ನಿಮ್ಮ ಮನೆಯಲ್ಲಿ ತುಳಸಿ ಇದಿಯಾ? ಹಾಗಾದರೆ ತಪ್ಪದೆ ಇದನ್ನು ಮಾಡಬೇಕು ಇಲ್ಲವಾದರೆ ದುರದೃಷ್ಟ ಬೆನ್ನು ಬೀಳುತ್ತದೆ!

ತುಳಸಿ ಮಾತೆಯನ್ನು ಲಕ್ಷ್ಮಿ ದೇವಿ ಎಂದು ಕರೆಯುತ್ತಾರೆ. ತುಳಸಿಯನ್ನು ಭಗವಂತ ಲಕ್ಷ್ಮೀನಾರಾಯಣನ ಅರ್ಧಂಗಿ ಎಂದು ಪೂಜಿಸುತ್ತೀವಿ. ತುಳಸಿ ಇದ್ದಲ್ಲಿ ಲಕ್ಷ್ಮಿ ದೇವಿ ಇರುವುದು ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಪರಮಾತ್ಮ ನಾರಾಯಣನು ಸಂತೃಪ್ತ ಗೊಳ್ಳುತ್ತಾನೆ. ಸಕಲ ದೇವರಿಗೂ ಸಲ್ಲುವ ದಳ ಎಂದರೆ ತುಳಸಿದಳ ಮಾತ್ರ. ಆದರೆ ಗಣೇಶನಿಗೆ ಮಾತ್ರ ತುಳಸಿ ದಳವನ್ನು ಮೂಡಿಸುವಂತೆ ಇಲ್ಲ.

ನಕಾರಾತ್ಮಕ ಶಕ್ತಿಯನ್ನು ಹೊಡೆದು ಓಡಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ತುಳಸಿ ಗಿಡ ಪ್ರತಿ ಮನೆಯಲ್ಲೂ ಇದ್ದೇ ಇರುತ್ತದೆ. ಮನೆ ಎಂದ ಮೇಲೆ ದೇವರ ಕೋಣೆಗೆ ಜಾಗ ಹೇಗೆ ಮೀಸಲು ಇರುತ್ತದೆಯೋ ಅದೇ ರೀತಿ ತುಳಸಿ ಗಿಡಕ್ಕೆ ಮನೆ ಮುಂದೆ ಜಾಗ ಮೀಸಲಾಗಿದೆ ಇರುತ್ತದೆ. ಇಂತಹ ಲಕ್ಷ್ಮಿ ಸ್ವರೂಪಿಣಿಯಾದ ತುಳಸಿ ಮಾತೆ ನಿಮ್ಮ ಮನೆಯಲ್ಲಿ ಇದ್ದಾರೆ ಕೆಲವೊಂದು ನಿಯಮವನ್ನು ಪಾಲಿಸಲೇ ಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಪೂಜೆಯನ್ನು ಪ್ರತಿದಿನ ಪೂಜೆ ಮಾಡಬೇಕು. ಪ್ರತಿದಿನ ಪೂಜೆ ಮಾಡುವುದರಿಂದ ಲಕ್ಷ್ಮಿ ನೆಲೆಸಿರುತ್ತಾಳೆ. ಆದರೆ ತುಳಸಿ ಮಾತೆಗೆ ಕೆಲವೊಂದು ಇಷ್ಟದ ಕೆಲಸವನ್ನು ಮಾಡಬೇಕು.ತುಳಸಿ ದೇವಿಯನ್ನು ದ್ಯಾನಿಸಿ ಆರಾಧನೆಯನ್ನು ಮಾಡಬೇಕು ಆಗ ಮಾತ್ರ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುವುದು.ಇಲ್ಲವಾದರೇ ದುರಾದೃಷ್ಟ ನಿಮ್ಮನ್ನ ಬರಮಾಡಿಕೊಳ್ಳುತ್ತದೆ.

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಮಹತ್ತರವಾದ ಸ್ಥಾನವಿದೆ.ಶ್ರೀ ಹರಿಗೆ ಒಂದು ತುಳಸಿ ಎಲೆ ಇಲ್ಲವಾದರೆ ಆ ಪೂಜೆ ಅಪೂರ್ಣ.ಪ್ರತಿದಿನ ತುಳಸಿ ಗಿಡವನ್ನು ಪೂಜೆಯನ್ನು ಮಾಡಬೇಕು.ಬೆಳಗ್ಗೆ ಎದ್ದು ಅಂಗಳ ತೊಳೆದು ರಂಗೋಲಿ ಇಟ್ಟ ನಂತರ ದೇವರ ಪೂಜೆ ಆಗುತ್ತಿದಂತೆ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿ.ಮುಖ್ಯವಾಗಿ ಸಂಜೆ ಸಮಯದಲ್ಲಿ ತುಳಸಿ ಗಿಡದ ಹತ್ತಿರ ದೀಪ ಹಚ್ಚುವುದು ಅತ್ಯಂತ ಶ್ರೇಷ್ಠ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಭಾನುವಾರಕ್ಕೂ ತುಳಸಿಗಿಡಕ್ಕೂ ಒಂದು ತರ ನಂಟು ಇದೆ. ಈ ದಿನದಂದು ಯಾವುದೇ ಕಾರಣಕ್ಕೂ ತುಳಸಿ ಎಲೆಯನ್ನು ಕೀಳಬಾರದು.ಇದರಿಂದ ಶ್ರೇಯಸ್ಸು ಸಿಗುವುದಿಲ್ಲ ಹಾಗೂ ಭಾನುವಾರದ ದಿನ ತುಳಸಿ ಗಿಡಕ್ಕೆ ನೀರು ಎರೆಯಬಾರದು.ದೇವರ ಪೂಜೆಗೆ ತುಳಸಿ ಎಲೆಯನ್ನು ಕೀಳುವಾಗ ಯಾವುದೇ ಕಾರಣಕ್ಕೂ ಉಗುರನ್ನು ಬಳಸಬೇಡಿ.ಯಾವುದೇ ಬೊಗದಲ್ಲಿ ತುಳಸಿ ಎಲೆಯನ್ನು ಸೇರಿಸಬೇಕು . ಇನ್ನು ತುಳಸಿ ಕಟ್ಟೆಯನ್ನು ಉತ್ತರ ಅಥವಾ ಈಶನ್ಯ ದಿಕ್ಕಿನಲ್ಲಿ ಇಡಬೇಕು ಯಾವುದೇ ಕಾರಣಕ್ಕೂ ಅಗ್ನೇಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು.ಈ ದಿಕ್ಕಿನಲ್ಲಿ ತುಳಸಿ ಗಿಡ ಇಟ್ಟರೆ ಶಾಂತಿ ಎನ್ನುವುದು ಮರೀಚಿಕೆ ಆಗುತ್ತದೆ.ತುಳಸಿ ಗಿಡವನ್ನು ನೆಲದ ಮೇಲೆ ಇಡಬಾರದು.ತುಳಸಿ ಕಟ್ಟೆಯಲ್ಲಿ ಅದನ್ನು ಹಚ್ಚಬೇಕು.ತುಳಸಿ ಗಿಡವನ್ನು ಬೆಸ ಸಂಖ್ಯೆಯಲ್ಲಿ ಮನೆಯಲ್ಲಿ ನೆಡಬೇಕು.

Related Post

Leave a Comment