ನಾಗಕೇಸರ ಪುಷ್ಪದಿಂದ ಹೀಗೆ ಮಾಡಿದರೆಸಕಲ ದೋಷ ನಿವಾರಣೆಯಾಗುತ್ತದೆ..! ವಿಪರೀತ ಐಶ್ವರ್ಯ ಪ್ರಾಪ್ತವಾಗುತ್ತದೆ..

ಸಾಮಾನ್ಯವಾಗಿ ಜನಾಕರ್ಷಣೆ ಮಾಡಬೇಕು ವಶೀಕರಣವನ್ನು ಮಾಡಬೇಕು ಎಂದರೆ ತಂತ್ರ ಶಾಸ್ತ್ರದಲ್ಲಿ ಕೆಲವು ತಂತ್ರಗಳು ಇರುತ್ತದೆ. ನಾಗಕೇಸರವನ್ನು ಉಪಯೋಗ ಮಾಡಿಕೊಂಡು ಹಲವಾರು ತಂತ್ರಗಳನ್ನು ವಶೀಕರಣವನ್ನು ಮಾಡಿಕೊಳ್ಳಬಹುದಾಗಿದೆ. ನಾಗ ಕೇಸರಿಯನ್ನು ಗಂದಿಗೆ ಅಂಗಡಿಯಲ್ಲಿ ಕೇಳಿದರೆ ಸಿಗುತ್ತದೆ. ನಾಗ ಕೇಸರಿಯನ್ನು ಹದಿನಾರು ಸೋಮವಾರಗಳ ಕಾಲ ಶಿವಲಿಂಗದ ಮುಂದೆ ನೀರಿನಲ್ಲಿ ಇಟ್ಟು ಪೂಜೆಯನ್ನು ಮಾಡಿದ ನಂತರ ನಾಗ ಕೇಸರಿಯನ್ನು ಪೌಡರ್ ರೂಪದಲ್ಲಿ ಮಾಡಿ. ಪ್ರತಿನಿತ್ಯ ಹಣೆಗೆ ಹಾಕಿಕೊಂಡು ಬರಬೇಕಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ರೀತಿ ಮಾಡುವುದರಿಂದ ಜನಾಕರ್ಷಣೆ ವಶೀಕರಣವನ್ನು ಮಾಡಬಹುದು. ನೀವು ವಶೀಕರಣ ಮಾಡಲು ಬಯಸುವವರ ಹೆಸರನ್ನು ಹೇಳಿಕೊಂಡು ನಾಗಕೇಸರಿ ಪೌಡರ್ ಅನ್ನು ಹಣೆಗೆ ಹಚ್ಚಿಕೊಂಡು ಹೋಗಬೇಕು. ಇನ್ನು ಕೆಲಸ ಮಾಡುವ ಸ್ಥಳದಲ್ಲಿ ನಾಗಕೇಸರಿ ಪುಷ್ಪವನ್ನು ಇಟ್ಟರೆ ತುಂಬಾ ಒಳ್ಳೆಯದು.ಈ ರೀತಿ ಮಾಡಿದರೆ ಕೆಲಸ ಮಾಡುವ ಸ್ಥಳದಲ್ಲಿ ಇರುವ ವ್ಯಕ್ತಿಗಳು ನೀವು ಹೇಳಿದ ಹಾಗೆ ಕೇಳುತ್ತಾರೆ.

ಮನೆಯಲ್ಲಿ ಹೆಂಡತಿ ಮಾತು ಗಂಡ ಕೇಳುವುದಿಲ್ಲ ಮತ್ತು ಸಂಸಾರಿಕ ಜೀವನ ಚೆನ್ನಾಗಿರುವುದಿಲ್ಲ. ಇಂತಹ ಸಮಯದಲ್ಲಿ ನಾಗ ಕೇಸರಿಯನ್ನು ತಾಂಬೂಲದಲ್ಲಿ ಹಾಕಿ 11 ಬಾರಿ ಈ ಮಂತ್ರವನ್ನು ಪಠನೆ ಮಾಡಿಕೊಂಡು ಗಂಡನಿಗೆ ಹೆಂಡತಿ ತಿನ್ನಿಸುವುದರಿಂದ ಗಂಡ ಹೆಂಡತಿಯ ಮಾತನ್ನು ಕೇಳುವಂತೆ ಆಗುತ್ತದೆ.” ಓಂ ನಾರಾಯಣಿ ಸ್ವಹಃ “ಹೆಂಡತಿ ಮಂತ್ರವನ್ನು ಮನಸ್ಸಿನಲ್ಲಿ ಹೇಳಿಕೊಂಡು ತಾಂಬೂಲವನ್ನು ಗಂಡನಿಗೆ ತಿನ್ನಿಸುವುದರಿಂದ ಗಂಡ ಹೆಂಡತಿಯ ಮಾತನ್ನು ಕೇಳುವಂತೆ ಆಗುತ್ತದೆ. ಅವರಿಬ್ಬರ ನಡುವೆ ಯಾವುದೇ ರೀತಿಯ ಜಗಳಗಳು ಉಂಟಾಗುವುದಿಲ್ಲ. ಸ್ತ್ರೀಯರು ಸಿಂಧೂರ ದಲ್ಲಿ ನಾಗಕೇಸರಿ ಪೌಡರ್ ಅನ್ನು ಬೆರೆಸಿ ಕುಂಕುಮವನ್ನು ಹಚ್ಚಿಕೊಳ್ಳಬೇಕಾಗುತ್ತದೆ. ಸಿಂಧೂರವನ್ನು ಮುಟ್ಟಿಕೊಂಡು 11 ಬಾರಿ ಈ ಮಂತ್ರವನ್ನು ಪಠನೆ ಮಾಡಬೇಕಾಗುತ್ತದೆ. ಗಂಡ ಹೆಂಡತಿಯರ ಸಂಬಂಧದಲ್ಲಿ ಜಗಳಗಳು ಕಡಿಮೆಯಾಗುತ್ತದೆ ಮತ್ತು ಮುರಿದುಹೋದ ಸಂಬಂಧಗಳು ಮೊದಲಿನ ಹಾಗೆ ಆಗುತ್ತದೆ.ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ.

” ಓಂ ರಿಂ ಲಕ್ಷ್ಮಿ ದೇವಿ ಸೌಭಾಗ್ಯಂ ಸರ್ವ ತ್ರೈಲೋಕ್ಯ ಮೋಹನ||ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment