ಕೂದಲು ತೆಳು ಮತ್ತು ಬೋಕ್ಕುತಲೆ ಆಗಿರಲಿ ಇವರು ಹೇಳಿದ ಹಾಗೆ ಕೊಬ್ಬರಿ ಎಣ್ಣೆ ಜೊತೆ ಇದನ್ನು ಸೇರಿಸಿ ಉದುರುವುದು ಕಡಿಮೆಯಾಗುತ್ತೆ….

0 89

ಕೆಲವು ಮಹಿಳೆಯರ ಕೂದಲು ದಟ್ಟವಾಗಿ ಉದ್ದವಾಗಿ ಇರುತ್ತದೆ. ಇದಕ್ಕೆ ಅವರು ನ್ಯಾಚುರಲ್ ಆಗಿ ಇರುವ ಹೇರ್ ಆಯಿಲ್ ಅನ್ನು ಹಾಕುತ್ತಿದ್ದರು.ಇದಕ್ಕೆ ಅವರು ದಾಸವಾಳ ಹೂವು ಅಥವಾ ಎಲೆಯನ್ನು ಸಹ ಬಳಸಬಹುದು. ದಾಸವಾಳ ಕೂದಲಿಗೆ ತಂಪನ್ನು ಕೊಡುತ್ತದೆ.ದಾಸವಾಳ ಬಳಸುವುದರಿಂದ ಕೂದಲು ತುಂಬಾ ಸಾಫ್ಟ್ ಆಗಿ ಇರುತ್ತದೆ ಮತ್ತು ಕೂದಲ ಕಾಂತಿ ಕೂಡ ಹೆಚ್ಚಾಗುತ್ತದೆ.ದಾಸವಾಳ ದಳ ತೆಗೆದುಕೊಂಡು ಚೆನ್ನಾಗಿ ತೋಳೆಯಿರಿ ಮತ್ತು ಕರಿಬೇವು ಸೊಪ್ಪು ತೆಗೆದುಕೊಳ್ಳಿ. ಇದು ಕೂದಲು ಉದುರುವುದಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಮತ್ತು ನೆನಸಿದ ಮೆಂತೆಯನ್ನು ಹಾಕಿ ಚೆನ್ನಾಗಿ ಜಜ್ಜಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಇದನ್ನು ಕೊಬ್ಬರಿ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಬೇಕು.ಶುದ್ಧವಾದ ಎಣ್ಣೆಯನ್ನು ಬಳಸಿದರೆ ಕೂದಲಿಗೆ ತುಂಬಾನೇ ಒಳ್ಳೆಯದು.ಕುದಿಸುವ ಸಮಯದಲ್ಲಿ ನೊರೆ ಕಡಿಮೆ ಆಗುವ ತನಕ ಕುದಿಸಿ ತಣ್ಣಗೆ ಅದನಂತರ ಶೋದಿಸಿಕೊಳ್ಳಿ ಮತ್ತು ಇದಕ್ಕೆ ಹರಳೆಣ್ಣೆಯನ್ನು ಹಾಕಿಕೊಂಡು ತಲೆಗೆ ಹಚ್ಚಿಕೊಳ್ಳಿ.ಇದು ಕೂದಲಿಗೆ ತುಂಬಾ ಒಳ್ಳೆಯದು ಕೂದಲಿಗೆ ತಂಪನ್ನು ಕೊಡುತ್ತದೆ.ಪ್ರತಿದಿನ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳಬೇಕು.

Leave A Reply

Your email address will not be published.