ನವೆಂಬರ್ 23ರಂದು ” ಅಂಗಾರಕ ಸಂಕಷ್ಟಹರ ಚತುರ್ಥಿ” ವಿಶೇಷ “ನವಧಾನ್ಯಗಳ ” ಮೇಲೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವ ವಿಧಾನ..

ಅಂಗಾರಕ ಸಂಕಷ್ಟ ಹರ ಚತುರ್ಥಿ ಯನ್ನು ಯಾವ ರೀತಿ ವಿಶೇಷವಾಗಿ ಮಾಡಬಹುದೆಂದು ತಿಳಿಸಿಕೊಡುತಿದ್ದೇವೆ. ಪೂಜೆ ಶುರು ಮಾಡುವ ಮೊದಲು ಮಂಗಳವಾರ ಮುಂಜಾನೆ ಬೇಗ ಎದ್ದು ಮನೆಯನ್ನು ಶುದ್ದಿ ಮಾಡಿಕೊಂಡು ತಲೆಗೆ ಸ್ನಾನವನ್ನು ಮಾಡುವಾಗ ಸ್ವಲ್ಪ ಅರಿಶಿಣ ಮತ್ತು ಹಾಲನ್ನು ಹಾಕಿಕೊಂಡು ಸ್ನಾನ ಮಾಡಿಕೊಂಡು ನಂತರ ಪೂಜೆಯನ್ನು ಶುರು ಮಾಡಿಕೊಳ್ಳಬೇಕು. ಮೊದಲು ಗಣೇಶನಿಗೆ ಪಂಚಾಮೃತ ಅಭಿಷೇಕವನ್ನು ಮಾಡಿ ನಂತರ ಪೂಜೆಯನ್ನು ಶುರು ಮಾಡಬೇಕು. ಹಸಿ ಹಾಲು, ಮೊಸರು, ಪರಿಶುದ್ಧವಾದ ತುಪ್ಪ, ಜೇನುತುಪ್ಪ, ಸಕ್ಕರೆ ಇದಿಷ್ಟನ್ನು ಪಂಚಾಮೃತ ಅಭಿಷೇಕವನ್ನು ಮಾಡಬೇಕಾಗುತ್ತದೆ.ನಂತರ ಓಂ ಗಣೇಶಾಯ ನಮಃ ಎಂದು ಹೇಳುತ್ತಾ ಅಭಿಷೇಕವನ್ನು ಮಾಡಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪೂಜೆ ಶುರು ಮಾಡುವ ಮೊದಲು ಪೀಠವನ್ನು ತಯಾರಿಸಿಕೊಳ್ಳಬೇಕು. ಒಂದು ಮಣೆಯ ಮೇಲೆ ರಂಗೋಲಿಯನ್ನು ಹಾಕಿ ಪೂಜೆಯನ್ನು ಶುರು ಮಾಡಬೇಕಾಗುತ್ತದೆ. ನಂತರ ಒಂದು ಹಿತ್ತಾಳೆ ಅಥವಾ ತಾಮ್ರದ ಪ್ಲೇಟನ್ನು ತೆಗೆದುಕೊಂಡು 5 ಎಕ್ಕದ ಎಲೆಯನ್ನು ತೆಗೆದುಕೊಂಡು ಅರಿಶಿಣದಿಂದ ಸ್ವಾಸ್ತಿಕ್ ಚಿತ್ರವನ್ನು ಬರೆದು ಅರಿಶಿಣ -ಕುಂಕುಮವನ್ನು ಹಚ್ಚಬೇಕು. ಅದರ ಮಧ್ಯೆ ಅಕ್ಷತೆಯನ್ನು ಹಾಕಬೇಕು. ಅದರ ಮೇಲೆ ನವಧಾನ್ಯಗಳನ್ನು ಇಡಬೇಕು.

ನವಧಾನ್ಯಗಳ ಮೇಲೆ ಎರಡು ವಿಳೆದೆಲೆಗಳನ್ನು ಇಟ್ಟು ಅದರ ಮೇಲೆ ಸ್ವಸ್ತಿಕ್ ಚಿತ್ರವನ್ನು ಶ್ರೀಗಂಧದಿಂದ ಬರೆದು ಅದರ ಮೇಲೆ ಇಡಬೇಕು.ಅದರ ಮೇಲೆ ಅಕ್ಷತೆ ಇಟ್ಟು ಗಣೇಶನ ವಿಗ್ರಹ ಇಟ್ಟು ಪೂಜೆಯನ್ನು ಮಾಡಬೇಕು.ನಂತರ ಗಣೇಶನಿಗೆ ಜನಿವಾರವನ್ನು ಎಡಗಡೆಯಿಂದ ಬಲಗಡೆ ಬರುವ ರೀತಿ ಹಾಕಬೇಕು ಮತ್ತು ಎರಡು ಎಳೆ ಗೆಜ್ಜೆ ವಸ್ತ್ರವನ್ನು ಹಾಕಬೇಕಾಗುತ್ತದೆ. ನಂತರ ವಿಶೇಷವಾದ ಕಡ್ಲೆಕಾಳು ಮತ್ತು ಎಕ್ಕದ ಹೂವನ್ನು ಸೇರಿಸಿ ಹಾರವನ್ನು ಮಾಡಿ ಹಾಕಬೇಕು.11 ಎಕ್ಕದ ಹೂವು ಮತ್ತು 10 ಕಡಲೆ ಕಾಳು ತೆಗೆದುಕೊಳ್ಳಬೇಕು. ಕಡಲೆಕಾಳನ್ನು ಅರಿಶಿಣದಿಂದ ನೆನಸಿ ದಾರದ ಸಹಾಯದಿಂದ ಪೊಣಿಸಬೇಕು. ನಂತರ ಗಣೇಶನಿಗೆ ಗರಿಕೆಯಿಂದ ಎಂದರೆ ತುಂಬಾನೇ ಪ್ರೀತಿ.ಗರಿಕೆಯನ್ನು ಇಟ್ಟು ಸಂಕಲ್ಪ ಮಾಡಿದರೇ ಬೇಗನೆ ಈಡೇರುತ್ತದೆ ಮತ್ತು ಹೂವಿನಿಂದ ಅಲಂಕಾರವನ್ನು ಮಾಡಬೇಕು.

ಸಂಕಲ್ಪ ಮಾಡುವುದು ಹೇಗೆ : ಮುಂಜಾನೆ ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿದ ನಂತರ ಕೈಯಲ್ಲಿ ಸ್ವಲ್ಪ ಅಕ್ಷತೆ ಒಂದು ಹೂವನ್ನು ಇಟ್ಟುಕೊಂಡು ನಿಮ್ಮ ಸಂಕಲ್ಪವನ್ನು ಕೇಳಿಕೊಂಳ್ಳಬೇಕು. ಇವತ್ತು ಉಪವಾಸ ಇದ್ದು ಸಂಕಷ್ಟ ಚತುರ್ಥಿ ಪೂಜೆ ಯನ್ನು ಮಾಡುತ್ತೇನೆ ನಮ್ಮ ಆಸೆಯನ್ನು ಈಡೇರಿಸಿಕೊಡು ಎಂದು ಗಣೇಶನನ್ನು ಕೇಳಿಕೊಂಡು ಗಣೇಶನ ಪಾದದ ಬಳಿ ನೀವು ಅಕ್ಷತೆ ಮತ್ತು ಹೂವನ್ನು ಇಟ್ಟು ನಮಸ್ಕಾರ ಮಾಡಿಕೊಳ್ಳಬೇಕು.

ವಿಶೇಷವಾದ ದೀಪಾರಾಧನೆ : ಊದುಬತ್ತಿಯಿಂದ ತೆಂಗಿನಕಾಯಿ ದೀಪಾರಾಧನೆ ಬೆಳಗಬೇಕು ಮತ್ತು ಸುತ್ತಲೂ ಎಕ್ಕದ ಎಲೆಯ ಮೇಲೆ 5 ದೀಪವನ್ನು ಇಡಬೇಕು.ಪ್ರಸಾದ: ಅವಲಕ್ಕಿ ಬೆಲ್ಲ, ಪಂಚಾಮೃತ ಅಭಿಷೇಕವನ್ನು ಸಹ ನೈವೇದ್ಯಕ್ಕೆ ಇಡಬಹುದು. ಯಾವುದೇ ಕಾರಣಕ್ಕೂ ಗಣೇಶನಿಗೆ ತುಳಸಿ ದಳವನ್ನು ಇಡಬಾರದು. ಪ್ರಸಾದಕ್ಕೆ ತುಳಸಿ ದಳವನ್ನು ಇಡಬಹುದು.

ಮೊದಲು ಒಂದು ಕಾಯಿಯನ್ನು ಗಣೇಶನ ಪಕ್ಕ ಇಡಬೇಕು. ಈ ಕಾಯಿಯನ್ನು ಪೂಜೆ ಆದ ಬಳಿಕ ದೇವಸ್ಥಾನಕ್ಕೆ ಹೋಗಿ ಕಾಯಿಯನ್ನು ಓಡಿಸಿ ತೆಗೆದುಕೊಂಡು ಬರಬಹುದು. ಸಂಕಷ್ಟಹರ ಕಥೆಯನ್ನು ಓದಿ ನಂತರ ಅಷ್ಟೋತ್ತರವನ್ನು ಶುರುಮಾಡಬೇಕು. ಸಂಕಷ್ಟಹರ ಚತುರ್ಥಿ ಮಾಡುವವರು ಬೆಳಗ್ಗೆಯಿಂದ ಸಂಜೆಯವರೆಗೂ ಉಪವಾಸ ಇದ್ದು ಸೂರ್ಯಾಸ್ತ ಆದನಂತರ ಪೂಜೆಯನ್ನು ಮಾಡಿ ಚಂದ್ರ ದರ್ಶನವನ್ನು ಮಾಡಿ ಉಪವಾಸವನ್ನು ಬಿಡಬೇಕಾಗುತ್ತದೆ. ಈ ರೀತಿಯಾಗಿ ಸಂಕಷ್ಟಹರ ಚತುರ್ಥಿ ಪೂಜೆಯನ್ನು ಮಾಡಬೇಕು.

ಒಂದು ವೇಳೆ ಮೋದಕ ಮಾಡಿದರೆ 21 ಮೋದಕ ಮಾಡಬೇಕು. ಅದರಲ್ಲಿ ಒಂದು ಮೋದಕ ಉಪ್ಪು ನಿಂದ ಮಾಡಬೇಕು. ನೈವೇದ್ಯ ಮಾಡಿದ ನಂತರ ಪೂಜೆ ಮಾಡಿದವರು ಮಾತ್ರ ಸೇವನೆ ಮಾಡಬೇಕು. ಸೇವನೆ ಮಾಡುವಾಗ ಉಪ್ಪಿನ ಮೋದಕ ಮೊದಲು ಸಿಕ್ಕರೆ ತಕ್ಷಣ ಬಿಡಬೇಕು. ಮಾರನೇ ದಿನ ತಿನ್ನಬಹುದು. ಗಣೇಶನ ವಿಸರ್ಜನೆಯನ್ನು ಮಂಗಳವಾರದ ದಿನ ಮಹಾಮಂಗಳಾರತಿ ಮಾಡಿ ಹಾಗೆ ಬಿಡಬೇಕು. ಬುಧವಾರ ಬೆಳಗ್ಗೆ ಮತ್ತೊಮ್ಮೆ ಸ್ನಾನವನ್ನು ಮಾಡಿ ಗಣೇಶನನ್ನು ವಿಸರ್ಜನೆ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment