ಸ್ನಾನ ಮಾಡುವಾಗ ಯಾರು ಈ ಮಂತ್ರ ಹೇಳುತ್ತಾರೋ ಅವರ ಮನೆ ರಾಜರ ರೀತಿ ಹಣದಿಂದ ತುಂಬುತ್ತದೆ.

ಈ ಉಪಾಯವನ್ನು ಕೇವಲ ಸ್ನಾನ ಮಾಡುವಾಗ ಮಾಡಿದರೆ ಸಾಕು ಪೂರ್ತಿಯಾಗಿ ನಿಮ್ಮ ದುರ್ಭಾಗ್ಯವು ದೂರವಾಗುತ್ತದೆ.ನಾಲ್ಕು ದಿಕ್ಕಿನ ಕಡೆಯಿಂದ ಹಣದ ಆಗಮನ ಆಗುತ್ತದೆ. ಒಂದು ವೇಳೆ ದುರ್ಭಾಗ್ಯ ದೂರವಾದರೆ ಖಂಡಿತಾ ಸೌಭಾಗ್ಯ ನಿಮಗೆ ಸಿಗುತ್ತದೆ.ನಿಮಗೆ ತುಂಬಾನೇ ಬೇಸರ ಆದಾಗ ಸುಸ್ತು ಆದಾಗ ನೀವು ಸ್ನಾನ ಮಾಡಲು ಹೋಗುತ್ತೀರಾ. ಸ್ನಾನ ಮಾಡಿದ ನಂತರ ಸಾಮಾನ್ಯವಾಗಿ ನೀವು ನೆಮ್ಮದಿಯ ಅನುಭವವನ್ನು ಕಾಣುತ್ತಿರ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಯಾಕೇಂದರೆ ನೀರಿನಲ್ಲೂ ಅದ್ಬುತವಾದ ಶಕ್ತಿ ಇರುತ್ತದೆ . ಇದು ಕೆಟ್ಟ ಶಕ್ತಿಗಳನ್ನು ನಕಾರಾತ್ಮಕ ಶಕ್ತಿಗಳನ್ನಾಗಿ ದೂರ ಓಡಿಸುವ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ತೀರ್ಥಸ್ನಾನ ಹಾಗೂ ಗಂಗಾಸ್ನಾನವನ್ನು ತುಂಬಾನೇ ಪವಿತ್ರ ಎಂದು ಹೇಳುತ್ತಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ರೀತಿಯ ಪಾಪಕರ್ಮಗಳು ದೂರ ಆಗುತ್ತವೆ. ಈ ಪ್ರಯೋಗವನ್ನು ದಿನವೂ ನಿಮ್ಮ ಮನೆಯಲ್ಲಿ ಸ್ನಾನ ಮಾಡುವಾಗ ನೀವು ಮಾಡಬಹುದು.

ನಕಾರಾತ್ಮಕ ಶಕ್ತಿ ಕಾರಣದಿಂದಲೇ ವ್ಯಕ್ತಿಯ ಜೀವನದಲ್ಲಿ ಎಲ್ಲಾ ರೀತಿಯ ಕಷ್ಟಗಳು ತೊಂದರೆಗಳು ಬರುತ್ತಿರುತ್ತವೆ. ಯಾಕೆಂದರೆ ಇಲ್ಲಿ ಸುಖವು ಹಗುರವಾಗಿರುತ್ತದೆ ಹಾಗೂ ಇದು ಬೇಗ ಹರಿಹೋಗುತ್ತದೆ. ಆದರೆ ದುಃಖವೂ ತುಂಬಾ ಭಾರವಾಗಿ ಇರುತ್ತದೆ. ಬೇಡ ಎಂದರೂ ಸಹ ಹೋಗುವುದಿಲ್ಲ. ಆದರೆ ಈ ದಿನದಿಂದ ಈ ಒಂದು ವಿಷಯವನ್ನು ಮರೆಯದಿರಿ. ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಲು ಹೋಗುವಾಗ ಆಗ ನಿಮ್ಮ ಕೈಯಲ್ಲಿ ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಹೋಗಿ.

ಉಪ್ಪನ್ನು ಕೈಯಲ್ಲಿ ಇಟ್ಟುಕೊಂಡಾಗ ಈ ಮಂತ್ರವನ್ನು ನೀವು ಹೇಳಬೇಕು.” ಓಂ ಮಣಿ ಪದ್ಮೇ ಓಂ ಪಟ್ “ಇದು ತುಂಬಾ ಸರಳವಾದ ಮಂತ್ರವಾಗಿದೆ. ಇದು ಅನೇಕ ಸಿದ್ದಿಗಳನ್ನು ಕೂಡ ತೆರೆಯುವ ಒಂದು ಮಂತ್ರವಾಗಿದೆ.ಜೊತೆಗೆ ಯಾವ ವ್ಯಕ್ತಿಯು ಈ ಮಂತ್ರವನ್ನು ಸಾಧನೆ ಮಾಡುತ್ತಾರೆ ಅವರು ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಾರೆ.ಜೊತೆಗೆ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಧನ ಸಂಪತ್ತಿನ ಆಕರ್ಷಣೆಯನ್ನು ಮಾಡಿಕೊಳ್ಳುತ್ತಾರೆ.ಎಲ್ಲಾ ರೀತಿಯ ಸೌಭಾಗ್ಯವು ತಮ್ಮ ಕಡೆ ಆಕರ್ಷಣೆ ಆಗುವಂತೆ ಮಾಡುತ್ತಾರೆ.ಸ್ನಾನ ಮಾಡುವಾಗ ಈ ಮಂತ್ರವನ್ನು ಪ್ರಯೋಗ ಮಾಡಬಹುದು.

ನೇರವಾಗಿ ಅಗೈಯಲ್ಲಿ ಉಪ್ಪನ್ನು ಇಟ್ಟುಕೊಳ್ಳಬೇಕು. ನೀವು ಈ ಮಂತ್ರವನ್ನು 108 ಬಾರಿ ಹೇಳಬೇಕು.ನಂತರ ಈ ಉಪ್ಪನ್ನು ಬಕೆಟ್ ನಲ್ಲಿ ಹಾಕಿ ಆ ನೀರಿನಿಂದ ಸ್ನಾನ ಮಾಡಿ ಹೊರ ಬರಬೇಕು.ಸ್ನಾನ ಮುಗಿಸಿ ಆಚೆ ಬರುತ್ತಿರೋ ಆಗ ಆ ಅನುಭವವನ್ನು ಅದ್ಬುತ ಅನುಭವವನ್ನಾಗುವುದನ್ನು ನೀವೇ ಅನುಭವಿಸುತ್ತೀರಾ. ಹಲವಾರು ಕಷ್ಟಗಳು ತೊಂದರೆಯಿಂದ ಆಚೆ ಬರುವುದನ್ನು ಸತ ನೀವೇ ಕಾಣಲು ಶುರು ಮಾಡುತ್ತೀರಾ.ಈ ಪ್ರಯೋಗ ಮಾಡುವುದರಿಂದ ವ್ಯಕ್ತಿಯ ಶರೀರದಲ್ಲಿರುವ ಬ್ಲಾಕೇಜ್ ದೂರವಾಗುತ್ತದೆ.ನಿಮ್ಮ ಕಷ್ಟ ದೂರ ಆಗುವವರೆಗೂ ಈ ಪ್ರಯೋಗವನ್ನು ಮಾಡಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment