ಲಕ್ಷ್ಮಿಯ ಅತಿ ಶಕ್ತಿಶಾಲಿ ಮಂತ್ರದ ಜೊತೆ ಮಾಡುವ ಉಪಾಯ!

ಮಂತ್ರದ ಜೊತೆಗೆ ಒಂದು ಉಪಾಯವನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೂ ಕೂಡ ಆ ಸಮಸ್ಸೆ ಆದಷ್ಟು ಬೇಗಾ ಕಡಿಮೆ ಆಗುತ್ತದೆ. ಈ ಒಂದು ಉಪಾಯವನ್ನು ಶುಕ್ರವಾರ ದಿನ ಮಾಡಿದರೆ ತುಂಬಾ ಒಳ್ಳೆಯದು. ಈ ಒಂದು ಉಪಾಯವನ್ನು ಮಾಡುವುದಕ್ಕೆ ನಿಮಗೆ ಬಿಳಿ ಹಾಳೆ ಬೇಕಾಗುತ್ತದೆ.ಇದರ ಮೇಲೆ ನೀವು ನಿಮ್ಮ ಕಷ್ಟಗಳನ್ನು ಇದರ ಮೇಲೆ ಬರೆಯಬೇಕು.ನಂತರ ಈ ಕಾಗದವನ್ನು ಕೈಯಲ್ಲಿ ತೆಗೆದುಕೊಂಡು ದೇವರ ಮನೆಯಲ್ಲಿ ಇಡಬೇಕಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಲಕ್ಷ್ಮಿ ಫೋಟೋ ಎದುರಿಗೆ ದೀಪವನ್ನು ಹಚ್ಚಬೇಕು.ಹಚ್ಚಿದ ನಂತರ ಈ ಒಂದು ಮಂತ್ರವನ್ನು ಹೇಳಬೇಕಾಗುತ್ತದೆ.ಮೊದಲು ವಿನಾಯಕ ಪೂಜೆ ಮಾಡಿದ ನಂತರ ಲಕ್ಷ್ಮಿ ಪೂಜೆ ಮಾಡಿ ಆರಾಧನೆ ಮಾಡುತ್ತ ಈ ಒಂದು ಮಂತ್ರವನ್ನು 21 ಬಾರಿ ಹೇಳಬೇಕು.ಓಂ ಶ್ರೀಂ ಹ್ರೀಂ ಕ್ಲಿಂ ಶ್ರೀ ಸಿದ್ದ ಲಕ್ಷ್ಮೀಯೇ ನಮಃ||ಈ ಮಂತ್ರ ಜಪ ಮಾಡಿದ ಮೇಲೆ ಕುಂಕುಮವನ್ನು ಅದರ ಮೇಲೆ ಹಚ್ಚಿ ಆ ಪೇಪರ್ ಅನ್ನು ಸುಡಬೇಕಾಗುತ್ತದೆ.ಲಕ್ಷ್ಮಿ ಹತ್ತಿರ ಕಾಗದ ಸುಟ್ಟ ಹಾಗೆ ನಮ್ಮ ಕಷ್ಟಗಳು ಸುಟ್ಟು ಹೋಗಲಿ ಎಂದು ಕೇಳಿಕೊಳ್ಳಬೇಕು.ನಂತರ ಬೂದಿಯನ್ನು ಸಹ ನಿಮ್ಮಿಂದ ದೂರದಲ್ಲಿ ಇಡಿ. ನಿಮ್ಮ ಹತ್ತಿರ ಯಾವುದೇ ಕಾರಕ್ಕೂ ಇಡಬಾರದು.

Related Post

Leave a Comment