ಸುಬ್ರಹ್ಮಣ್ಯ ಷಷ್ಠಿಯಂದು ಷಣ್ಮುಖ ದೀಪಾರಾಧನೆಯಿಂದ ಸಕಲ ಕಷ್ಟ ನಿವಾರಣೆ!

ಸುಬ್ರಹ್ಮಣ್ಯ ದೇವರಿಗೆ ಆರು ಮುಖಗಳು ಇರುತ್ತವೆ ಹಾಗಾಗಿ ಷಣ್ಮುಖ ಎಂದು ಕರೆಯುತ್ತಾರೆ. ಸುಬ್ರಹ್ಮಣ್ಯ ದೇವರಿಗೆ ದೀಪಾರಾಧನೆ ಮಾಡುವ ಮೊದಲು ಪೀಠದಮೇಲೆ ಅಕ್ಕಿ ಹಿಟ್ಟಿನಿಂದ ರಂಗೋಲಿ ಹಾಕಿಕೊಳ್ಳಬೇಕು.ರಂಗೋಲಿ ಒಳಗೆ ಓಂ ನಮಃ ಶಿವಾಯ ಎಂದು ಬರೆಯಿರಿ. ಅದರ ಮೇಲೆ ಅರಿಶಿಣ, ಕುಂಕುಮ ಅಕ್ಷತೆ ಹಾಕಿ ನಂತರ ಅಭಿಷೇಕವನ್ನು ಶುರು ಮಾಡಬೇಕಾಗುತ್ತದೆ.ಒಂದು ಪ್ಲೇಟ್ ನಲ್ಲಿ 5 ಇಡೀ ಅಕ್ಕಿಯನ್ನು ಹಾಕಬೇಕು . ಶಿವನ ತೇಜಸ್ಸಿನಿಂದ ಹುಟ್ಟಿಕೊಂಡ ಈ ಸ್ಕಂದ ಅಂದರೆ ಸುಬ್ರಹ್ಮಣ್ಯ ಸ್ವಾಮಿ. ಸುಬ್ರಹ್ಮಣ್ಯ ಸ್ವಾಮಿಗೆ 6 ಮುಖಗಳು ಇರುತ್ತವೆ.ಹಾಗಾಗಿ ಷಣ್ಮುಖ ಎಂದು ಕರೆಯುತ್ತಾರೆ . ಆರು ಮುಖದಲ್ಲಿ 6 ರೀತಿಯ ಬಣ್ಣಗಳು ಇರುತ್ತವೆ. ಆ ಬಣ್ಣಗಳು ಯಾವುವು ಎಂದರೆ ಬಿಳಿ ಕಂದು ಕೆಂಪು, ಚಿತ್ರ ವರ್ಣ, ಹಳದಿ ಮತ್ತು ಕಪ್ಪು. ಈ ಷಷ್ಠಿಯಲ್ಲಿ ಸರ್ಪದ ರೂಪದಲ್ಲಿ ಸುಬ್ರಹ್ಮಣ್ಯನ ದರ್ಶನ ಆಗುತ್ತದೆ. ಈ ದೀಪಾರಾಧನೆ ಮಾಡುವುದರಿಂದ ವಾತ ದೋಷ ನಿವಾರಣೆಯಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

5 ಇಡೀ ಅಕ್ಕಿ ಹಾಕಿದ ನಂತರ ಅರಿಶಿಣ ಕುಂಕುಮ ಹಚ್ಚಿ ಮದ್ಯದಲ್ಲಿ ಸ್ವಸ್ತಿಕ್ ಚಿತ್ರವನ್ನು ಬರಿಯಬೇಕು ಮತ್ತು ಎರಡು ವಿಳೇದೆಲೆ ಇಟ್ಟು ಅದರ ಮೇಲೆ ಶ್ರೀಗಂಧದಿಂದ ಸ್ವಸ್ತಿಕ್ ಚಿತ್ರವನ್ನು ಬರಿಯಬೇಕು.ನಂತರ ಒಂದು ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ ಅರಿಶಿಣ ಕುಂಕುಮ ಅಕ್ಷತೆ ಹಾಕಬೇಕು ಮತ್ತು ಅದರ ಮೇಲೆ ಇನ್ನೊಂದು ದೀಪ ಇಟ್ಟು ಅರಿಶಿಣ ಕುಂಕುಮ ಅಕ್ಷತೆಯನ್ನು ಹಾಕಬೇಕು.ನಂತರ ಬತ್ತಿ ಹಾಕಿ ತುಪ್ಪದಿಂದ ದೀಪ ಹಚ್ಚಬೇಕು.ಇನ್ನು 6 ಬತ್ತಿ ತೆಗೆದುಕೊಂಡು ಸುರುಳಿ ಮಾಡಿ ಹಾಕಬೇಕು.

ಈ ದೀಪಾರಾಧನೆ ಯನ್ನು ಸಂತಾನ ಪ್ರಾಪ್ತಿಗಾಗಿ ಮತ್ತು ನವಗ್ರಹ ದೋಷ, ವಿದ್ಯಾಭ್ಯಾಸಕ್ಕಾಗಿ, ಸಾಲದ ಸಮಸ್ಯೆ ಮತ್ತು ಆರ್ಥಿಕ ಸಮಸ್ಯೆ ನಿವಾರಣೆಯಾಗುವುದಕ್ಕೆ ಈ ದೀಪರಾಧನೆಯನ್ನು ಮಾಡಬಹುದು. ಈ ರೀತಿ ಪ್ರತಿದಿನ ಮಂಗಳವಾರ ದೀಪಾರಾಧನೆಯನ್ನು ಮಾಡಬಹುದು.ಇನ್ನು ತಿಂಗಳಿಗೆ ಎರಡು ಬಾರಿ ಷಷ್ಟಿ ಬರುತ್ತದೆ. ಈ ಸಮಯದಲ್ಲಿ ದೀಪರಾಧನೆ ಮಾಡಿದರು ಕೂಡ ತುಂಬಾ ಒಳ್ಳೆಯದು. ಮುಖ್ಯವಾಗಿ ಪ್ರಸಾದಕ್ಕೆ ಹಸಿ ಕಡಲೆ ಬೇಳೆ ಮತ್ತು ಹಸಿ ಅಕ್ಕಿಯನ್ನು ನೆನಸಿ ಪ್ರಸಾದಕ್ಕೆ ಇಡಬೇಕು.ಇನ್ನು ಸುಬ್ರಹ್ಮಣ್ಯ ಹೆಸರಿನಲ್ಲಿ ಪ್ರತಿದಿನ ಮಂಗಳವಾರ ದೀಪಾರಾಧನೆ ಮಾಡಿದರೂ ಕೂಡ ತುಂಬಾ ಒಳ್ಳೆಯದಾಗುತ್ತದೆ.ಆದಷ್ಟು ತುಂಬ ಸರಳವಾಗಿ ಪೂಜೆಯನ್ನು ಮಾಡಬೇಕು. ಮುಖ್ಯವಾಗಿ ಪಶು ಪ್ರಾಣಿಗಳಿಗೆ ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment