ನಮ್ಮ ಕೈಯಲ್ಲಿ ಈ ರೇಖೆಗಳು ಇದ್ದಾರೆ ಕೆಲವೇ ದಿನಗಳಲ್ಲಿ ಅಖಂಡ ರಾಜಯೋಗ ಬರುತ್ತದೆ..

0 61

ಹಸ್ತ ಸಮುದ್ರಿಕಾ ಬಗ್ಗೆ ಕೆಲವು ವಿಶೇಷವಾದ ಮಾಹಿತಿಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.ಸಪ್ತ ಅಷ್ಟ ಗ್ರಂಥಗಳಲ್ಲಿ ಅನೇಕ ವಿಧಾದ ಶಾಸ್ತ್ರಗಳನ್ನು ನಿಯಮಗಳನ್ನು ಪಾಲನೆ ಮಾಡುವುದು ಹಾಗೂ ಹೇಗೆ ಪೂಜೆ ಮಾಡಬೇಕು ಎಂದು ಹಿರಿಯರು ಋಷಿ ಮುನಿಗಳು ರಚನೆ ಮಾಡಿದ್ದಾರೆ.ಮಾನವನ ಬದುಕಿಗೆ ಜ್ಯೋತಿಯನ್ನು ಮತ್ತು ದಾರಿಯನ್ನು ತೋರಿಸಿ ಕೊಡುವುದು, ಮಧ್ಯ ಬರುವ ಸಮಸ್ಯೆಗಳಿಗೆ ಏನು ಪರಿಹಾರವನ್ನು ತಿಳಿಸಿಕೊಡುವುದೇ ಜ್ಯೋತಿಷ್ಯ ಶಾಸ್ತ್ರ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮುಂಬರುವ ಸಮಸ್ಸೆಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುವುದೇ ಜ್ಯೋತಿಷ್ಯ ಶಾಸ್ತ್ರ.ಹಸ್ತ ಸಮುದ್ರಿಕಾ ಎಂದರೆ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಆಗೈ ನಲ್ಲೆ ಭವಿಷ್ಯ ಇದೆ ಎಂದು ಹೇಳುತ್ತಿರುತ್ತದೆ. ಅಂಗೈಯನ್ನು ನೋಡಿ ಅಗೈಯಲ್ಲಿ ಇರುವ ಗುರುತುಗಳ ಆಕಾರವನ್ನು ನೋಡಿ ಹಾಗೂ ಹಣೆಯಲ್ಲಿ ಇರುವ ಬರಹವನ್ನು ನೋಡಿ ಬ್ರಹ್ಮ ಬರೆದಿದ್ದಾನೆ ಎನ್ನುವ ವಿಶೇಷವಾದ ಸಂಗತಿಗಳನ್ನು ಈ ಹಸ್ತ ಸಮುದ್ರಿಕಾ ರೇಖೆಯಲ್ಲಿ ನೋಡಿ ತಿಳಿದುಕೊಳ್ಳಬಹುದು.ಶರೀರ ಸಮುದ್ರಿಕಾ ಎಂದರೆ ಶರೀರದ ಕೆಲವು ಭಾಗದ ಆಕಾರವನ್ನು ನೋಡಿ ಆ ಆಕಾರದ ಗುರುತಿನ ಮೇಲೆ ಭವಿಷ್ಯವನ್ನು ಹೇಳುವಂತಹದು.ಇವುಗಳನ್ನು ಜನರು ನಂಬುದು ಕಡಿಮೆ.ಕೈ ಇಲ್ಲವಾದರೂ ಅವರ ಹುಟ್ಟಿದ ತಾರೀಖು, ದಿನ, ಘಳಿಗೆ ಆಧಾರದ ಮೇಲೆ ಭವಿಷ್ಯವನ್ನು ನೋಡಬಹುದು.ಇದನ್ನು ಉತ್ತರ ಭಾರತದಲ್ಲಿ ಹಲವಾರು ನಂಬುತ್ತಾರೆ.

ಕರ್ನಾಟಕದಲ್ಲಿ ಹಸ್ತ ಸಮುದ್ರಿಕಾವನ್ನು ಹೆಚ್ಚಾಗಿ ಯಾರು ನಂಬುವುದಿಲ್ಲ. ಹೇಳಿದರು ಕೂಡ ಕೇಳಿಸಿಕೊಂಡು ಸುಮ್ಮನೆ ಇರುತ್ತಾರೆ.ಹಸ್ತ ಸಮುದ್ರಿಕಾದಲ್ಲಿ ವಿಶೇಷವಾಗಿ ಮುಂದೆ ಬರುವ ವಿಶೇಷ ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.ಹಸ್ತ ಸಮುದ್ರಿಕಾ ತಿಳಿದಿರುವವರ ಹತ್ತಿರ ಕೇಳಿ ತಿಳಿದುಕೊಂಡು ಜ್ಯೋತಿಷ್ಯ ಶಾಸ್ತ್ರಕ್ಕೆ ಹೇಗೆ ಪ್ರಾಮುಖ್ಯತೆ ನೀಡುತ್ತಿರೋ ಹಾಗೆ ಹಸ್ತ ಸಮುದ್ರಿಕಾಕ್ಕೂ ಪ್ರಾಮುಖ್ಯತೆಯನ್ನು ನೀಡಬೇಕು.ಉದಾಹರಣೆಗೆ : ನೀವು ಎಷ್ಟು ದಿನ ಯಾವುದೇ ತೊಂದರೆ ಇಲ್ಲದೆ ಜೀವನ ನಡೆಸಬಹುದು ಎನ್ನುವುದನ್ನು ಅಗೈಯಲ್ಲಿ ನೋಡಿ ತಿಳಿದುಕೊಳ್ಳಬಹುದು.

ಹಸ್ತ ಸಮುದ್ರಿಕಾ ಎನ್ನುವುದು ಮನುಷ್ಯ ಹುಟ್ಟಿದಗಿಂದ 10 ವರ್ಷದ ವರೆಗೂ ಕೈ ರೇಖೆಯನ್ನು ನೋಡಿ ಹೇಳಬಾರದು.ಯಾಕೇಂದರೆ ಅವರಿಗೆ ಆಗ ತಾನೇ ರೇಖೆಗಳು ಬೆಳಿಯುತ್ತ ಹೋಗುತ್ತವೆ.ಆದ್ದರಿಂದ ಸಣ್ಣ ಮಕ್ಕಳ ಕೈ ನೋಡಿ ಹೇಳಬಾರದು ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.