ಗ್ಯಾಸ್ಟ್ರಿಕ್ ನಿಮಿಷದಲ್ಲಿ ಮಾಯ! ಈ ಟಿಪ್ಸ್ ಫಾಲೋ ಮಾಡಿದರೆ ಗ್ಯಾಸ್ಟಿಕ್ ಬರಲ್ಲ ಮತ್ತು ಕೈ ಕಾಲು ನೋವು ಬರಲ್ಲ

0 96

ಗ್ಯಾಸ್ಟಿಕ್ ಮತ್ತು ಆಸಿಡಿಟಿ ತಕ್ಷಣ ಕಡಿಮೆ ಆಗುವುದಕ್ಕೆ ಈ ಮನೆಮದ್ದು ಬಳಸಿದರೆ ತಕ್ಷಣ ಕಡಿಮೆ ಆಗುತ್ತದೆ.ತಿಂದ ಆಹಾರ ಜೀರ್ಣ ಆಗಲು ಹೈಡ್ರೋಕ್ಲೋರಿಕ್ ಆಸಿಡ್ ಒಂದು ಆಸಿಡ್ ಬೇಕಾಗುತ್ತದೆ.ಕೆಲವೊಮ್ಮೆ ಕೆಲವೊಂದು ಕಾರಣಗಳಿಂದ ಆಸಿಡ್ ಪ್ರೊಡಕ್ಷನ್ ತುಂಬಾ ಜಾಸ್ತಿ ಆಗುತ್ತದೆ.ಅವಾಗ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಆಗುವ ಸಾಧ್ಯತೆ ಇದೆ. ಇದರಿಂದ ಅಜೀರ್ಣ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ನೋವು, ತಲೆ ಸುತ್ತು, ಹೊಟ್ಟೆ ಭಾರ, ಹುಳಿ ತೇಗು, ಹೊಟ್ಟೆಗೆ ಹುಬ್ಬರ ಬರುತ್ತಿರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಗ್ಯಾಸ್ಟಿಕ್, ಆಸಿಡಿಟಿ ಮುಖ್ಯ ಕಾರಣಗಳು ಯಾವುದು ಎಂದರೆ ಸರಿಯಾಗಿ ನಿದ್ದೆ ಮಾಡದೇ ಇದ್ದಾರೆ, ಹಗಲು ನಿದ್ದೆ ಮಾಡುವುದರಿಂದ, ಟೆನ್ಶನ್, ಸ್ಟ್ರೆಸ್ ಮಾಡಿಕೊಳ್ಳುವುದರಿಂದ, ಸರಿಯಾಗಿ ಊಟ ಮಾಡದೇ ಇರುವುದು, ಖಾರ ಜಾಸ್ತಿ ತಿನ್ನುವುದರಿಂದ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಇದೆ.ಹೀಗೆ ಹಲವಾರು ಕಾರಣಗಳಿಂದ ಗ್ಯಾಸ್ಟಿಕ್ ಮತ್ತು ಅಸಿಡಿಟಿ ಸಮಸ್ಸೆ ಬರುತ್ತದೆ.

ಮನೆಮದ್ದು :ಒಂದು ಗ್ಲಾಸ್ ಉಗುರು ಬೆಚ್ಚನೆ ನೀರಿಗೆ 2 ಚಮಚ ತುರಿದ ಹಸಿ ಶುಂಠಿಯನ್ನು ಹಾಕಿ, ಒಂದು ಚಿಕ್ಕ ಸ್ಲೀಸ್ ನಿಂಬೆಹಣ್ಣು ಹಾಕಿ 10 ರಿಂದ 15 ನಿಮಿಷ ಹಾಗೆ ಇಡಬೇಕು.ಹೀಗೆ ಇಟ್ಟರೆ ಶುಂಠಿ ಮತ್ತು ನಿಂಬೆ ಹಣ್ಣಿನ ಅಂಶ ಹಾಗೆ ಬಿಟ್ಟುಕೊಳ್ಳುತ್ತದೆ.ನಂತರ ಶೋದಿಸಿ ಜೇನುತುಪ್ಪ ಬೇರೆಸಿ ತಿಂಡಿ ತಿಂದ ತಕ್ಷಣ ಕುಡಿಯಬೇಕು.ಚಿಕ್ಕ ಮಕ್ಕಳು ಎರಡು ಚಮಚ ತೆಗೆದುಕೊಳ್ಳಬೇಕು ಮತ್ತು ದೊಡ್ಡವರು ತಿಂಡಿ ತಿಂದ ತಕ್ಷಣ ಅರ್ಧ ಲೋಟ ಮತ್ತು ರಾತ್ರಿ ಮಲಗುವ ಮೊದಲು ಅರ್ಧ ಲೋಟ ಕುಡಿದು ಮಲಗಬೇಕು. ಪ್ರತಿದಿನ ಎರಡು ಬಾರಿ ತೆಗೆದುಕೊಂಡರೆ ಸಾಕು.ಶುಂಠಿ ತಿಂದ ಆಹಾರವನ್ನು ಬೇಗಾ ಡೈಜೆಸ್ಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇದನ್ನು ಕುಡಿದರೆ ತಿಂದ ಆಹಾರ ಬೇಗ ಜೀರ್ಣವಾಗುತ್ತದೆ.

ಮನೆಮದ್ದು 2 : ಇನ್ನು ಜೀರಿಗೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ತಿಂದ ಆಹಾರವನ್ನು ಜೀರ್ಣ ಮಾಡಲು ಸಹಾಯ ಮಾಡುತ್ತದೆ.ಇನ್ನು ಓಂ ಕಾಳು ಗ್ಯಾಸ್ಟ್ರಿಕ್ ಗೆ ತುಂಬಾನೇ ಒಳ್ಳೆಯದು.ಪದೇ ಪದೇ ಗ್ಯಾಸ್ ಬರುವವರಿಗೆ ಅಜ್ವನ ತುಂಬಾನೇ ಒಳ್ಳೆಯದು.ಈ ಎರಡು ಪದಾರ್ಥವನ್ನು ಪುಡಿ ಮಾಡಿಕೊಳ್ಳಬೇಕು. ಊಟಕ್ಕೂ ಮಾದಲು ನೀರಿಗೆ ಮಿಕ್ಸ್ ಮಾಡಿ ಕುಡಿಯಬೇಕು.ಈ ಎರಡು ಮನೆಮದ್ದು ಮಾಡಿ ನೋಡಿ ಬೇಗಾ ಗ್ಯಾಸ್ ಕಡಿಮೆ ಆಗುತ್ತದೆ.ಇನ್ನು ಗ್ಯಾಸ್ಟ್ರಿಕ್ ಸಮಸ್ಸೆ ಇರುವವರು ನೀರನ್ನು ಜಾಸ್ತಿ ಕುಡಿಯಬೇಕು ಹಾಗೂ ಆಹಾರವನ್ನು ತಿನ್ನುವಾಗ ನಿಧಾನವಾಗಿ ಸೇವಿಸಬೇಕು.ಮುಖ್ಯವಾಗಿ ಕರಿದ ಪದಾರ್ಥಗಳನ್ನು ಮತ್ತು ಜಂಕ್ ಫುಡ್ಸ್ ತಿನ್ನುವುದನ್ನು ಬಿಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.