ಹುಣ್ಣಿಮೆಯ ದಿನ ನಿಂಬೆ ಹಣ್ಣನ್ನು ಕಟ್ ಮಾಡಿ ಆ ಪೀಸ್ ಗಳನ್ನು ಕೈಯಲ್ಲಿ ಇಟ್ಟುಕೊಂಡು ಹೀಗೆ ಮಾಡಿ…

ಆರ್ಥಿಕ ಪರಿಸ್ಥಿತಿ ಸರಿಯಾಗಿ ಇದ್ದಾರೆ ಪ್ರತಿಯೊಂದು ಸರಿಯಾಗಿ ಇರುತ್ತದೆ.ಅದರೆ ಆರ್ಥಿಕ ಪರಿಸ್ಥಿತಿ ಒಂದೇ ತರ ಇರುವುದಿಲ್ಲ.ತುಂಬಾ ಜನರಿಗೆ ಹಣಕಾಸಿನ ಸಮಸ್ಸೆ ಎದುರು ಆಗುತ್ತದೆ.ಕೆಲವರಿಗೆ ಹಣ ಬರುತ್ತದೆ ಅದರೆ ವೆಚ್ಚ ನಿಯಂತ್ರಣದಲ್ಲಿ ಇರುವುದಿಲ್ಲ.ಕೆಲವರು ಕೂಡಿ ಇಟ್ಟ ಹಣ ಕೂಡ ಅನಗತ್ಯವಾಗಿ ಖರ್ಚು ಆಗುತ್ತ ಇರುತ್ತದೆ.ಈ ರೀತಿ ಹಣಕಾಸಿನ ಸಮಸ್ಸೆ ಇದ್ದಾರೆ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಖಂಡಿತ ಅದ್ಬುತ ಪರಿಹಾರ ನಿಮಗೆ ಸಿಗುತ್ತದೆ.ಈ ಪರಿಹಾರವನ್ನು ಬರುವ ಪೌರಾಣಿಮಾ ದಿನ ಮಾಡಿಕೊಳ್ಳಿ.ಶುದ್ಧ ಮನಸ್ಸಿನಿಂದ ಮತ್ತು ತಾಳ್ಮೆಯಿಂದ ಈ ಪರಿಹಾರವನ್ನು ಮಾಡಿಕೊಳ್ಳಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಹಳದಿ ಬಣ್ಣದ ನಿಂಬೆ ಹಣ್ಣು ಮತ್ತು 5 ಲವಂಗ ತೆಗೆದುಕೊಳ್ಳಬೇಕು. ದೃಷ್ಟಿ ದೋಷ ನಿವಾರಣೆಗೂ ನಿಂಬೆ ಹಣ್ಣು ತುಂಬಾನೇ ಒಳ್ಳೆಯದು.ನಂತರ 4 ಭಾಗ ನಿಂಬೆ ಹಣ್ಣು ಕಟ್ ಮಾಡಿ ಮತ್ತು ಲವಂಗವನ್ನು ಸೇರಿಸಿ ಅರಿಶಿಣ ಕುಂಕುಮ ಹಚ್ಚಬೇಕು. ನಂತರ ಹಣ ಇಡುವ ಜಾಗಕ್ಕೆ ನಿಂಬೆ ಹಣ್ಣಿನಿಂದ ನೀವಾಳಿಸಿ ಮನೆಯ ಹೊರಗೆ ಹಾಕಬೇಕು.ಇನ್ನು ಮನೆಯ ಮುಖ್ಯದ್ವಾರಾಕ್ಕೆ ಈ ರೀತಿಯಾಗಿ ಮಾಡಿದರೆ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ನೀವು ಕೆಲಸ ಮಾಡುವ ಸ್ಥಳದಲ್ಲೂ ಕೂಡ ಈ ರೀತಿ ನಿಂಬೆ ಹಣ್ಣಿನಿಂದ ಮಾಡಿದರೆ ನಿಮಗೆ ಯಾವುದೇ ರೀತಿಯ ದೃಷ್ಟಿ ದೋಷ ಉಂಟಾಗುವುದಿಲ್ಲಾ.

Related Post

Leave a Comment