ವಾಸ್ತು ಟಿಪ್ಸ್ : ಮನೆ /ಸೈಟ್ ಖರೀದಿಸಲು ಕಾಮಾಕ್ಷಿ ದೀಪದಲ್ಲಿ ” ಈ ನಾಣ್ಯ ” ಈ ರೀತಿ ಹಾಕಿದಲ್ಲಿ ಆಸೆ ಕೈಗೂಡುವುದು!

ಮನೆ ಮತ್ತು ಸೈಟ್ ಖರೀದಿಸಲು, ಕಷ್ಟ ಪರಿಹಾರವನ್ನು ಮಾಡಿಕೊಳ್ಳಲು ಈ ರೀತಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು.ಈ ಪೂಜೆಯನ್ನು 27ವಾರ ಶುಕ್ರವಾರದ ದಿನ ಮಾಡಬೇಕು. ಈ ಪೂಜೆ ಮಾಡುವುದಕ್ಕೆ ಕಾಮಾಕ್ಷಿ ದೀಪಾ ತೆಗೆದುಕೊಂಡು ಸ್ವಚ್ಛ ಮಾಡಿ ಅರಿಶಿಣ ಶ್ರೀಗಂಧ ಮಿಕ್ಸ್ ಮಾಡಿ ದೀಪಾಕ್ಕೆ ಹಚ್ಚಬೇಕು ಹಾಗೂ ಅರಿಶಿಣವನ್ನು ಹಚ್ಚಬೇಕು.ನಂತರ ಪ್ಲೇಟ್ ಒಳಗೆ ಇಟ್ಟು ತುಪ್ಪವನ್ನು ಅಥವಾ ಪ್ರತಿದಿನ ಬಳಸುವ ಎಣ್ಣೆಯನ್ನು ಹಾಕಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪ್ರಸಾದಕ್ಕೆ ಕಲ್ಲುಸಕ್ಕರೆ ಅಥವಾ ಉರಗಡ್ಲೆ, ಸ್ವಲ್ಪ ಬೆಲ್ಲವನ್ನು ಇಡಬಹುದು.ಪೂಜೆಯನ್ನು ಮಾಡಿದ ತಕ್ಷಣ ಊದುಬತ್ತಿ ಬೆಳಗಿ ಎರಡು ಕಾಯಿನ್ ತೆಗೆದುಕೊಳ್ಳಬೇಕು. ಒಂದು ಕಾಯಿನ್ ಅನ್ನು ದೀಪದ ಕೆಳಗೆ ಇಡಬೇಕು. ಯಾಕೇಂದರೆ ನಿಮಗೆ ಸೈಟ್ ತೆಗೆದುಕೊಳ್ಳುವುದರ ಬಗ್ಗೆ ಸಂಕಲ್ಪ ಮಾಡಿ ದೀಪದ ಕೆಳಗೆ ಇಡಬೇಕು ಹಾಗೂ ದೀಪದ ಒಳಗೆ ಒಂದು ಕಾಯಿನ್ ಹಾಕಬೇಕು. ಯಾಕೆಂದರೆ ನಿಮ್ಮ ಮನೆಯ ಕಷ್ಟಗಳು ಪರಿಹಾರಕ್ಕಾಗಿ ದೀಪದ ಎಣ್ಣೆಯ ಒಳಗೆ ಹಾಕಬೇಕಾಗುತ್ತದೆ.

ಈ ರೀತಿಯಾಗಿ ಪ್ರತಿವಾರ ಎರಡು ಎರಡು ಕಾಯಿನ್ ಅನ್ನು ಗುರುವಾರ ತೆಗೆದು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ನಂತರ ಮತ್ತೆ ಎರಡು ಕಾಯಿನ್ ಹಾಕಿ ಪೂಜೆಯನ್ನು ಮಾಡಬೇಕು. ಇದೆ ರೀತಿ 27 ವಾರ ಪೂಜೆಯನ್ನು ಮಾಡಬೇಕು.ಲಕ್ಷ್ಮಿ ಫೋಟೋ ಮುಂದೆ ದೀಪವನ್ನು ಹಚ್ಚಿ ಕೂಡ ಪ್ರಾರ್ಥನೆ ಮಾಡಿಕೊಂಡು ಪೂಜೆಯನ್ನು ಮಾಡಬೇಕು.27 ವಾರ ಅದನಂತರ ಆ ಕಾಯಿನ್ ಅನ್ನು ನಿಮ್ಮ ಸ್ವಂತಕ್ಕೆ ಉಪಯೋಗ ಮಾಡುವುದಕ್ಕೆ ಬರುವುದಿಲ್ಲ.ಈ ಕಾಯಿನ್ ಅನ್ನು ಬಡವರಿಗೆ, ಅನ್ನದಾನ ಮಾಡುವುದಕ್ಕೆ, ದೇವರ ಉಂಡಿಗೆ ಗೆ ಕೂಡ ಹಾಕಬಹುದು.ಈ ರೀತಿಯಾಗಿ ದುಡ್ಡನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು.ಆದಷ್ಟು ಕಾಮಾಕ್ಷಿ ದೀಪದಿಂದ ಹಚ್ಚಿದರೆ ಒಳ್ಳೆಯದು.

ವಾಸ್ತು ಟಿಪ್ಸ್ : ಮನೆ /ಸೈಟ್ ಖರೀದಿಸಲು ಕಾಮಾಕ್ಷಿ ದೀಪದಲ್ಲಿ ” ಈ ನಾಣ್ಯ ” ಈ ರೀತಿ ಹಾಕಿದಲ್ಲಿ ಆಸೆ ಕೈಗೂಡುವುದು..ಮನೆ ಮತ್ತು ಸೈಟ್ ಖರೀದಿಸಲು, ಕಷ್ಟ ಪರಿಹಾರವನ್ನು ಮಾಡಿಕೊಳ್ಳಲು ಈ ರೀತಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು.ಈ ಪೂಜೆಯನ್ನು 27ವಾರ ಶುಕ್ರವಾರದ ದಿನ ಮಾಡಬೇಕು. ಈ ಪೂಜೆ ಮಾಡುವುದಕ್ಕೆ ಕಾಮಾಕ್ಷಿ ದೀಪಾ ತೆಗೆದುಕೊಂಡು ಸ್ವಚ್ಛ ಮಾಡಿ ಅರಿಶಿಣ ಶ್ರೀಗಂಧ ಮಿಕ್ಸ್ ಮಾಡಿ ದೀಪಾಕ್ಕೆ ಹಚ್ಚಬೇಕು ಹಾಗೂ ಅರಿಶಿಣವನ್ನು ಹಚ್ಚಬೇಕು.ನಂತರ ಪ್ಲೇಟ್ ಒಳಗೆ ಇಟ್ಟು ತುಪ್ಪವನ್ನು ಅಥವಾ ಪ್ರತಿದಿನ ಬಳಸುವ ಎಣ್ಣೆಯನ್ನು ಹಾಕಬೇಕು.

ಪ್ರಸಾದಕ್ಕೆ ಕಲ್ಲುಸಕ್ಕರೆ ಅಥವಾ ಉರಗಡ್ಲೆ, ಸ್ವಲ್ಪ ಬೆಲ್ಲವನ್ನು ಇಡಬಹುದು.ಪೂಜೆಯನ್ನು ಮಾಡಿದ ತಕ್ಷಣ ಊದುಬತ್ತಿ ಬೆಳಗಿ ಎರಡು ಕಾಯಿನ್ ತೆಗೆದುಕೊಳ್ಳಬೇಕು. ಒಂದು ಕಾಯಿನ್ ಅನ್ನು ದೀಪದ ಕೆಳಗೆ ಇಡಬೇಕು. ಯಾಕೇಂದರೆ ನಿಮಗೆ ಸೈಟ್ ತೆಗೆದುಕೊಳ್ಳುವುದರ ಬಗ್ಗೆ ಸಂಕಲ್ಪ ಮಾಡಿ ದೀಪದ ಕೆಳಗೆ ಇಡಬೇಕು ಹಾಗೂ ದೀಪದ ಒಳಗೆ ಒಂದು ಕಾಯಿನ್ ಹಾಕಬೇಕು. ಯಾಕೆಂದರೆ ನಿಮ್ಮ ಮನೆಯ ಕಷ್ಟಗಳು ಪರಿಹಾರಕ್ಕಾಗಿ ದೀಪದ ಎಣ್ಣೆಯ ಒಳಗೆ ಹಾಕಬೇಕಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ರೀತಿಯಾಗಿ ಪ್ರತಿವಾರ ಎರಡು ಎರಡು ಕಾಯಿನ್ ಅನ್ನು ಗುರುವಾರ ತೆಗೆದು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ನಂತರ ಮತ್ತೆ ಎರಡು ಕಾಯಿನ್ ಹಾಕಿ ಪೂಜೆಯನ್ನು ಮಾಡಬೇಕು. ಇದೆ ರೀತಿ 27 ವಾರ ಪೂಜೆಯನ್ನು ಮಾಡಬೇಕು.ಲಕ್ಷ್ಮಿ ಫೋಟೋ ಮುಂದೆ ದೀಪವನ್ನು ಹಚ್ಚಿ ಕೂಡ ಪ್ರಾರ್ಥನೆ ಮಾಡಿಕೊಂಡು ಪೂಜೆಯನ್ನು ಮಾಡಬೇಕು.27 ವಾರ ಅದನಂತರ ಆ ಕಾಯಿನ್ ಅನ್ನು ನಿಮ್ಮ ಸ್ವಂತಕ್ಕೆ ಉಪಯೋಗ ಮಾಡುವುದಕ್ಕೆ ಬರುವುದಿಲ್ಲ.ಈ ಕಾಯಿನ್ ಅನ್ನು ಬಡವರಿಗೆ, ಅನ್ನದಾನ ಮಾಡುವುದಕ್ಕೆ, ದೇವರ ಉಂಡಿಗೆ ಗೆ ಕೂಡ ಹಾಕಬಹುದು.ಈ ರೀತಿಯಾಗಿ ದುಡ್ಡನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು.ಆದಷ್ಟು ಕಾಮಾಕ್ಷಿ ದೀಪದಿಂದ ಹಚ್ಚಿದರೆ ಒಳ್ಳೆಯದು.

Related Post

Leave a Comment