ಹಾರ್ಟ್ ಅಟ್ಯಾಕ್ ಹಾರ್ಟ್ ಬ್ಲಾಕೇಜ್ ಬರದಂತೆ ಕಷಾಯ ಮತ್ತು ಮನೆಮದ್ದು…

ಹೃದಯ ಸಮಸ್ಸೆಯನ್ನು ನಿವಾರಣೆಯನ್ನು ಮನೆ ಮದ್ದು ಬಳಸಿಕೊಂಡು ನಿವಾರಣೆ ಮಾಡಿಕೊಳ್ಳಬಹುದು.ಇತ್ತೀಚಿನ ದಿನಗಳಲ್ಲಿ ಹೃದಯಘಾತ ಸಮಸ್ಸೆ ಪ್ರತಿಯೊಬ್ಬರಲ್ಲೂ ಕಂಡು ಬರುತ್ತಿದೆ. ಇದಕ್ಕೆ ಮುಕ್ಯ ಕಾರಣ ಅನಿಯಮಿತವಾಗಿ ಇರುವ ಜೀವನಶೈಲಿ ಮತ್ತು ಆಹಾರ ಶೈಲಿ ಮುಕ್ಯ ಆಗಿರುತ್ತದೆ.ಅದಕ್ಕಾಗಿ ಬೆಳಗ್ಗೆ ಬೇಗಾ ಏಳುವುದಕ್ಕೆ ರೂಡಿ ಮಾಡಿಕೊಳ್ಳಬೇಕು ಮತ್ತು ರಾತ್ರಿ ಬೇಗಾ ಮಲಗುವುದಕ್ಕೆ ರೂಡಿ ಮಾಡಿಕೊಳ್ಳಬೇಕು.ಕಡಿಮೆ ನಿದ್ರೆ ಮಾಡಿದರು ಕೂಡ ಹೃದಯದ ಸಮಸ್ಸೆ ಬರುವ ಸಾಧ್ಯತೆ ಇದೆ.ಕನಿಷ್ಠ ಯೋಗಾಭ್ಯಾಸ ಮಾಡುವವರು 4 ರಿಂದ 5 ಗಂಟೆ ನಿದ್ದೆ ಮಾಡಬೇಕು. ಯೋಗ ಮಾಡದೇ ಇರುವವರು 6 ರಿಂದ 8 ತಾಸು ನಿದ್ದೆಯನ್ನು ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಬೇಕರಿ ಪದಾರ್ಥ ಮತ್ತು ಖರೀದ ಪದಾರ್ಥವನ್ನು ಸೇವನೆ ಮಾಡಬಾರದು.ಹೃದಯ ಸಮಸ್ಸೆಗೆ ಆಹಾರ ಶೈಲಿ ದಿನಚರಿಗಳು ಮುಕ್ಯ ಕಾರಣ ಆಗಿರುತ್ತದೆ.ಚಳಿಗಾಲದಲ್ಲಿ ಹಸಿ ಶುಂಠಿ ಕಷಾಯ ಕುಡಿಯಿರಿ ಮತ್ತು ಮಳೆಗಾಲದಲ್ಲಿ ಒಣ ಶುಂಠಿ ಕಷಾಯವನ್ನು ಕುಡಿಯಿರಿ ಮತ್ತು ಬೇಸಿಗೆಯಲ್ಲಿ ದಾನ್ಯ ಕಷಾಯ ಅಥವಾ ಜೀರಿಗೆ ಕಷಾಯ ಕುಡಿತ ಬನ್ನಿ.ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಯಾವತ್ತು ಹೃದಯದ ಸಮಸ್ಸೆ ಬರುವುದಿಲ್ಲ.

ಇನ್ನು ಆಹಾರದಲ್ಲಿ ಬಿಲ್ವ ಪತ್ರೆ ಎಲೆಯ ಪುಡಿಯನ್ನು ಹಾಕಿ ಸೇವನೆ ಮಾಡಿದರೆ ರಕ್ತ ನಾಳದಲ್ಲಿ ಆಗಿರುವ ತೊಂದರೆ ಹಾಗೂ ಹೃದಯದ ರಕ್ತ ನಾಳಗಳಲ್ಲಿ ಆಗಿರುವ ಸಮಸ್ಸೇಗಳು ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಆದಷ್ಟು ಹಣ್ಣು ತರಕಾರಿ ಸೇವನೆ ಹೆಚ್ಚು ಮಾಡಬೇಕು.ಇನ್ನು ಪ್ರತಿದಿನ ಪ್ರಾಣಾಯಾಮ ಮಾಡುವುದನ್ನು ಮರೆಯಬೇಡಿ.ಇವುಗಳನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಹೃದಯದ ಸಮಸ್ಸೆ ಬರುವುದು ಕಡಿಮೆ ಆಗುತ್ತದೆ.ಮುಖ್ಯವಾಗಿ ಅತ್ತಿ ಹೆಚ್ಚು ಆಹಾರ ಸೇವನೆಯನ್ನು ಯಾವುದೇ ಕಾರಣಕ್ಕೂ ಮಾಡಾಬರದು. ಇದರಿಂದ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ ನಿಯಮಿತವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

Related Post

Leave a Comment