ಯುಗಾದಿ ಅಮಾವಾಸ್ಯೆ ಪೂಜೆ ಮಾಡುವ ವಿಧಾನ/ಈ ದಿನ ಉಪ್ಪಿನ ದೀಪರಾಧನೆ ಮಾಡಬಹುದೇ?

ಯುಗಾದಿ ಹಬ್ಬದ ಅಮಾವಾಸ್ಯೆ ಪೂಜೆಯ ವಿಧಾನವನ್ನು ತಿಳಿಸಿ ಕೊಡುತ್ತೇವೆ.ಯುಗಾದಿ ಹಬ್ಬಕ್ಕೆ ದೇವರ ಮನೆಯನ್ನು ಶುದ್ಧಿ ಮಾಡಿಕೊಂಡು ಇರುತ್ತಿರಿ.ಮೊದಲು ಒಂದು ಅಮಾವಾಸ್ಯೆ ಗೆ ಮತ್ತು ಹಬ್ಬಕ್ಕೆ ಎಂದು ಎರಡು ಕಾಯಿಯನ್ನು ತೆಗೆದುಕೊಳ್ಳಿ.ನಂತರ ಒಂದು ತಾಮ್ರದ ಪ್ಲೇಟ್ ತೆಗೆದುಕೊಂಡು ಎರಡು ವಿಳೇದೆಲೆ ಅರಿಶಿಣ ಕುಂಕುಮ ಹಚ್ಚಿ ಮತ್ತು ಅಕ್ಷತೆ ಹಾಕಿ ಪ್ರತಿದಿನ ಕಳಸ ಇಡುವ ರೀತಿ ಇಡಬೇಕು.ಕಳಸಕ್ಕೂ ಕೂಡ ಅರಿಶಿಣ ಕುಂಕುಮವನ್ನು ಹಚ್ಚಬೇಕು ಮತ್ತು ಕಳಸದ ಒಳಗೆ ಅಕ್ಷತೆ ಕುಂಕುಮ, 1 ರೂಪಾಯಿಯನ್ನು ಹಾಕಿ 5 ವಿಳೇದೆಲೆ ಇಡಬೇಕು.ನಂತರ ಹೊಸ ಕಾಯಿಯನ್ನು ಇಡಬೇಕು. ಹಳೆ ಕಾಯಿಯನ್ನು ದೇವರ ಹತ್ತಿರ ಇಟ್ಟು ಪೂಜೆ ಮಾಡಬೇಕಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಕಳಸಕ್ಕೆ ಗೆಜ್ಜೆ ವಸ್ತ್ರ ಹೂವನ್ನು ಅಲಂಕಾರಿಕವಾಗಿ ಮಾಡಿ ಪೂಜೆಯನ್ನು ಮಾಡಬೇಕು. ಇದನ್ನು ಅಮಾವಾಸ್ಯೆ ದಿನ ಮಾರ್ಚ್ 31ನೇ ತಾರೀಕು ಗುರುವಾರ ಮದ್ಯಹ್ನ 12:04 ನಿಮಿಷಕ್ಕೆ ಪ್ರಾರಂಭ ಆಗುತ್ತದೆ.ಈ ಸಮಯದಲ್ಲಿ ಪೂಜೆಯನ್ನು ಮಾಡುವುದಕ್ಕೆ ಬರುವುದಿಲ್ಲ.ಹಾಗಾಗಿ ಶುಕ್ರವಾರ ಬೆಳಗ್ಗೆ ಈ ಪೂಜೆಯನ್ನು ಮಾಡಬೇಕಾಗುತ್ತದೆ.ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಈ ಪೂಜೆಯನ್ನು ಮಾಡಿ.ನಂತರ ನಿಮ್ಮ ಮನೆಯಲ್ಲಿ ಇರುವ ಪುಟ್ಟ ಪುಟ್ಟ ವಿಗ್ರಹಗಳನ್ನು ಇಟ್ಟುಕೊಂಡು ಪೂಜೆ ಮಾಡುತ್ತಿರೋ ಎಲ್ಲಾ ದೇವರುಗಳನ್ನು ಇಟ್ಟುಕೊಂಡು ಕಳಸದ ಸ್ಥಾಪನೆಯನ್ನು ವಿಶೇಷವಾಗಿ ಮಾಡಬೇಕಾಗುತ್ತದೆ.

ಇನ್ನು ಪ್ರಸಾದಕ್ಕೆ ಪುಳಿಯೋಗರೆ ಮಾಡಿದರೆ ತುಂಬಾ ಒಳ್ಳೆಯದು.ಇನ್ನು ಒಂದು ದೇವರ ಹತ್ತಿರ ಇಡುವುದಕ್ಕೆ ನಿಂಬೆ ಹಣ್ಣು ಮತ್ತು ಇನ್ನೊಂದು ಹೋಸ್ತಿಲ ಬಳಿ ಪೂಜೆ ಮಾಡಿ ಕಟ್ ಮಾಡುವುದಕ್ಕೆ ತೆಗೆದುಕೊಳ್ಳಿ.ತಾಂಬೂಲಕ್ಕೆ ಎಲೆ ಬಾಳೆ ಹಣ್ಣು ಆಡಿಕೆ ಇಟ್ಟರೆ ಸಾಕು.ನಂತರ ಇದು ಯುಗಾದಿ ಅಮಾವಾಸ್ಯೆ ಮತ್ತು ಹೊಸ ವರ್ಷ ಆಗಿರುವುದರಿಂದ ಉಪ್ಪಿನದೀಪರಾಧನೆ ಮಾಡುವುದು ತುಂಬಾ ಒಳ್ಳೆಯದು.ಪ್ರತಿದಿನ ಉಪ್ಪಿನ ದೀಪರಾಧನೆ ಮಾಡಬಹುದು. ಅದರೆ ಉಪ್ಪನ್ನು ಬದಲಾಯಿಸುವಾಗ ಅಮಾವಾಸ್ಯೆ ಹುಣ್ಣಿಮೆ ಮಂಗಳವಾರ ಶುಕ್ರವಾರ ಶನಿವಾರದ ದಿನ ಉಪ್ಪನ್ನು ಮನೆಯಿಂದ ಹೊರಗೆ ಹಾಕಬಾರದು.ನಂತರ ಅದನ್ನು ತೆಗೆದಿಟ್ಟು ಬೇರೆ ದಿನ ಹೊರಗೆ ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ನಿಂಬೆ ಹಣ್ಣು ತೆಗೆದುಕೊಂಡು ಸಂಕಲ್ಪ ಮಾಡಿಕೊಂಡು ಒಂದು ದೇವರ ಹತ್ತಿರ ಇಡಬೇಕು. ಇನ್ನೋದನ್ನು ಹೋಸ್ತಿಲ ಪೂಜೆ ಮಾಡಿ ನಿಂಬೆ ಹಣ್ಣಿನಿಂದ ಮೂರು ಬಳಿ ನೀವಾಳಿಸಿ ಬಾಗಿಲ ಮಧ್ಯ ಕಟ್ ಮಾಡಬೇಕು.ನಂತರ ವಿರುದ್ಧ ದಿಕ್ಕಿನಲ್ಲಿ ಇಡಬೇಕು.ನಂತರ ನಮಸ್ಕಾರ ಮಾಡಿ ಮನೆ ಒಳಗೆ ಹೋಗಿ ಉಪ್ಪಿನ ದೀಪರಾಧನೆ ಬೆಳಗಬೇಕು.ನಂತರ ಅರ್ಚನೆ ಮಾಡಿದ ನಂತರ ಅಮಾವಾಸ್ಯೆ ಗೆ ಇಟ್ಟಿರುವ ಕಾಯಿಯನ್ನು ಒಡೆಯಬೇಕು.ನಂತರ ಏಪ್ರಿಲ್ 2ನೇ ತಾರೀಕು ವಿಸರ್ಜನೆ ಮಾಡಬೇಕಾಗುತ್ತದೆ.

Related Post

Leave a Comment