ಅಪ್ಪಿ ತಪ್ಪಿ ಇಂತಹ ಕಾಲುಂಗುರ ಧರಿಸಲೇಬೇಡಿ, ಗಂಡನಿಗೆ ತೊಂದರೆಯಾಗುತ್ತದೆ!

ಒಂದು ವೇಳೆ ನಿಮ್ಮ ಕಾಲಿನಿಂದ ಕಾಲುಂಗುರವನ್ನು ತೆಗೆಯುತ್ತಿದ್ದರೆ ಮತ್ತು ಕಾಲುಂಗುರವನ್ನು ತೆಗೆಯುವಾಗ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದಾರೆ ನೀವು ಮುಂದಿನ ಸಮಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುವ ಸ್ಥಿತಿ ಬರುತ್ತದೆ. ಈ ಕಾರಣದಿಂದ ಹಳೆಯ ಕಾಲುಂಗುರವನ್ನು ಬದಲಿಸುವಾಗ ಈ ತಪ್ಪುಗಳನ್ನು ಖಂಡಿತ ಮಾಡಬಾರದು. ಒಬ್ಬ ಮದುವೆಯಾದ ಮಹಿಳೆಗೆ ಕೈ ಬಳೆ ಕುಂಕುಮ ಕಾಲುಂಗುರ, ಕಾಲು ಗೆಜ್ಜೆ, ಮಾಂಗಲ್ಯ ಸರ ತುಂಬಾನೇ ಮಹತ್ವಪೂರ್ಣ ಆಗಿರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶಾಸ್ತ್ರಗಳ ಅನುಸಾರವಾಗಿ ಕಾಲಿನಲ್ಲಿ ಕಾಲುಂಗುರವನ್ನು ಧರಿಸುವುದರಿಂದ ಕೇವಲ ಲಾಭಗಳು ಅಷ್ಟೇ ಅಲ್ಲ ಇದರ ಜೊತೆ ಗಂಡನ ಮೇಲೆ ಯಾವುದೇ ರೀತಿಯ ವಿಘ್ನಗಳು ಸಹ ಬರುವುದಿಲ್ಲ ಮತ್ತು ಸಂಕಟಗಳು ಎಂದಿಗೂ ಬರುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರು ಕಾಲಿನಿಂದ ಕಾಲುಂಗುರವನ್ನು ತೆಗೆಯುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇವರ ಕಾರಣದಿಂದ ಅವರ ಗಂಡನಿಗೆ ಸಂಕಟಗಳು ಎದುರಾಗುತ್ತವೆ. ಕಾಲುಂಗುರವನ್ನು ಹಾಕಿಕೊಳ್ಳುವುದರಿಂದ ಕೆಲವು ವಿಶೇಷವಾದ ನಿಯಮಗಳನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ಧರ್ಮಶಾಸ್ತ್ರಗಳ ಅನುಸಾರವಾಗಿ ಹಿಂದೂ ಮತ್ತು ಮುಸ್ಲಿಂ ಮಹಿಳೆಯರು ಇಬ್ಬರು ಕಾಲಿನಲ್ಲಿ ಕಾಲುಂಗುರವನ್ನು ಧರಿಸುತ್ತಾರೆ. ಆದರೆ ಕಾಲಿನಲ್ಲಿ ಈ ರೀತಿಯ ಕಾಲುಂಗುರವನ್ನು ಎಂದಿಗೂ ಧರಿಸಬಾರದು. ಇಲ್ಲವಾದರೆ ನಿಮ್ಮ ವ್ಯವಹಾರಿಕಾ ಜೀವನದಲ್ಲಿ ತೊಂದರೆಗಳು ಬರಬಹುದು. ಒಂದು ವೇಳೆ ನೀವು ವಿವಾಹಿತ ಮಹಿಳೆ ಆಗಿದ್ದರೆ ಕಾಲಿನಲ್ಲಿ ಕಾಲುಂಗುರವನ್ನು ತಪ್ಪದೇ ಧರಿಸಿಕೊಳ್ಳಬೇಕು. ಶಾಸ್ತ್ರಗಳ ಅನುಸಾರವಾಗಿ ಇವು ಗಂಡನ ಗುರುತುಗಳು ಆಗಿರುತ್ತದೆ. ಗಂಡನ ಮೇಲೆ ಯಾವ ರೀತಿಯ ಕಷ್ಟಗಳು ಬರಬಾರದು ಎನ್ನುವ ಕಾರಣದಿಂದ ಮಹಿಳೆಯರು ಕಾಲುಂಗುರವನ್ನು ಧರಿಸಬೇಕು.

ಇನ್ನು ಹಳೆಯ ಕಾಲುಂಗುರ ತೆಗೆದು ಹೊಸ ಕಾಲುಂಗುರ ಧರಿಸುವಾಗ ಮಹಿಳೆಯರು ಕೆಲವು ನಿಯಮವನ್ನು ನೆನಪಿಟ್ಟುಕೊಳ್ಳಬೇಕು.ಇಲ್ಲವಾದರೆ ನಿಮ್ಮ ಗಂಡನಿಗೆ ಕಷ್ಟ ಬರುವ ಸಾಧ್ಯತೆ ಇದೆ. ಹೊಸ ಕಾಲುಂಗುರವನ್ನು ಧರಿಸುವಾಗ ಅವುಗಳನ್ನು ಬಿಗಿಯಾಗಿ ಕಾಲಿನಲ್ಲಿ ಧರಿಸಬೇಕು ಮತ್ತು ಹಳೆಯ ಕಾಲುಂಗುರವನ್ನು ತಕ್ಷಣ ತೆಗೆದು ಹಾಕಬೇಕು.ನಂತರ ತಕ್ಷಣ ಹೊಸ ಕಾಲುಂಗುರವನ್ನು ಹಾಕಬೇಕು.ಇದರಿಂದ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ.

ಶಾಸ್ತ್ರಗಳ ಅನುಸಾರವಾಗಿ ಮಹಿಳೆಯರು ತಮ್ಮ ಕಾಲುಂಗುರವನ್ನು ಸ್ವಲ್ಪ ಸಮಯಕ್ಕೂ ಮಾತ್ರ ಅವುಗಳನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಇದು ಮದುವೆಯಾದ ಮಹಿಳೆಯರ ಒಂದು ಗುರುತು ಆಗಿರುವ ಕಾರಣ ಯಾವುದೇ ಕಾರಣಕ್ಕೂ ಮಹಿಳೆಯರು ತಮ್ಮ ಕಾಲುಂಗುರವನ್ನು ತೆಗೆಯಬಾರದು. ಕಾಲುಂಗುರವನ್ನು ಎಸೆದು ಕೂಡ ತುಂಬಾನೇ ತಪ್ಪು ಆಗಿದೆ ಮತ್ತು ಇನ್ನೊಬ್ಬರಿಗು ಕೂಡ ಯಾವುದೇ ಕಾರಣಕ್ಕೂ ನೀಡಬಾರದು. ಕಾಲುಂಗುರ ನಿಮ್ಮ ಪ್ರೀತಿಯ ಗುರುತು ಆಗಿರುತ್ತದೆ. ಕಾಲುಂಗುರ ದಿಂದ ಮಹಿಳೆಯರ ಹಲವಾರು ರೀತಿಯ ರೋಗಗಳು ಗುಣವಾಗುತ್ತದೆ. ಕಾಲುಂಗುರ ಚಂದ್ರನ ಶೀತದ ಪ್ರತಿಕ ಆಗಿರುತ್ತದೆ. ಇದೇ ಕಾರಣದಿಂದ ಸೊಂಟದಮೇಲೆ ಚಿನ್ನದ ಆಭರಣಗಳು ಸೊಂಟದ ಕೆಳಗೆ ಬೆಳ್ಳಿಯ ಆಭರಣಗಳನ್ನು ಧರಿಸಲಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಾಲುಂಗುರವನ್ನು ಧರಿಸುವುದರಿಂದ ಪ್ರಕೃತಿಯಲ್ಲಿರುವ ಶಕ್ತಿ ನೇರವಾಗಿ ಬಂದು ನಿಮ್ಮ ಮಾನಸಿಕ ತೊಂದರೆಗಳನ್ನು ಪರಿಹರಿಸುತ್ತದೆ. ಇದರಿಂದ ತನವು ಮನಸೆಲ್ಲ ಶಾಂತಿಯಾಗಿರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರಲ್ಲಿ ಮಾನಸಿಕ ಚಕ್ರವು ಸಹ ಸರಿಯಾಗುತ್ತದೆ. ಮತ್ತು ಗರ್ಭದಲ್ಲಿ ಬೆಳೆಯುತ್ತಿರುವ ಮಗು ಕೂಡ ತುಂಬಾ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಸಂತಾನಕ್ಕೆ ಯಾವುದೇ ರೀತಿಯ ತೊಂದರೆಗಳು ಆಗೋದಿಲ್ಲ. ಇದರಿಂದ ಮಹಿಳೆಯರಲ್ಲಿ ಬ್ಲಡ್ ಸರ್ಕ್ಯುಲೇಶನ್ ಕೂಡ ಕಂಟ್ರೋಲ್ ನಲ್ಲಿ ಇರುತ್ತದೆ. ಕಾಲುಂಗುರವನ್ನು ಧರಿಸುವುದರಿಂದ ಮಿದುಳು ಕೂಡ ಶಾಂತವಾಗಿರುತ್ತದೆ ಮತ್ತು ಯಾವುದೇ ರೀತಿಯ ರೋಗಗಳು ನಿಮ್ಮನ್ನು ಸೇರುವುದಿಲ್ಲ.ಇನ್ನು ಶಾಸ್ತ್ರಗಳ ಅನುಸಾರವಾಗಿ ಅಚಾನಕವಾಗಿ ಗೆಜ್ಜೆ ಕಟ್ ಆಗುವುದು ಮತ್ತು ಮಂಗಳಸೂತ್ರ ಕಟ್ ಆಗುವುದು ಕಾಲುಂಗುರ ಕಟ್ ಆಗುವುದು ಆಶುಭ ಎಂದು ಹೇಳಲಾಗಿದೆ ಮತ್ತು ಕಳೆದು ಹೋದರೂ ಸಹ ಅಶುಭದ ಸಂಕೇತವಾಗಿದೆ.

Related Post

Leave a Comment