ತುಳಸಿ ವಿವಾಹ ಪೂಜೆ ಯಾವ ದಿನ ಆಚರಿಸಬೇಕು? ಪೂಜಾ ಸಮಯ ಯಾವುದು?

ನಿಮ್ಮ ಮನೆಯ ತುಳಸಿ ವಿವಾಹ ಪೂಜೆ ಸಿದ್ಧತೆ ಹೀಗಿರಬೇಕು. ತುಳಸಿ ವಿವಾಹವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಉತ್ತನ ದ್ವಾದಶಿ ಎಂದು ಈ ತುಳಸಿ ವಿವಾಹವನ್ನು ಆಚರಣೆ ಮಾಡುತ್ತೇವೆ. ಹಿಂದೂ ಪದ್ಧತಿಯಲ್ಲಿ ಹೀಗೆ ವಿವಾಹವನ್ನು ಮಾಡುತ್ತಾರೆ ಅದೇ ರೀತಿ ತುಳಸಿ ವಿವಾಹ ಪೂಜೆಯನ್ನು ಆಚರಣೆ ಮಾಡಬೇಕು. ತುಳಸಿ ಸಸ್ಯವನ್ನು ಒಂದು ಪೊಟ್ ನಲ್ಲಿ ಹಾಕಿ ವಧುವಿನ ರೀತಿ ಅಲಂಕಾರ ಮಾಡಿ ಮತ್ತು ಜೊತೆಯಲ್ಲಿ ಬೆಟ್ಟದ ನೆಲ್ಲಿ ಕಾಯಿ ಗಿಡವನ್ನು ಇಟ್ಟು ತುಳಸಿ ವಿವಾಹವನ್ನು ಆಚರಣೆ ಮಾಡಬೇಕು.

ತುಳಸಿ ವಿವಾಹ ಮಾಡುವುದರಿಂದ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದು. ಇದು ಕನ್ಯಾದಾನದ ಸಮ ಫಲವನ್ನು ನೀಡುತ್ತದೆ.ಈ ತುಳಸಿ ಪೂಜೆಯನ್ನು 15ನೇ ತಾರೀಕು ಸೋಮವಾರ ಬೆಳಗ್ಗೆ 8:19 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು 16ನೇ ತಾರೀಕು ಮಂಗಳವಾರ ಬೆಳಗ್ಗೆ 8:40 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ತುಳಸಿ ವಿವಾಹ ಆಚರಣೆಯನ್ನು ಸೋಮವಾರದ ದಿನ ಮಾಡಬೇಕು. ಈ ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ನಿಮ್ಮ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.ನೀವು ಯಾವುದೇ ಸಂಕಲ್ಪವನ್ನು ಮಾಡಿಕೊಂಡರು ಬೇಗ ಈಡೇರುತ್ತದೆ.

ತುಳಸಿ ವಿವಾಹ ಪೂಜೆ ಯಾವ ದಿನ ಆಚರಿಸಬೇಕು?? ಪೂಜಾ ಸಮಯ ಯಾವುದು..ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಿಮ್ಮ ಮನೆಯ ತುಳಸಿ ವಿವಾಹ ಪೂಜೆ ಸಿದ್ಧತೆ ಹೀಗಿರಬೇಕು. ತುಳಸಿ ವಿವಾಹವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಉತ್ತನ ದ್ವಾದಶಿ ಎಂದು ಈ ತುಳಸಿ ವಿವಾಹವನ್ನು ಆಚರಣೆ ಮಾಡುತ್ತೇವೆ. ಹಿಂದೂ ಪದ್ಧತಿಯಲ್ಲಿ ಹೀಗೆ ವಿವಾಹವನ್ನು ಮಾಡುತ್ತಾರೆ ಅದೇ ರೀತಿ ತುಳಸಿ ವಿವಾಹ ಪೂಜೆಯನ್ನು ಆಚರಣೆ ಮಾಡಬೇಕು. ತುಳಸಿ ಸಸ್ಯವನ್ನು ಒಂದು ಪೊಟ್ ನಲ್ಲಿ ಹಾಕಿ ವಧುವಿನ ರೀತಿ ಅಲಂಕಾರ ಮಾಡಿ ಮತ್ತು ಜೊತೆಯಲ್ಲಿ ಬೆಟ್ಟದ ನೆಲ್ಲಿ ಕಾಯಿ ಗಿಡವನ್ನು ಇಟ್ಟು ತುಳಸಿ ವಿವಾಹವನ್ನು ಆಚರಣೆ ಮಾಡಬೇಕು.

ತುಳಸಿ ವಿವಾಹ ಮಾಡುವುದರಿಂದ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದು. ಇದು ಕನ್ಯಾದಾನದ ಸಮ ಫಲವನ್ನು ನೀಡುತ್ತದೆ.ಈ ತುಳಸಿ ಪೂಜೆಯನ್ನು 15ನೇ ತಾರೀಕು ಸೋಮವಾರ ಬೆಳಗ್ಗೆ 8:19 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು 16ನೇ ತಾರೀಕು ಮಂಗಳವಾರ ಬೆಳಗ್ಗೆ 8:40 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ತುಳಸಿ ವಿವಾಹ ಆಚರಣೆಯನ್ನು ಸೋಮವಾರದ ದಿನ ಮಾಡಬೇಕು. ಈ ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ನಿಮ್ಮ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.ನೀವು ಯಾವುದೇ ಸಂಕಲ್ಪವನ್ನು ಮಾಡಿಕೊಂಡರು ಬೇಗ ಈಡೇರುತ್ತದೆ.

Related Post

Leave a Comment