ಕುಂಕುಮದಲ್ಲಿ ಇರುತ್ತದೆ ದೈವಶಕ್ತಿ! ದೇವಸ್ಥಾನಕ್ಕೆ ಹೋದಾಗ ಇದನ್ನು ಮಾತ್ರ ಮರೆಯಬೇಡಿ!

ಹಣೆಯ ಮೇಲಿರುವ ಕುಂಕುಮ ಸದಾ ಆಕರ್ಷಣೆಯನ್ನು ಮಾಡುತ್ತದೆ. ಕುಂಕುಮ ಎನ್ನುವುದು ಕೇವಲ ಸೌಂದರ್ಯ ಮಾತ್ರವಲ್ಲ ದೇವಾನುದೇವತೆಗಳ ಶಕ್ತಿ ಈ ಕುಂಕುಮದಲ್ಲಿ ಅಡಗಿದೆ.ಒಂದೇ ಒಂದು ಬೊಟ್ಟು ಕುಂಕುಮ ನಿಮ್ಮ ಹಣೆಗೆ ಹಚ್ಚಿದರೆ ಸಾಕು ಹತ್ತಾರು ಸಮಸ್ಯೆಗಳನ್ನು ದೂರಮಾಡುತ್ತದೆ. ಯಾವುದೇ ಮದುವೆ ಕಾರ್ಯದಲ್ಲಿ ಅದರಲ್ಲಿ ಚಿ||ಕುಂ||ಸೌ ಅಂತ ಹೆಣ್ಣಿನ ಹೆಸರಿನ ಮುಂದೆ ಬರೆದಿರುತ್ತಾರೆ. ಇದರ ಅರ್ಥ ಚಿರಂಜೀವಿ ಸೌಭಾಗ್ಯವತಿ ಅರಿದ್ರಾ ಕುಂಕುಮ ಶೋಭಿತೆ ಅಂತಾ ಅರ್ಥ. ಸದಾ ಅರಿಶಿನ-ಕುಂಕುಮವನ್ನು ಹಚ್ಚಿಕೊಂಡು ಸೌಭಾಗ್ಯವತಿ ಆಗು ವೆಂದು ಅರ್ಥ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕುಂಕುಮಕ್ಕೆ ಎಷ್ಟು ಶ್ರೇಷ್ಠ ಸ್ಥಾನ ಇದೆಯೋ ಅದನ್ನು ಹಚ್ಚಿಕೊಳ್ಳುವಾಗ ಕೆಲವೊಂದು ಮಂತ್ರಗಳನ್ನು ಉಚ್ಚರಿಸಬೇಕು. ಭಾರತೀಯ ಪರಂಪರೆಯಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆ ಇದೆ.ಉಂಗುರದ ಬೆರಳಿನಿಂದ ಕುಂಕುಮ ಧಾರಣೆ ಮಾಡಬೇಕು.

ಇನ್ನು ವೈಷ್ಣರು ಧರಿಸುವ ಬಿಳಿ ಗೆರೆಗಳ ನಡುವಿನ ಕುಂಕುಮ ಲಕ್ಷ್ಮಿ ದೇವಿಯ ಪಾದ ಕಮಲದ ಸಂಕೇತವಾಗಿದೆ ಹಾಗೂ ಬಿಳಿ ಗೆರೆಗಳು ಶ್ರೀಮನ್ ನಾರಾಯಣ ಪಾದಗಳ ಚಿಹ್ನೆ ಆಗಿರುತ್ತದೆ. ಕುಂಕುಮವನ್ನು ಧರಿಸಿದರೆ ದೇಹದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬಿರುತ್ತದೆ. ಇದು ವೈಜ್ಞಾನಿಕವಾಗಿ ಕೂಡ ಸಾಬೀತು ಆಗಿದೆ.

ದೇಹದಲ್ಲಿ ಇರುವ 7 ಚಕ್ರದಲ್ಲಿ 6ನೇ ಚಕ್ರ ಭೂ ಮದ್ಯ ಸ್ಥಿತಿ ಆಗಿರುತ್ತದೆ.ಅದೇ ಅಗ್ನ ಚಕ್ರ ಮತ್ತು ಅದನ್ನು ಮರ್ಮ ಪ್ರದೇಶ ಎಂದು ಕರೆಯುತ್ತಾರೆ.ದೇಹದ ಒಳಗೆ ಇರುವ ಮೂರನೇ ಕಣ್ಣು ಕೂಡ ಇದೆ ಭಾಗದಲ್ಲಿ ಸ್ಥಿತವಾಗಿ ಇರುತ್ತದೆ.ಅದರೆ ಮೂರನೇ ಕಣ್ಣು ಇದ್ರಿಯ ಅಲ್ಲ. ಇದೆ ಕಾರಣಕ್ಕೆ ಹಣೆಗೆ ಕುಂಕುಮವನ್ನು ಹಚ್ಚುವುದು. ಮತ್ತು ಪವಿತ್ರವಾದ ಸ್ಥಾನವಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ಕುಂಕುಮ ಧಾರಣೆಯಿಂದ ಋಣತ್ಮಕ ಶಕ್ತಿ ದೂರ ಆಗುತ್ತದೆ.ಮನೆಗೆ ಅತಿಥಿಗಳು ಬಂದಾಗ ಶುಭ ಸಮಾರಂಭಗಳಲ್ಲಿ ಅರಿಶಿಣ ಕುಂಕುಮ ನೀಡಿ ಮುತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ.ಅದು ಮಂಗಳಕರವು ಕೂಡ ಹೌದು.ದೇವನು ದೇವತೆಗಳಿಗೆ ಬಳಸುವ ಕುಂಕುಮವನ್ನು ಎಲ್ಲಾರು ಬಳಸಬೇಕು.ಅರಿಶಿಣ ಕುಂಕುಮ ಇಲ್ಲದೆ ದೇವರ ಪೂಜೆ ಪೂರ್ಣ ಗೊಳ್ಳುವುದಿಲ್ಲ. ದೇವಸ್ಥಾನಕ್ಕೆ ಹೋದಾಗ ಕುಂಕುಮವನ್ನು ಹಚ್ಚಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.ಏಕೆಂದರೆ ದೇವರ ಶಕ್ತಿ ಇದೆ ಕುಂಕುಮದಲ್ಲಿ ಇರುತ್ತದೆ. ಹಣೆಗೆ ಇಟ್ಟುಕೊಳ್ಳುವ ಕುಂಕುಮ ನಿಮಗೆ ಶ್ರೀರಕ್ಷೆಯಾಗಿ ಕಾಪಾಡುತ್ತದೆ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment