ಈ ರೀತಿ ಊಟ ಮಾಡುತ್ತೀರಾ?ಮೊದಲು ಸರಿ ಮಾಡಿಕೊಳ್ಳಿ! ಎಡವಟ್ಟು ಸರಿ ಮಾಡಿಕೊಳ್ಳದಿದ್ರೇ ದಾರಿದ್ರ ಲಕ್ಷ್ಮಿ ವಕ್ಕರಿಸುತ್ತಾಳೆ…

ಉಸಿರು ಇರಬೇಕು ಎಂದರೆ ಏನನ್ನಾದರೂ ತಿನ್ನಲೇ ಬೇಕು.ಅದರಲ್ಲೂ ಮನುಷ್ಯನಿಗೆ ಊಟ ಎನ್ನುವುದು ಜೀವನದ ಒಂದು ಭಾಗ.ಬೆಳಗ್ಗೆ ತಿಂಡಿ ಮಧ್ಯಾಹ್ನ ಊಟ ರಾತ್ರಿ ಊಟ ಪ್ರತಿಯೊಬ್ಬರೂ ಬೇಕೇ ಬೇಕು.ಅದರೆ ಊಟವನ್ನು ಹೇಗೆ ಬೇಕೋ ಹಾಗೆ ಸೇವನೆ ಮಾಡುವ ಆಗಿಲ್ಲ.ಊಟ ಮಾಡುವುದಕ್ಕೂ ಕೆಲವೊಂದು ನೀತಿ ನಿಯಮವಿದೆ.ಊಟ ಮಾಡುವಾಗ ಕೆಲವೊಂದು ಸಂಪ್ರದಾಯವನ್ನು ಪಾಲಿಸಲೇಬೇಕು.ಆಗ ಮಾತ್ರ ತಿಂದ ಆಹಾರ ದೇಹಕ್ಕೆ ಹೋಗುವುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹಿಂದೂ ಧರ್ಮ ಗ್ರಂಥ ಎನ್ನುವುದು ಬಹಳ ಭವ್ಯ ಬಂಡಾರ ಇದ್ದಂತೆ.ಪ್ರತಿದಿನ ಸೇವಿಸುವ ಆಹಾರ ವಿಧಿ ವಿಧಾನಗಳಲ್ಲಿ ಉಲ್ಲೇಖ ಇದೆ.ಯಾವ ಸಮಯದಲ್ಲಿ ಯಾವ ಆಹಾರವನ್ನು ಸೇವನೆ ಮಾಡಬೇಕು ಯಾವ ದಿಕ್ಕಿನ ಕಡೆ ಮುಖ ಮಾಡಿ ಕುಳಿತು ಆಹಾರ ಸೇವನೆ ಮಾಡಬೇಕು ಎಂದು ತಿಳಿಸಿದ್ದಾರೆ ಪೌರಾಣಿಕ ಗ್ರಂಥದಲ್ಲಿ.

1, ನೀವು ಊಟ ಮಾಡುವುದಕ್ಕೆ ಕುಳಿತಾಗ ತಟ್ಟೆಯನ್ನು ನೆಲದ ಮೇಲೆ ಇಡಬಾರದಂತೆ.ಮಣೆ, ಚಾಪೆ ಅಥವಾ ಮರದ ಮಣೆಯಾ ಮೇಲೆ ಇಟ್ಟು ಊಟವನ್ನು ಮಾಡಬೇಕು.2, ಇನ್ನು ಒಂದು ಕೈಯಲ್ಲಿ ತಟ್ಟೆಯನ್ನು ಇಟ್ಟುಕೊಂಡು ಊಟವನ್ನು ಮಾಡಬಾರದು.3, ಆಹಾರ ಸೇವನೆ ಮಾಡಿದ ನಂತರ ಕುಳಿತ ಸ್ಥಳದಲ್ಲಿ ತಟ್ಟೆಗೆ ನೀರು ಹಾಕಿ ಕೈ ತೊಳೆಯಬೇಡಿ.ಇದು ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ.ಹಾಗಾಗಿ ಊಟದ ಜಾಗದಿಂದ ಎದ್ದು ಹೋಗಿ ಕೈ ತೊಳೆಯಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

4, ಊಟದ ತಟ್ಟೆಯಲ್ಲಿ ಅರ್ಧ ತಿಂದು ಹಾಗೆ ಬಿಟ್ಟು ಹೋಗಬೇಡಿ.ಇನ್ನು ಒಂದು ಅಗುಳು ಅನ್ನ ಬಿಡದೆ ಕೈಯನ್ನು ನೆಕ್ಕಿ ಊಟವನ್ನು ಮಾಡಬಾರದು.ಊಟ ಮಾಡಿದ ನಂತರ ತಟ್ಟೆಯಲ್ಲಿ ಒಂದೆರಡು ಅಗುಳು ಬಿಟ್ಟು ಇರಬೇಕು.ತಟ್ಟೆ ಹೇಗೆ ಖಾಲಿ ಆಗುತ್ತದೆಯೋ ನಿಮ್ಮ ಸುಖ ಸಂಪತ್ತು ದಿನ ಕಳೆದಂತೆ ಖಾಲಿ ಆಗುತ್ತದೆ.ಏಕೆಂದರೆ ಈ ರೀತಿ ಊಟ ಮಾಡುವುದು ದರಿದ್ರದ ಸಂಕೇತ ಎಂದು ತಿಳಿಸಿದ್ದಾರೆ5, ಊಟ ಮಾಡಲು ಕುಳಿತಾಗ ಮೊದಲು ದೇವರ ಧ್ಯಾನವನ್ನು ಮಾಡಬೇಕು.6, ರಾತ್ರಿ ಸಮಯದಲ್ಲಿ ಮೊಸರನ್ನ ಸೇವನೆ ಮಾಡಬಾರದು. ಮೊಸರು ಎಂದರೆ ಮಹಾಲಕ್ಷ್ಮಿಗೆ ತುಂಬಾನೇ ಪ್ರೀತಿ. ಹೀಗಾಗಿ ರಾತ್ರಿ ಸಮಯದಲ್ಲಿ ಮೊಸರು ಅನ್ನ ಸೇವನೆ ಮಾಡಬಾರದು.7, ಊಟ ಮಾಡುವುದಕ್ಕೆ ಪೂರ್ವ ಅಥವಾ ಉತ್ತರಭೀಮುಖವಾಗಿ ಕುಳಿತು ಊಟ ಮಾಡಬೇಕು. ಹೀಗೆ ಊಟ ಮಾಡುವುದಕ್ಕೂ ನಿಯಮ ಇದೆ. ಇದನ್ನು ಪಾಲಿಸುತ್ತ ಬಂದರೆ ತಿಂದ ಆಹಾರ ದೇಹಕ್ಕೆ ಸೇರುತ್ತದೆ.ಇದು ಆರೋಗ್ಯವನ್ನು ಕಾಪಾಡುತ್ತದೆ.

Related Post

Leave a Comment