ಏಪ್ರಿಲ್ 30ಕ್ಕೆ ವಿಶೇಷ ಸೂರ್ಯ ಗ್ರಹಣ ಇದೆ!

ಇಂದು ವಿಶೇಷವಾದ ಸೂರ್ಯಗ್ರಹಣವಿದೆ. ಈ ಒಂದು ಸೂರ್ಯಗ್ರಹಣ ವರ್ಷದ ಮೊದಲ ಸೂರ್ಯಗ್ರಹಣ ಆಗಿರುವುದರಿಂದ ಇದು ಬಹಳನೇ ವಿಶೇಷ ಎಂದು ಹೇಳಲಾಗುತ್ತದೆ.ಈ ಒಂದು ಗ್ರಹಣದಲ್ಲಿ ಮಾಡುವ ಉಪಾಯಗಳು ವರ್ಷಪೂರ್ತಿ ಫಲಗಳನ್ನು ಕೊಡುತ್ತದೆ.ಈ ಒಂದು ಸೂರ್ಯ ಗ್ರಹಣ ವಿಶೇಷವಾಗಿ ಭಾರತದಲ್ಲಿ ಗೋಚರ ಆಗುವುದಿಲ್ಲ ಹಾಗೂ ಇದರಿಂದ ಯಾವುದೇ ರೀತಿಯ ಪರಿಣಾಮ ಕೂಡ ಇರುವುದಿಲ್ಲ.ಅದರೆ ಈ ಒಂದು ಗ್ರಹಣದಿಂದ ವಿಶೇಷವಾದ ಚಲನೆಯಲ್ಲಿ ಬದಲಾವಣೆ ಆಗುತ್ತದೆ.ಈ ಕಾರಣದಿಂದ ನಿಮ್ಮ ರಾಶಿಯಲ್ಲಿ ಕೂಡ ಕೆಲವರಿಗೆ ಒಳ್ಳಯದು ಆಗಯುತ್ತದೆ ಮತ್ತು ಕೆಲವರಿಗೆ ಕೆಟ್ಟದ್ದು ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಒಂದು ಫಲಗಳು ಕಡಿಮೆ ಆಗಬೇಕು ಎಂದರೆ ಕೆಲವೊಂದು ಉಪಾಯಗಳನ್ನು ಮಾಡಬೇಕಾಗುತ್ತದೆ.ಈ ಉಪಾಯವನ್ನು ಈ ದಿನ ಯಾವಾಗ ಬೇಕಾದರೂ ಮಾಡಬಹುದು.ಈ ಒಂದು ಉಪಾಯಕ್ಕೆ ಹಾಲು ಬೇಕಾಗುತ್ತದೆ ಮತ್ತು ಹಾಲನ್ನು ತಾಮ್ರದ ಚೊಂಬಿನಲ್ಲಿ ಇಡಬೇಕು. ಈ ಹಾಲನ್ನು ನಿಮ್ಮ ಮನೆಯಲ್ಲಿ ಇರುವ ತುಳಸಿ ಗಿಡಕ್ಕೆ ಹಾಕಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಸಾಕಷ್ಟು ಕಷ್ಟಗಳು ನಿಮಗೆ ಕಡಿಮೆ ಆಗುತ್ತದೆ ಹಾಗೂ ಲಕ್ಷ್ಮಿ ಕೂಡ ಪ್ರವೇಶ ಮಾಡುತ್ತಳೆ.

Related Post

Leave a Comment