂಡಿ ನೋವಿಗೆ ಕಾರಣ ಬಗ್ಗೆ ತಿಳಿಸಿಕೊಡುತ್ತೇವೆ. ಮಂಡಿ ನೋವಿಗೆ ಆಜೀರ್ಣ ವಾತಾ ಪಿತ್ತ ವಿಕಾರಗಳು ಜೊತೆಗೆ ತೂಕದ ಹೆಚ್ಚಳ ಹಾಗು ಕ್ಯಾಲ್ಸಿಯಂ ಕೊರತೆ ಹಾಗು ಹಲವಾರು ಕಾರಣದಿಂದಗಿ ಮಂಡಿ ನೋವಿನ ಸಮಸ್ಸೆ ಬರುತ್ತದೆ. ಮೊದಲು ಮಂಡಿ ನೋವಿನ ಸಮಸ್ಸೆ ವಯಸ್ಸು ಆದವರಿಗೆ ಬರುತ್ತಿತ್ತು. ಅದರೆ ಇವಗ ಚಿಕ್ಕ ಮಕ್ಕಳಿಗೂ ಸಹ ಬರುತ್ತದೆ. ಅದರೆ ಮಂಡಿ ನೋವಿನ ಸಮಸ್ಸೆಗೆ ಆಪರೇಷನ್ ಮಾಡಿದರು ಸಹ ಮಂಡಿ ನೋವಿನ ಸಮಸ್ಸೆ ನಿವಾರಣೆ ಆಗುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಂದು 100ಗ್ರೂಂ ಎಕ್ಕದ ಎಲೆ, 100ಗ್ರಾಂ ನುಗ್ಗೆ ಸೊಪ್ಪಿನ ಎಲೆ, 100ಗ್ರಾಂ ಹುಣಸೆ ಎಲೆಯನ್ನು ಸ್ವಚ್ಛ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದರ ಜೊತೆ 100ಗ್ರೂಂ ಬೆಳ್ಳುಳ್ಳಿ ಪೇಸ್ಟ್ ಅನ್ನು 100 ಗ್ರಾಂ ಹರೆಳೆಣ್ಣೆ ಗೆ ಹಾಕಿ ಫ್ರೈ ಮಾಡಿಕೊಳ್ಳಿ. ಇದನ್ನು ರಾತ್ರಿ ಸಮಯದಲ್ಲಿ ಪಟ್ಟು ಹಾಕಬೇಕು. ಬೆಳಗ್ಗೆ ಎದ್ದು ಬಿಸಿ ನೀರಿನಿಂದ ಕಾಲು ತೊಳೆಯಿರಿ. ಇದಿಷ್ಟು ಮಾಡಿದರೆ ಮಂಡಿ ನೋವಿನ ಸಮಸ್ಸೆ ನಿವಾರಣೆ ಆಗುತ್ತದೆ.

ಇದು ನೋವನ್ನು ಶಮನ ಮಾಡುತ್ತದೆ. ಇದಕ್ಕೂ ಮಂಡಿ ನೋವಿನ ಸಮಸ್ಸೆ ನಿವಾರಣೆ ಆಗದೆ ಇದ್ದರೆ ಆಯುರ್ವೇದದಲ್ಲಿ ಜಾನುಬಸ್ತಿ ಚಿಕಿತ್ಸೆ, ಯೋಗ ಬಸ್ತಿ, ಕಾಲ ಬಸ್ತಿ, ಕರ್ಮ ಬಸ್ತಿ ಹಾಗು ಪಂಚಾ ಕರ್ಮ ಚಿಕಿತ್ಸೆಯನ್ನು ಮಾಡಲಾಗುತ್ತದೆ. ವೈದ್ಯರ ಸಲಹೆಯಂತೆ ತೆಗೆದುಕೊಂಡರೆ ನಿಮ್ಮ ಮಂಡಿ ನೋವಿನ ಸಮಸ್ಸೆ ನ್ಯಾಚುರಲ್ ಆಗಿ ನಿವಾರಣೆ ಆಗುತ್ತದೆ.

Leave A Reply

Your email address will not be published.