ಮಂಡಿನೋವು, ಸೊಂಟನೋವು ಶುರು ಆಗಿದೇಯ ?ಹಾಗಾದರೆ ತಡಮಾಡಬೇಡಿ ಹೀಗೆ ಮಾಡಿದರೆ ತಕ್ಷಣ ಕಡಿಮೆ ಆಗುತ್ತದೆ!

ಈ ಮನೆಮದ್ದನ್ನ ಮಾಡಿದರೆ ಮಂಡಿ ನೋವು, ಸೊಂಟ ನೋವು ಬೇಗ ಗುಣವಾಗುತ್ತದೆ. ತುಂಬಾನೇ ಸುಲಭವಾದ ಮನೆಮದ್ಧಾಗಿದೆ ಬರಿ ಒಂದು ವಾರ ನೀವು ಈ ತರ ಮಾಡಿದರೆ ಸಾಕು ಪೂರ್ತಿಯಾಗಿ ನಿಮಗೆ ಮಂಡಿನೋವು,ಸೊಂಟನೋವು ಗುಣವಾಗುತ್ತದೆ.ಈ ರೀತಿಯ ಮಂಡಿ,ಸೊಂಟ, ಕೈ ಕಾಲುಗಳಲ್ಲಿ ನೋವು ಬರಲು ಕಾರಣಗಳೇನು? ಮತ್ತೆ, ಇದಕ್ಕೆ ಲೈಫ್ ಸ್ಟೈಲನ್ನ ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಮತ್ತೆ ಯಾವ ರೀತಿಯ ಪೋಷಕಾಂಶಗಳ ಅವಶ್ಯಕತೆ ಇದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಮನೇಮದ್ದ ಮಾಡುವುದಕ್ಕೆ ಒಂದು ಇಡೀ ಕೊತ್ತಂಬರಿ ಸೊಪ್ಪು ಅಥವಾ ಕರಿಬೇವಿನ ಸೊಪ್ಪನ್ನ ಬಳಸಬಹುದು,ಮೆಂತೆ ಸೊಪ್ಪನ್ನ ಬಳಸಬಹುದು, ಸಬ್ಬಸಿಗೆ ಸೊಪ್ಪನ್ನ ಬಳಸಬಹುದು, ಪಾಲಕ್ ಸೊಪ್ಪು, ಹರಿವೆ ಸೊಪ್ಪು, ನೀವು ಯಾವುದೇ ರೀತಿಯ ಸೊಪ್ಪನ್ನು ಬಳಸಬಹುದು. ಕೊತ್ತಂಬರಿ ಸೊಪ್ಪುಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ರೀತಿಯ ನೋವುಗಳಿಗೆ ತುಂಬಾನೇ ಸಹಾಯ ಮಾಡುತ್ತದೆ.ಇದರಲ್ಲಿ ಮಗ್ನಿಷಿಯಂ,ಐರನ್,ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಂಶ ಇದೆ. ಸ್ವಲ್ಪ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇದೆ.

ನಂತರ ಕಪ್ಪು ಏಳ್ಳನ್ನು ಹಾಕಬೇಕು. ಈ ಕಪ್ಪು ಎಳ್ಳು ಮೂಳೆಗಳನ್ನ ಗಟ್ಟಿ ಮಾಡುತ್ತದೆ , ಇದರಲ್ಲಿ ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ಕಾಪರ್, ಜಿಂಕ್ ಹೀಗೆ ಅನೇಕ ನ್ಯುಟ್ರಿಂಟ್ ಗಳು,, ಪ್ರೊಟೀನ್, ವಿಟಮಿನ್ ಮತ್ತು ಫೈಬರ್ ಅಂಶ ತುಂಬಾನೇ ಇದೆ. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚು ಇರುವುದರಿಂದ ಮೂಳೆಗಳನ್ನ ಗಟ್ಟಿ ಮಾಡುವಂತ ಗುಣ ಇದರಲ್ಲಿ ಇದೆ.ಈ ಕಪ್ಪು ಏಳ್ಳನ್ನು ತೆಗೆದು ಕೊಳ್ಳವುದರಿಂದ ಮಂಡಿನೋವು ಕೈ ಕಾಲು ನೋವು ಸೊಂಟನೋವು ಬೇಗ ಕಡಿಮೆ ಆಗುತ್ತದೆ. ಈ ಕಪ್ಪು ಏಳ್ಳಿನಲ್ಲಿ ಇರುವಂತಹ ಅಂಟಿ ಇನ್ಫ್ಲಾಮೇಟರಿ ಮತ್ತು ಅಂಟಿ ಆಕ್ಸಿಡೆಂಟ್ ಗಳು ಮೂಳೆಗಳಲ್ಲಿ ಇರುವ ಕಾರ್ಟಿಲಾಜ್ ಗಳನ್ನ ಪ್ರೊಟೆಕ್ಟ್ ಮಾಡುತ್ತದೆ.ಜೊತೆಗೆ ಮಂಡಿ ಅಥವಾ ಮೂಳೆಗಳ ಅಕ್ಕಪಕ್ಕ ಇರುವಂತಹ ಮಸ್ಸೆಲ್ಸ್ ಗಳಲ್ಲಿ ಊತ ಆಗಿದ್ದಾರೆ ಮತ್ತು ಉರಿ ಆಗುತ್ತಿದ್ದಾರೆ ಅದನ್ನು ಕಡಿಮೆ ಮಾಡೋವಂತಹ ಗುಣ ಇದಕ್ಕೆ ಇದೆ.

ಇಲ್ಲಿ ಒಂದು ಟೀ ಸ್ಪೂನ್ ಕರಿ ಏಳ್ಳು ಹಾಗೂ 1 ಚಮಚ ಅಗಸೆ ಬೀಜವನ್ನು ತೆಗೆದುಕೊಳ್ಳಬೇಕು.ಈ ಅಗಸೆ ಬೀಜ ಯಾಕೆ ಬಳಸಬೇಕು ಅಂದರೆ ಇದು ಮೂಳೆಗಳಿಗೆ ಶಕ್ತಿ ಹಾಗೂ ಬಲವನ್ನು ಕೊಡುತ್ತದೆ. ತುಂಬಾ ಮಂಡಿ ನೋವು ಇರುವವರು ಈ ಅಗಸೆ ಬೀಜವನ್ನ ತಿನ್ನುವುದರಿಂದ ಇದರಲ್ಲಿ ಇರುವ ಎಲ್ಲ ನ್ಯೂಟ್ರಿನ್ಸ್ ಗಳು ದೇಹಕ್ಕೆ ಸೇರುತ್ತದೆ.ಇದರಿಂದ ಮೂಳೆಗಳಲ್ಲಿ, ಮಂಡಿಗಳಲ್ಲಿ ನೋವು ಆಗುತ್ತಿದ್ದಾರೆ ಅದನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆಗಳಿಗೆ ಶಕ್ತಿಯನ್ನು ಕೊಡುತ್ತದೆ.ನಂತರ ರುಚಿಗೆ ತಕ್ಕಷ್ಟು ಸ್ವಲ್ಪ ಬೆಲ್ಲ ತೆಗೆದುಕೊಳ್ಳಬೇಕು .ಸಕ್ಕರೆ ಕಾಯಿಲೆ ಇರುವವರು ಬೆಲ್ಲ ತೆಗೆದುಕೊಳ್ಳುವುದು ಬೇಡ ಹಾಗೂ ಅರೋಗ್ಯಕ್ಕೂ ಒಳ್ಳೆಯದು.ಜಾಯಿಂಟ್ ಪೇನ್,ಮಂಡಿ ನೋವು,ಸೊಂಟನೋವನ್ನು ಕಡಿಮೆ ಮಾಡುವ ಗುಣ ಈ ಬೆಲ್ಲಕ್ಕೆ ಇದೆ. ಯಾಕೇಂದರೆ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಈ ಬೆಲ್ಲ ಕೊಡುತ್ತದೆ.

ನಂತರ ಕೊತ್ತುಂಬರಿಸೊಪ್ಪು, ಅಗಸೆ ಬೀಜ, ಕಪ್ಪು ಏಳ್ಳು, ಬೆಲ್ಲವನ್ನು ಒಂದು ಮಿಕ್ಸಿ ಜಾರ್ ಗೆ ಹಾಕಿಕೊಂಡು ಇದರ ರಸವನ್ನು ಕುಡಿಯಬೇಕು.ಇದನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆಗೆ ತುಂಬಾ ಒಳ್ಳೆಯದು. ಇದನ್ನು ಕುಡಿಯುವುದರಿಂದ ಮಂಡಿ ನೋವು ಸೊಂಟ ನೋವಿಗೆ ತುಂಬಾನೇ ಒಳ್ಳೆಯದು ಹಾಗೂ ಒಳ್ಳೆಯ ಶಕ್ತಿ, ನಿದ್ದೆ ಕೂಡ ಬರುತ್ತದೆ.ಈ ಜ್ಯೂಸ್ ಅನ್ನು ಒಂದು ವಾರ ಕುಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು.ಇದನ್ನು 8 ವರ್ಷ ಮೇಲ್ಪಟ್ಟ ಮಕ್ಕಳಿಗು ಸಹ ಕೊಡಬಹುದು.ಇದನ್ನು ಮಕ್ಕಳು ಕುಡಿಯುವುದರಿಂದ ಅರೋಗ್ಯ ಚೆನ್ನಾಗಿ ಇರುತ್ತದೆ ಹಾಗೂ ಬೋನ್ ಗಟ್ಟಿಯಾಗಿ ಇರುತ್ತದೆ.ದೇಹದಲ್ಲಿ ನ್ಯೂ ಟ್ರೈನ್ಸ್ ಕೊರತೆ ಇದ್ದಾರೆ ಮಂಡಿ ನೋವು ಬರುತ್ತದೆ.ಸರಿಯಾದ ರೀತಿಯಲ್ಲಿ ಯೋಗ, ವ್ಯಾಯಾಮ, ವಾಕಿಂಗ್ ಮತ್ತು ಪೋಷಕಾಂಶ ಇರುವ ಆಹಾರವನ್ನು ತಪ್ಪದೆ ತೆಗೆದುಕೊಳ್ಳಬೇಕು.ಆದಷ್ಟು ಹಾಲಿನ ಪದಾರ್ಥಗಳು ಹಾಗೂ ಹಣ್ಣುಗಳ ಸೇವನೆ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment