ಇನ್ನು ಪೇನ್ ಕಿಲ್ಲರ್ ಮಾತ್ರೆಗಳನ್ನು ಬಿಸಾಕಿ ಈ ಎಲೆಯನ್ನು ಬಳಸಿ, ಹಳೆಯ ಮಂಡಿ ಕೀಲುಗಳ ಮಸಾಲ್ಸ್ ನೋವಿಗೆ ಹೇಳಿ ಬೈ ಬೈ

0 44

ಈ ಗಿಡವನ್ನು ನ್ಯಾಚುರಲ್ ಪೇನ್ ಕಿಲ್ಲರ್ ಎಂದು ಹೇಳುತ್ತಾರೆ. ಅಂದರೆ ನೋವನ್ನು ನಿವಾರಿಸುವ ಗುಣ ಈ ಗಿಡದಲ್ಲಿ ಇದೆ. ಈ ಗಿಡದ ಬಳಕೆ ನಿಮಗೆ ತಿಳಿದರೆ ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ಗಿಡದ ಹೆಸರು ಲಕ್ಕಿ ಗಿಡ ಅಂತ. ತುಂಬಾ ಜನರ ಮನೆಯ ಅಂಗಳದ ಬೇಲಿಯಲ್ಲಿ ಈ ಗಿಡ ಇರುತ್ತದೆ.ಈ ಗಿಡದಲ್ಲಿ ಇರುವ ಔಷಧೀಯ ಗುಣ ಯಾರಿಗೂ ಗೊತ್ತಿಲ್ಲ.ಇದನ್ನು ಇಂಗ್ಲಿಷ್ ನಲ್ಲಿ ವೈಟಸ್ ನಿಗುಂಡ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ನೀಲ ಮಂಜರಿ ಎಂದು ಕರೆಯುತ್ತಾರೆ ಮತ್ತು ಕನ್ನಡದಲ್ಲಿ ಲಕ್ಕಿ ಗಿಡ ಎಂದು ಕರೆಯುತ್ತಾರೆ. ಈ ಗಿಡವನ್ನು ಸಾಮಾನ್ಯವಾಗಿ ಎಲ್ಲಾ ಪ್ರದೇಶದಲ್ಲೂ ಕಾಣಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಗಿಡದ ಎಲೆಯಿಂದ ಪೇನ್ ಕಿಲ್ಲರ್ ಆಗಿ ಇದರ ಎಲೆಯನ್ನು ಬಳಸಿಕೊಳ್ಳಬಹುದು. ಮಂಡಿ ನೋವು, ಜೋಯಿಂಟ್ ಪೇನ್, ಕೈ ಕಾಲು ನೋವು, ಆರ್ಥ್ರೈಟಿಸ್ ಪ್ರಾಬ್ಲಮ್ ಉಂಟಾದರೆ ಈ ಲಕ್ಕಿ ಗಿಡದ ಎಲೆಯಿಂದ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.ಈ ಲಕ್ಕಿ ಗಿಡದಲ್ಲಿ ಆಂಟಿ ಇನ್ಫಾಮೆಟರಿ, ಆಂಟಿ ಬ್ಯಾಕ್ಟೀರಿಯಲ್ ಅಂಶ ಇದರಲ್ಲಿ ಇದೆ. ಇದನ್ನು ನೋವು ನಿವಾರಕ ಎಣ್ಣೆಗಳಲ್ಲಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಪಂಚ ಕರ್ಪೂರ ಎಣ್ಣೆಯಲ್ಲಿ ಈ ಲಕ್ಕಿ ಗಿಡವನ್ನು ಬಳಸುತ್ತಾರೆ.

ಮೊದಲು ಎಳ್ಳೆಣ್ಣೆ, ಒಂದು ಹಿಡಿ ಲಕ್ಕಿ ಸೊಪ್ಪು ಕಟ್ ಮಾಡಿ ಹಾಕಿ ಚೆನ್ನಾಗಿ ಕುದಿಸಿ.ಈ ಎಣ್ಣೆಯನ್ನು ಕೈಕಾಲು ಸೊಂಟ ನೋವು ಇರುವ ಕಡೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಬೇಡ ನೋವು ಕಡಿಮೆಯಾಗುತ್ತದೆ. ಹಳ್ಳಿಗಳಲ್ಲಿ ಲಕ್ಕಿನ ಸೊಪ್ಪಿನ ಎಣ್ಣೆಯನ್ನು ಈ ರೀತಿ ಸಮಸ್ಯೆಗಳಿಗೆ ಉಪಯೋಗಿಸುತ್ತಾರೆ.ಇನ್ನು ಲಕ್ಕಿ ಸೊಪ್ಪಿನ ಕಷಾಯವನ್ನು ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ.ಇನ್ನು ಶೀತ ತಂಡಿ ಕಫ ಸಮಸ್ಯೆ ಇರುವವರಿಗೆ ಲಕ್ಕಿ ಸೊಪ್ಪಿನ ರಸ ಕುಡಿಯುವುದರ ಜೊತೆಗೆ ಲಕ್ಕಿ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಸ್ಟೀಮ್ ತೆಗೆದುಕೊಳ್ಳಬೇಕು.ಈ ರೀತಿ ಮಾಡಿದರೆ ಕಫ, ಶೀತ ತಂಡಿ ಬೇಗ ನಿವಾರಣೆಯಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಲಕ್ಕಿ ಸೊಪ್ಪಿನ ಇನ್ನೊಂದು ಪ್ರಯೋಜನ ಏನೆಂದರೆ ದೇಹದಲ್ಲಿ ಗಾಯ ಆದಾಗ ಲಕ್ಕಿ ಸೊಪ್ಪನ್ನು ಜಜ್ಜಿ ಗಾಯಕ್ಕೆ ಹಚ್ಚಿದರೆ ಗಾಯ ಬೇಗ ಕಡಿಮೆಯಾಗುತ್ತದೆ.ಇನ್ನು ಲಕ್ಕಿ ಸೊಪ್ಪನ್ನು ಚೆನ್ನಾಗಿ ಕುದಿಸಿ ಬಟ್ಟೆಯಿಂದ ಅದ್ದಿ ಆ ನೀರಿನಿಂದ ಶಾಖವನ್ನು ನೋವು ಇರುವ ಜಾಗಕ್ಕೆ ಕೊಡುವುದರಿಂದ ನೋವು ಕಡಿಮೆ ಆಗುತ್ತದೆ.ಈ ಲಕ್ಕಿ ಸೊಪ್ಪು ದೇಹದಲ್ಲಿ ಜೀವಕೋಶಗಳನ್ನು ರಕ್ಷಣೆ ಮಾಡುತ್ತದೆ. ಆದ್ದರಿಂದ ಕ್ಯಾನ್ಸರ್ ಸೆಲ್ಸ್ ಗಳನ್ನು ಉತ್ಪತ್ತಿ ಮಾಡುವ ಕಣಗಳನ್ನು ನಾಶ ಮಾಡುವಂತಹ ಶಕ್ತಿ ಈ ಲಕ್ಕಿ ಸೊಪ್ಪಿನ ರಸಕ್ಕೆ ಇದೆ.ಅಷ್ಟೇ ಅಲ್ಲದೆ ಸೊಳ್ಳೆಗಳನ್ನು ಓಡಿಸಲು ಲಕ್ಕಿ ಸೊಪ್ಪನ್ನು ಬಳಸುತ್ತಾರೆ.ಮಾರ್ಕೆಟ್ ನಲ್ಲಿ ಲಕ್ಕಿ ಸೊಪ್ಪಿನಿಂದ ಮಾಡಿದ ಮಾತ್ರೆಗಳು ಮತ್ತು ಲಕ್ಕಿ ಸೊಪ್ಪಿನ ಪೌಡರ್ ಸಹ ಸಿಗುತ್ತಿದೆ.

Leave A Reply

Your email address will not be published.