ನಿಮ್ಮ ಭಾಗ್ಯದಲ್ಲಿ ಸರ್ಕಾರಿ ನೌಕರಿ ಖಾಸಗಿ ಅಥವಾ ಸ್ವಂತ ಬಿಸಿನೆಸ್, ಏನಿದೆ? ಹಸ್ತ ರೇಖೆಯ ಮೂಲಕ ತಿಳಿಯಿರಿ!

ಹಲವರು ಜನರು ಸರ್ಕಾರಿ ಕೆಲಸಗಳಿಗೆ, ಖಾಸಗಿ ಕೆಲಸಗಳಿಗೆ ಹುಡುಕುತ್ತ ಇರುತ್ತರೇ.ಎಷ್ಟೇ ಹುಡಿಕಿದರು ಕೆಲಸ ಸಿಗುತ್ತಿರುವುದಿಲ್ಲ. ಇಲ್ಲಿ ನಿಮ್ಮ ಅಂಗೈನಲ್ಲಿ ಸರ್ಕಾರಿ ನೌಕರಿಯಾ ಯೋಗ ಇದಿಯಾ ಇಲ್ಲವೋ ಎನ್ನುವ ವಿಷಯವನ್ನು ನೀವು ತಿಳಿದುಕೊಳ್ಳಬಹುದು.ನಿಮ್ಮ ಅಂಗೈಯಲ್ಲಿರುವ ರೇಖೆಗಳ ಅನುಸಾರವಾಗಿ ನೀವು ಸರಕಾರಿ ನೌಕರಿಯನ್ನು ಮಾಡುತ್ತೀರಾ, ಖಾಸಗಿ ಕೆಲಸ ಮಾಡುತ್ತೀರಾ ಅಥವಾ ಬಿಸಿನೆಸ್ ಮಾಡುತ್ತೀರಾ ಎಂದು ತಿಳಿಯಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪುರುಷರು ಬಲಗೈಯನ್ನು ನೋಡಿಕೊಳ್ಳಬೇಕು ಮತ್ತು ಮಹಿಳೆಯರು ಎಡಗೈಯನ್ನು ನೋಡಿಕೊಳ್ಳಬೇಕು. ಇದು ಬೆರಳುಗಳ ಕೆಳಗಡೆ ರಚನೆಯಾಗಿರುತ್ತದೆ. ಅಂದರೆ ಗುರು ಪರ್ವತ,ಶನಿಪರ್ವತ, ಸೂರ್ಯ ಪರ್ವತ ಮತ್ತು ಬುದ್ಧ ಪರ್ವತ.

1, ಶನಿ ಪರ್ವತ ಮತ್ತು ಸೂರ್ಯ ಪರ್ವತ-ಶನಿ ಪರ್ವತದ ಮೂಲಕ ನಿಮ್ಮ ಕಾರ್ಯಕ್ಷೇತ್ರದ ಬಗ್ಗೆ ತಿಳಿಯಬಹುದು. ಇಲ್ಲಿ ಸೂರ್ಯ ಪರ್ವತವು ತುಂಬಾನೇ ಶಕ್ತಿಶಾಲಿಯಾಗಿ ಇರುವುದು ತುಂಬಾನೇ ಮುಖ್ಯವಾಗಿರುತ್ತದೆ. ನಿಮ್ಮ ಭಾಗ್ಯರೇಖೆ ಮತ್ತು ಈ 2 ಪರ್ವತಗಳ ಮೂಲಕ ಇಲ್ಲಿ ನಿಮ್ಮ ಸರ್ಕಾರಿ ನೌಕರಿ ಇರುತ್ತಾ ಅಥವಾ ಪ್ರೈವೇಟ್ ನೌಕರಿ, ಬಿಸಿನೆಸ್ ಮಾಡುತ್ತೀರಾ ಎಂದು ತಿಳಿಯಬಹುದು.ಒಂದು ರೇಖೆ ಹಾರ್ಟ್ ಲೈನ್ ದಾಟಿ ಶನಿ ಪರ್ವತವನ್ನು ಸೇರುತ್ತದೆ. ಇವರಿಗೆ ಪ್ರವೇಟ್ ಕೆಲಸವನ್ನು ಮಾಡುವುದಕ್ಕೆ ಇಷ್ಟ ಇರುತ್ತದೆ. ನೀವು ಇಲ್ಲಿ ಬಿಸಿನೆಸ್ ಕೂಡ ಮಾಡಬಹುದು.

ಪ್ರತಿಯೊಬ್ಬರೂ ಸರ್ಕಾರಿ ನೌಕರಿ ಮಾಡುವುದಕ್ಕೆ ಇಷ್ಟಪಡುತ್ತಾರೆ. ಸರ್ಕಾರ ಕೆಲಸಕ್ಕೂ ಕೂಡ ಒಂದು ಯೋಗ ಇರುತ್ತದೆ. ಕೆಲವರಿಗೆ ತಮ್ಮ ಮನಸ್ಸಿನ ಇಚ್ಛೆಗಳ ಪ್ರಕಾರ ಕೆಲಸಗಳು ಸಿಗುತ್ತವೆ.ಈ ರೇಖೆಯು ನಿಮ್ಮ ಲೈಫ್ ಲೈನ್ ಯಿಂದ ಸೂರ್ಯ ಪರ್ವತದ ಕಡೆ ಹೋಗುತ್ತದೆ. ಇಂತಹ ರೇಖೆಗಳು ದೋಷ ಮುಕ್ತವಾಗಿರಬೇಕು.ಅಂದರೆ ರೇಖೆ ಕಟ್ ಆಗದೆ ನೇರವಾಗಿ ಸೂರ್ಯ ಪರ್ವತದ ಕಡೆ ಹೋಗಿರಬೇಕು.ಈ ರೀತಿ ಇದ್ದಾರೆ 90% ಸರ್ಕಾರಿ ನೌಕರಿ ಪಡೆಯುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಈ ಎರಡೂ ಗೆರೆಯಿಂದ ಇನ್ನೊಂದು ಗೆರೆ ಕ್ರಾಸ್ ಮಾಡಿದರೆ ಪ್ರೈವೇಟ್ ಅಥವಾ ಬಿಸಿನೆಸ್ ಮಾಡಬಹುದು. ಶ್ರಮಪಟ್ಟರೆ ಸರ್ಕಾರಿ ನೌಕರಿ ಕೂಡ ನಿಮಗೆ ಸಿಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment