ಶರೀರದ ಈ ಅಂಗಕ್ಕೆ ಇಂದೇ ಕಪ್ಪು ದಾರವನ್ನು ಕಟ್ಟಿರಿ ನಿಮ್ಮ ಆಸೆಗಳೆಲ್ಲಾ ಈಡೇರುತ್ತವೆ.

ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಒಂದು ವಿಷಯವನ್ನು ಗಮನಿಸಿರಬೇಕು. ಒಂದು ವೇಳೆ ಮನೆಯಲ್ಲಿ ಮಗು ಜನಿಸಿದ ನಂತರ ಮನೆಯಲ್ಲಿ ಇರುವ ಹಿರಿಯರು ಮಗುವಿಗೆ ಕಪ್ಪು ಬೊಟ್ಟು ಆಗಲಿ ಕಪ್ಪು ದಾರವನ್ನು ಕಟ್ಟುವುದು, ದೃಷ್ಟಿ ತೆಗೆಯುವುದನ್ನು ಮಾಡುತ್ತಾರೆ. ಹಿರಿಯರು ತಿಳಿಸಿರುವ ಕೆಲವು ಕಾರ್ಯಗಳು ಉಪಯೋಗಕ್ಕೆ ಬರುತ್ತವೆ. ಕಪ್ಪು ದಾರಕ್ಕೆ ಸಂಬಂಧಿಸಿದಂತೆ ಕೆಲವು ಉಪಯೋಗಗಳನ್ನು ತಿಳಿಸುತ್ತೀವಿ. ಇದರಿಂದ ನಿಮ್ಮ ಜೀವನದಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಿಮ್ಮ ಜೀವನದಲ್ಲಿ ಯಾವುದೋ ಒಂದು ಕೆಟ್ಟ ಶಕ್ತಿ ನಿಮ್ಮ ದಾರಿಯನ್ನು ತಡೆಯುತ್ತಿದ್ದಾರೆ .ಇದರ ಬಗ್ಗೆ ತಿಳಿಯಲು ಇದನ್ನು ಪೂರ್ತಿಯಾಗಿ ಓದಿ ಮತ್ತು ಇದನ್ನು ಅನುಸರಿಸಿ. ಕಪ್ಪು ಬಣ್ಣ ನಕಾರಾತ್ಮಕ ಶಕ್ತಿಯನ್ನು ನಾಶಗೊಳಿಸುತ್ತದೆ. ಈ ಕಾರಣದಿಂದ ಕೆಟ್ಟದೃಷ್ಟಿಗಳನ್ನು ಓಡಿಸಲು ಕಪ್ಪು ದಾರವನ್ನು,ಕಪ್ಪು ಬಟ್ಟೆಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಕಪ್ಪುದಾರ ಎಲ್ಲಕ್ಕಿಂತ ಲಾಭದಾಯಕವಾಗಿದೆ.

ಒಂದು ವೇಳೆ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದಾರೆ ಇದನ್ನು ಹೋಗಲಾಡಿಸಲು ಈ ಒಂದು ಉಪಾಯವನ್ನು ಮಾಡಬಹುದು. ಶನಿವಾರದಂದು ಶನಿ ಮಂದಿರಕ್ಕೆ ಹೋಗಿ ಅಲ್ಲಿ ಒಂದು ಮೀಟರ್ ಕಪ್ಪು ದಾರವನ್ನು ತೆಗೆದುಕೊಂಡು ಬನ್ನಿ.ಇದರಲ್ಲಿ 108 ಗಂಟುಗಳನ್ನು ನೀವು ಕಟ್ಟಬೇಕು. ಪ್ರತಿಯೊಂದು ಗಂಟುಗಳನ್ನು ಕಟ್ಟುವಾಗ ಓಂ ಶನೇಶ್ವರಾಯ ನಮಃ ಎಂದು ಜಪ ಮಾಡುತ್ತಿರಬೇಕು.

ಒಂದು ವೇಳೆ ಹತ್ತಿರದಲ್ಲಿ ಶನಿಮಹಾರಾಜರ ಮಂದಿರ ಇಲ್ಲವಾದರೆ ಈ ಉಪಾಯವನ್ನು ನೀವು ಮನೆಯಲ್ಲಿ ಸಹ ಮಾಡಬಹುದು. ಇವಾಗ ಈ ಕಪ್ಪು ದಾರವನ್ನು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಕಟ್ಟಬಹುದು.ಇದರಿಂದ ಮನೆಯ ಒಳಗಡೆ ಕೆಟ್ಟ ಶಕ್ತಿಗಳು,ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ.

ಒಂದು ವೇಳೆ ಮನೆಯ ಸದಸ್ಯರ ಆರೋಗ್ಯ ಏನಾದರು ತೊಂದರೆ ಆಗುತ್ತಿದ್ದಾರೆ ಒಂದು ಕಪ್ಪು ದಾರವನ್ನು ತೆಗೆದುಕೊಂಡು ಹೋಗಬೇಕು. ಅದರಲ್ಲಿ ಸ್ವಲ್ಪ ಕುಂಕುಮವನ್ನು ಹಚ್ಚಿ ಇಟ್ಟುಕೊಳ್ಳಬೇಕು. ಮಾರನೇ ದಿನ ಮುಂಜಾನೆ ಎದ್ದು ಸ್ವಚ್ಛವಾಗಿ ಈ ದಾರವನ್ನು ಸದಸ್ಯರ ಕಾಲಿಗೆ ಕಟ್ಟಬೇಕು. ಇದರಿಂದ ಅವರಲ್ಲಿರುವ ನಕಾರಾತ್ಮಕ ಶಕ್ತಿ ಕೂಡ ನಾಶವಾಗುತ್ತದೆ.ಇನ್ನೊಬ್ಬರ ಕೆಟ್ಟ ದೃಷ್ಟಿಯು ಸಹ ಬೀಳುವುದಿಲ್ಲ.

ಗರ್ಭಿಣಿಯರಿಗೆ ಆದಷ್ಟು ಬೇಗನೆ ದೃಷ್ಟಿಯಾಗುತ್ತದೆ.ಇಲ್ಲಿ ಇವರಿಗೆ ಹುಟ್ಟುವ ಮಗುವಿಗೂ ಕೂಡ ಕೆಟ್ಟ ಪ್ರಭಾವ ಬೀರಬಹುದು. ಕಪ್ಪು ದಾರವನ್ನು ಗರ್ಭವತಿ ಮಹಿಳೆ ಎತ್ತರದಷ್ಟು ಅಳತೆ ಮಾಡಿಕೊಳ್ಳಬೇಕು.ಈ ದಾರವನ್ನು ಅವರ ತಲೆಯ ಮೇಲೆಯಿಂದ ಮೂರು ಬಾರಿ ಸುತ್ತಬೇಕು.ನಂತರ ಈ ದಾರವನ್ನು ಅರಳಿ ಮರ ಅಥವಾ ನೀರಿನಲ್ಲಿ ವಿಸರ್ಜನೆ ಮಾಡಬಹುದು. ನೀವು ಈ ಉಪಾಯವನ್ನು ಮಗು ಆಗುವ ತನಕ ಮಾಡಬೇಕು. ಈ ರೀತಿ ಮಾಡಿದರೆ ಗರ್ಭಿಣಿಯಾರ ಅಕ್ಕಪಕ್ಕದಲ್ಲಿ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ನಕಾರಾತ್ಮಕ ಶಕ್ತಿಗಳು ಅಲೆದಾಡುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಪ್ಪು ದಾರದಲ್ಲಿ ನೀವೇನಾದರೂ ರುದ್ರಾಕ್ಷಿ ಹಾಕಿ ಭುಜದಲ್ಲಿ ಕಟ್ಟಿಕೊಂಡರೆ ಅಧಿಕ ಲಾಭ ಸಿಗುತ್ತದೆ. ಹಳೆಯ ಕಪ್ಪು ದಾರವನ್ನು ಯಾವತ್ತಿಗೂ ನೀವು ಅರಳಿ ಮರದ ಕೆಳಗಡೆ ಮಣ್ಣಿನಲ್ಲಿ ಹಾಕಬೇಕು ಅಥವಾ ನದಿಯಲ್ಲಿ ವಿಸರ್ಜಿಸಬೇಕು. ಇಲ್ಲವಾದರೆ ಈ ರೀತಿ ಕಪ್ಪು ದಾರವನ್ನು ಕೆಲವರು ಕೆಟ್ಟ ಪ್ರಯೋಗಕ್ಕೆ ಬಳಸುತ್ತಾರೆ. ಒಂದು ವೇಳೆ ಕಾಲಿನ ಹೆಬ್ಬೆರಳಲ್ಲಿ ನೀವೇನಾದರೂ ಕಪ್ಪು ದಾರವನ್ನು ಕಟ್ಟಿಕೊಂಡರೆ ಕೆಟ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಕಪ್ಪು ದಾರವನ್ನು ಗುಡಿಯಲ್ಲಿರುವ ಪೂಜಾರಿಯಿಂದ ಅಥವಾ ನೀವೇ ಸ್ವತಹಃ ಖರೀದಿಸಿ ಧರಿಸಬೇಕು.ಬೇರೆ ಯಾರೋ ಕೊಟ್ಟ ಕಪ್ಪು ದಾರವನ್ನು ನೀವು ಬಳಸಬಾರದು.

Related Post

Leave a Comment