ಆಲಯದಲ್ಲಿ ನಿಮ್ಮ ಇಚ್ಛೆಯನ್ನು ಗಣೇಶನ ಕಿವಿಗೆ ಹೇಳಿದರೆ ನೂರರಷ್ಟು ಖಂಡಿತವಾಗಿಯೂ ನೆರವೇರುತ್ತದೆ.

0 50

ಆಲಯದಲ್ಲಿ ನಿಮ್ಮ ಇಚ್ಛೆಯನ್ನು ಗಣೇಶನ ಕಿವಿಗೆ ಹೇಳಿದರೆ ನೂರರಷ್ಟು ಖಂಡಿತವಾಗಿಯೂ ನೆರವೇರುತ್ತದೆ

ಗಣಪತಿ ದೇವರನ್ನು ಪ್ರಾರ್ಥಿಸಿ ದವರೇ ಇಲ್ಲ ದೇವಾನುದೇವತೆಗಳ ಗಣಪತಿಯನ್ನು ಪ್ರಾರ್ಥಿಸುತ್ತಾರೆ ಅಚ್ಚುಮೆಚ್ಚಿನ ದೇವತೆಗಳಲ್ಲಿ ವಿಜ್ಞಾನ ವಿನಾಯಕ ಪ್ರಥಮ ಸ್ಥಾನದಲ್ಲಿ ಇರುತ್ತಾರೆ ಪ್ರತಿಯೊಂದು ಪೂಜೆಯಲ್ಲ ಗಣಪತಿಯನ್ನು ಮೊದಲಾಗಿ ಪೂಜಿಸುವುದು ಪ್ರತೀತಿಯಲ್ಲಿ ಇದೆ ಗಣಪತಿಯನ್ನು ಪೂಜಿಸಿದವರಿಗೆ ವಿಜ್ಞಾನಗಳು ಬಾರದೆ ಫಲಗಳು ಖಚಿತ ಎಂದು ಹೇಳುತ್ತಾರೆ ವಿಘ್ನವಿನಾಶಕ ನನ್ನ ಪೂಜಿಸುವುದರಿಂದ ಸಕಲ ಅಭಿಷ್ಟ ಗಳು ನಮಗೆ ದೊರಕುತ್ತದೆ .

ಗೋದಾವರಿ ಜಿಲ್ಲೆಯಲ್ಲಿರುವ ಶ್ರೀ ಲಕ್ಷ್ಮಿ ಗಣಪತಿ ದೇವಾಲಯವು ಎಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ ಚಾಲುಕ್ಯರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಈ ದೇವಾಲಯದ ಶಾಸನಗಳು ಹೇಳುತ್ತಿದೆ 19ನೇ ಶತಮಾನದಲ್ಲಿ ಒಬ್ಬ ವ್ಯಕ್ತಿಯ ಕನಸಿನಲ್ಲಿ ಬಂದು ತನ್ನ ದೇವಾಲಯದ ಬಗ್ಗೆ ತಿಳಿಸಿ ಪ್ರತಿಷ್ಠಾಪನೆಗೊಂಡಿದೆ ಇಲ್ಲಿನ ಗಣಪತಿ .

ಇಲ್ಲಿರುವ ಗಣಪತಿಯನ್ನು ದರ್ಶನ ಮಾಡಿ ಮತ್ತು ಅಲ್ಲೇ ಇರುವ ಲಿಂಗೇಶ್ವರ ದೇವರನ್ನು ದರ್ಶನ ಮಾಡಿದರೆ ಸಕಲ ಪಾಪಗಳು ನಿವಾರಣೆ ಎಂದು ಹೇಳಲಾಗುತ್ತದೆ ನಿಮ್ಮ ಇಷ್ಟಾರ್ಥಗಳು ನೆರವೇರಬೇಕು ಎಂದರೆ ಪಶ್ಚಿಮಗೋದಾವರಿ ಯಲ್ಲಿರುವ ಗಣಪತಿ ದೇವಿಯನ್ನು ದರ್ಶನ ಮಾಡಿ ನಿಮ್ಮ ಕೋರಿಕೆಯನ್ನು ಗಣಪತಿ ಕಿವಿಯಲ್ಲಿ ಹೇಳಿದರೆ ತಕ್ಷಣ ಕೋರಿಕೆಯು ಫಲ ಪ್ರಧಾನವಾಗುತ್ತದೆ ಅಂತೆ ಈ ಗಣಪತಿ ದೇವರನ್ನು ದರ್ಶನ ಮಾಡಿದರೆ ಸಾಕು ಸಾಕಾದ ವಿನಾಶಗಳು ವಿಜ್ಞಾನಗಳು ಸರಿಯಾಗುತ್ತದೆ ಎಂದು ಭಕ್ತಾದಿಗಳು ಹೇಳುತ್ತಾರೆ ಇದು ಪುರಾಣಗಳು ಇಲ್ಲಿಯೂ ಸಹ ಉಲ್ಲೇಖವಾಗಿದೆ ಅಂತೆ

Leave A Reply

Your email address will not be published.