ಫೆ,14 ರಂದು ” ಸೋಮ ಪ್ರದೋಷ ” ಪೂಜಾ ವಿಧಾನ ಮತ್ತು ಫಲ ಫಲಾಗಳೇನು? ಪ್ರದೋಷ ಪೂಜೆ ಎಂದರೇನು?

ಪ್ರದೋಷ ಪೂಜೆ ಬಗ್ಗೆ ತಿಳಿಸಿಕೊಡುತ್ತೇನೆ. ಈ ಬಾರಿ ಬಂದಿರುವ ಪ್ರದೋಷ ಪೂಜೆ ಸೋಮ ಪ್ರದೋಷ ಆಗಿರುತ್ತದೆ.ಸೋಮವಾರ ಆಗಿರುವುದರಿಂದ ಸೋಮ ಪ್ರದೋಷ ಎಂದು ಕರೆಯುತ್ತೇವೆ.ಮಾಘ ಮಾಸ ಶುಕ್ಲ ಪಕ್ಷ ತ್ರೈಯೋದೇಶಿ ದಿನ ಪ್ರದೋಷ ಪೂಜೆ ಬರುತ್ತದೆ.ಫೆಬ್ರವರಿ 13ನೇ ತಾರೀಕು ಭಾನುವಾರ ಸಂಜೆ 5:35 ನಿಮಿಷಕ್ಕೆ ಪ್ರಾರಂಭವಾಗಿ 14ನೇ ತಾರೀಕು ಫೆಬ್ರವರಿ ಸೋಮವಾರ ಸಂಜೆ 7:41ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಹಾಗಾಗಿ ಪೂಜೆ ಮಾಡಬೇಕಾಗಿದಿದ್ದು ಸೋಮವಾರ ಆಗಿರುವುದರಿಂದ ಸೋಮ ಪ್ರದೋಷ ಎಂದು ಕರೆಯುತ್ತೇವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಸೋಮ ಪ್ರದೋಷ ದಿನದಂದು ಶಿವನ ಆರಾಧನೆಯನ್ನು ಮಾಡಬೇಕು.ಹೆಚ್ಚು ಶಿವನ ಅಷ್ಟೊತ್ತರವನ್ನು ಹೇಳಿಕೊಳ್ಳುವುದು ಶಿವನಿಗೆ ಬಿಲ್ವ ಪತ್ರೆ ಎಕ್ಕದ ಹೂವು ತುಂಬೆ ಹೂವು ಈ ರೀತಿಯಾಗಿ ಶಿವನಿಗೆ ಅಷ್ಟೊತ್ತರ ಹೇಳಿಕೊಳ್ಳಬಹುದು ಅರ್ಚನೆ ಮಾಡಿಕೊಳ್ಳಬಹುದು.ಪಂಚಾಮೃತ ಅಭಿಷೇಕ ಮಾಡಿದರೆ ಇನ್ನು ತುಂಬಾನೇ ವಿಶೇಷವಾದದ್ದು.

ಪ್ರದೋಷ ಪೂಜೆಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸಂಕಲ್ಪ ಮಾಡಿಕೊಳ್ಳಬೇಕು. ಉಪವಾಸ ಇದ್ದು ಆಚರಣೆ ಮಾಡುತ್ತೇವೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು.ಈ ಶಿವನ ಪೂಜೆಯಲ್ಲಿ ಪ್ರದೋಷ ಪೂಜೆ ಮಾಡುವಾಗ ಉಪವಾಸ ಇದ್ದು ಇಷ್ಟ ಪಟ್ಟು ಮಾಡಬೇಕು.ಉಪವಾಸ ಇದ್ದು ವ್ರತ ಮಾಡುವುದರಿಂದ ಶಿವನ ಆರಾಧನೆ ಮಾಡುವುದರಿಂದ ಏನು ಆಗುತ್ತದೆ ಎಂದರೆ ಶನಿ ದೇವನಿಂದ ಆಗುವ ದುಷ್ಟಪರಿಣಾಮಗಳು ಕೂಡ ತೆಗೆದು ಹಾಕುತ್ತದೆ.ಅದನ್ನು ವರೆತು ಪಡಿಸಿ ಉದ್ಯೋಗದಲ್ಲಿ ಏನಾದರು ಕೆಲವೊಂದು ಅಡೆತಡೆಗಳು ತೊಂದರೆಗಳು ಇದ್ದಾರೆ ಈ ಪ್ರದೋಷ ಪೂಜೆಯಿಂದ ಮುಕ್ತಿ ಪಡೆಯಬಹುದು ಮತ್ತು ಅರೋಗ್ಯ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.

ತಿಂಗಳಿಗೆ ಎರಡು ಬಾರಿ ಪ್ರದೋಷ ದಿನ ಬರುತ್ತದೆ ಆದ್ದರಿಂದ ಎರಡು ದಿನ ಪ್ರದೋಷ ಪೂಜೆ ಮಾಡಿದರೆ ಒಳ್ಳೆಯದು.ಪ್ರದೋಷ ಕಾಲ ಎಂದರೆ ಸೂರ್ಯಸ್ತದ 1:50 ಗಂಟೆ ಮುಂಚೆ ನಂತರ 1:50 ಗಂಟೆ ನಂತರ ಬರುವುದೇ ಈ ಪ್ರದೋಷ ಸಮಯ.ಈ ಸಮಯದಲ್ಲಿ ಶಿವನ ಅಭಿಷೇಕ ಮಾಡುವುದರಿಂದ ಬೇಗಾ ಶಿವನ ಅನುಗ್ರಹ ಪಡೆಯಬಹುದು.ಮುಖ್ಯವಾಗಿ ಶಿವನಿಗೆ ರುದ್ರಭಿಷೇಕ ಮಾಡಿದರೆ ತುಂಬಾನೇ ಒಳ್ಳೆಯದು ಮತ್ತು ಮಹಾ ಮೃತ್ಯುಂಜಯ ಮಂತ್ರ ವನ್ನು 108 ಬಾರಿ ಹೇಳಿಕೊಂಡರೆ ಬಹಳ ಒಳ್ಳೆಯದು…

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment