ಇಂದು ವಿಶೇಷವಾದ ಹೋಳಿ ಹುಣ್ಣಿಮೆಯ ದಿನ ಈ ಚಿಕ್ಕ ಉಪಾಯ ಮಾಡಿ!

ಮಾರ್ಚ್ 18ನೇ ತಾರೀಕು ವಿಶೇಷವಾದ ಹೋಳಿಹುಣ್ಣಿಮೆ ಇದೆ. ಇದು ಬಹಳ ವಿಶೇಷವಾದ ದಿನವಾಗಿದೆ. ಈ ದಿನದಲ್ಲಿ ಮಾಡುವ ಉಪಾಯಗಳು ಆದಷ್ಟು ಬೇಗ ಫಲವನ್ನು ಕೊಡುತ್ತದೆ. ಏಕೆಂದರೆ ಹೋಳಿ ಹುಣ್ಣಿಮೆಯ ಒಂದು ದಿನ ಮುಂಚೆ ಹಿರಣ್ಯ ಕಾಶ್ಭೂ ತಂಗಿ ಹೋಳಿಕ ಸಂಹಾರ ಆಗಿರುವ ದಿನವಾಗಿದೆ. ಸಂಹಾರ ಆದನಂತರ ಹೋಳಿ ಹುಣ್ಣಿಮೆಯಲ್ಲಿ ಸಾಕಷ್ಟು ಶಾಂತಿ ಹಾಗೂ ನೆಮ್ಮದಿಗಾಗಿ ಸಾಕಷ್ಟು ತಂತ್ರ ಮಂತ್ರಗಳನ್ನು ಮಾಡಲಾಗುತ್ತದೆ.ಈ ಒಂದು ದಿನ ಉಪಾಯ ಮಾಡಿದರೆ ಸಾಕಷ್ಟು ಬೇಗಾ ಫಲವನ್ನು ಕೊಡುತ್ತದೆ. ಈ ಒಂದು ಉಪಾಯ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳು ಆದಷ್ಟು ಬೇಗ ಪರಿಹಾರ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹುಣ್ಣಿಮೆ ದಿನ ರಾತ್ರಿ ಪೂಜೆಯನ್ನು ಮಾಡಿಕೊಂಡು 10:00 ಗಂಟೆ ನಂತರ ಒಂದು ಪೇಪರ್ ತೆಗೆದುಕೊಂಡು ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳನ್ನು ಬರೆದುಕೊಳ್ಳಬೇಕು.ಈ ಒಂದು ಪೇಪರ್ ಅನ್ನು ದೇವರ ಮುಂದೆ ಇಟ್ಟು ಒಂದು ನಿಮಿಷ ಪ್ರಾರ್ಥನೆ ಮಾಡಬೇಕು.ಈ ಪೇಪರ್ ನಾಶ ಅದಾಗೇ ಅದೇ ರೀತಿ ನಮ್ಮ ಕಷ್ಟಗಳು ನನ್ನ ಜೀವನದಿಂದ ನಾಶ ಆಗಲಿ ಎಂದು ದೇವರ ಹತ್ತಿರ ಬೇಡಿಕೊಂಡು ಪೇಪರ್ ಅನ್ನು ಮನೆ ಯಿಂದ ಹೊರ ಆಚೆ ತೆಗೆದುಕೊಂಡು ಹೋಗಿ ಸುಡಬೇಕು.ನಂತರ ಈ ಬೂದಿಯನ್ನು ದಾರಿಯಲ್ಲಿ ಎಸೆಯಬೇಕು.ಇದನ್ನು ಯಾರು ನೋಡದೆ ಇರುವ ಸಮಯದಲ್ಲಿ ಎಸೆಯಬೇಕು.ನಂತರ ಹಿಂದೆ ತಿರುಗಿ ನೋಡದೆ ವಾಪಾಸ್ ಆಗಿ ಬರಬೇಕು. ಈ ರೀತಿ ಮಾಡಿದರೆ ನಿಮ್ಮ ಕಷ್ಟಗಳು ಎಲ್ಲಾ ನಿವಾರಣೆ ಆಗುತ್ತದೆ.

Related Post

Leave a Comment