1 ಚಮಚ ತಪ್ಪದೆ ತೆಗೆದುಕೊಳ್ಳಿ ಕೀಲು ನೋವು, ಜಾಯಿಂಟ್ ಮಧ್ಯೆ ಇರುವ ಲೂಬ್ರಿಕೇಟ್ ಗಾಗಿ, ಗ್ಯಾಸ್,ಬೆನ್ನು ನೋವು

ಸಾಮಾನ್ಯವಾಗಿ ಕೀಲು ನೋವು,ಕೀಲುವಿನಲ್ಲಿ ಬಾವು ಬರುವುದು, ಏಳುವಾಗ, ಕುರುವಾಗ, ನಡೆಯುವಾಗ ಮಂಡಿ ಅಥವಾ ಸೊಂಟದಲ್ಲಿ ಕಟ್ ಕಟ್ ಅಂತ ಸೌಂಡ್ ಬರುತ್ತದೆ.ಈ ಎಲ್ಲಾ ಸಮಸ್ಸೆಗಳಿಗೆ ಈ ಸುಲಭವಾದ ಮನೆಮದ್ದನ್ನು ಬಳಸುವುದರಿಂದ ಕಡಿಮೆ ಆಗುತ್ತದೆ.ತಿಂದ ಆಹಾರ ಚೆನ್ನಾಗಿ ಜೀರ್ಣ ಆಗದೆ ಇದ್ದಾರೆ ಈ ರೀತಿಯ ಸಮಸ್ಸೆ ದೇಹದಲ್ಲಿ ಕಾಡುತ್ತದೆ.ದೇಹದಲ್ಲಿ ಕಲ್ಮಶ ಉಳಿದಾಗ ದೇಹದಲ್ಲಿ ವಾಯು ಉತ್ಪತ್ತಿ ಆಗುತ್ತದೆ.ಹಾಗೆ ಲೂಬ್ರಿಕ್ಯಾಂಟ್ ಒಣಗುತ್ತಾ ಬರುತ್ತದೆ. ಇದರಿಂದ ಮೂಳೆಗಳ ಸಾವಕಾಳಿಗೂ ಇದು ಕಾರಣವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಮನೆಮದ್ದು ಮಾಡುವುದರಿಂದ ನಿಮ್ಮ ಜೀರ್ಣ ವ್ಯವಸ್ಥೆ ತುಂಬಾ ಚೆನ್ನಾಗಿ ಆಗುತ್ತದೆ.ದೇಹದಲ್ಲಿ ಸೇರಿಕೊಂಡಿರುವ ವಾತವನ್ನು ಹೊರ ಹಾಕುತ್ತದೆ.ಇನ್ನು ದೇಹದಲ್ಲಿ ಲೂಬ್ರಿಕ್ಯಾಂಟ್ ಉತ್ಪತ್ತಿಯಾಗಲು ಇದು ತುಂಬಾನೇ ಸಹಾಯ ಆಗುತ್ತದೆ.ಇದರಿಂದ ನೀವು ಆರಾಮಾಗಿ ನೀವು ಓಡಾಡಬಹುದು.

ಮೊದಲು ಒಣ ಶುಂಠಿ, ಒಂದು ಚಮಚ ಮೆಂತೆ,1 ಚಮಚ ಓಂ ಕಾಳು ತೆಗೆದುಕೊಂಡು ಎಲ್ಲವನ್ನು ಪೌಡರ್ ಮಾಡಿಕೊಳ್ಳಬೇಕು.ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.ಮೊದಲು ಒಂದು ಗ್ಲಾಸ್ ಉಗುರು ಬೆಚ್ಚಗೆ ಇರುವ ನೀರಿಗೆ 1 ಚಮಚ ತಯಾರಿಸಿದ ಪೌಡರ್ ಮಿಕ್ಸ್ ಮಾಡಬೇಕು ಮತ್ತು ರುಚಿಗೆ ಸ್ವಲ್ಪ ಬೆಲ್ಲವನ್ನು ಹಾಕಬೇಕು.

ದೇಹದಲ್ಲಿ ತಿಂದ ಆಹಾರ ಜೀರ್ಣ ಆಗುವುದಕ್ಕೆ ಒಣ ಶುಂಠಿ ಸಹಾಯ ಮಾಡುತ್ತದೆ ಮತ್ತು ಕೈ ಕಾಲು ನೋವು ಇದ್ದರು ಕಡಿಮೆ ಮಾಡುತ್ತದೆ.ಮೆಂತೆ ದೇಹಕ್ಕೆ ತುಂಬಾನೇ ಒಳ್ಳೆಯಾದು.ಹೊಟ್ಟೆಯಲ್ಲಿ ಉರಿ, ಗ್ಯಾಸ್ ಸಮಸ್ಸೆಯನ್ನು ಕಡಿಮೆ ಮಾಡುತ್ತದೆ.ಐರನ್ ಅಂಶ ಜಾಸ್ತಿ ಇರುವುದರಿಂದ ಮೂಳೆಗಳನ್ನು ಗಟ್ಟಿ ಮಾಡುತ್ತದೆ.ಓಂ ಕಾಳು ಜೀರ್ಣ ಕ್ರಿಯೆಯನ್ನು ಚೆನ್ನಾಗಿ ಇಡುತ್ತದೆ.ಈ ಮೂರು ವಸ್ತುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ನೋವನ್ನು ಕಡಿಮೆ ಮಾಡುವ ಗುಣ ಈ ವಸ್ತುಗಳಲ್ಲಿ ಇದೆ.

ಪ್ರತಿದಿನ ಒಂದು ಬಾರಿ ತೆಗೆದುಕೊಂಡರೆ ಸಾಕು.ಇದರ ಜೊತೆಗೆ ಬೆಳಗ್ಗೆ ಬಿಸಿಲು ಕಾಯಿಸುವುದು, ಜಾಸ್ತಿ ನೀರು ಕುಡಿಯುವುದು, ಟೆನ್ಶನ್ ಮಾಡಿಕೊಳ್ಳಬಾರದು, ತಣ್ಣಗೆ ಇರುವ ಪದಾರ್ಥಗಳನ್ನು ತೆಗೆದುಕೊಳ್ಳುಬಾರದು ಮತ್ತು ಫ್ರಶ್ ಆಗಿ ತಯಾರು ಮಾಡಿರುವ ಆಹಾರವನ್ನು ಸೇವನೆ ಮಾಡಬೇಕು.ಈ ರೀತಿ ಮಾಡಿದರೆ ಜೀರ್ಣ ಶಕ್ತಿ ಚೆನ್ನಾಗಿ ಇಂಪ್ರೂವ್ ಆಗುತ್ತದೆ ಮತ್ತು ಡ್ರೈ ಫ್ರೂಟ್ಸ್, ಹಣ್ಣು, ತರಕಾರಿ ತಿನ್ನುವುದರಿಂದ ಮಿನರಾಲ್ಸ್ ಸಿಗುತ್ತದೆ ಮತ್ತು ಅರೋಗ್ಯಕ್ಕೂ ಒಳ್ಳೆಯದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment