ಅಕ್ಷಯ ತೃತೀಯ ದಿನ ನೀವು ಮಾಡುವ ಸಣ್ಣ ಕೆಲಸದಿಂದ ನಿಮ್ಮ ಬದುಕೆ ಬದಲಾಗುತ್ತದೆ!

ಅಕ್ಷಯ ತೃತೀಯ ಬಹಳ ಮಂಗಳಕರ ವಾದಂತಹ ದಿನ ಹಾಗೂ ಅತ್ಯಂತ ಶುಭದಾಯಕವಾದ ದಿನ.ಈ ಅಕ್ಷಯ ತೃತೀಯ ದಿನ ನೀವು ಯಾವುದೇ ಒಂದು ಬೆಲೆಬಾಳುವಂತಹ ವಸ್ತುವನ್ನು ಕೊಂಡುಕೊಂಡರು ಕೂಡ ಅದು ಅಕ್ಷಯ ಆಗುತ್ತಾದೇ. ಅದು ಶಾಶ್ವತವಾಗಿ ನಿಮ್ಮ ಬಳಿಯಲ್ಲಿ ಉಳಿಯುತ್ತದೆ ಎಂದು ಪುರಾಣದಲ್ಲಿ ತಿಳಿಸಿದ್ದಾರೆ.ಇಂತಹ ಶುಭಕರವಾದ ದಿನ ಮಾಡುವ ಸಣ್ಣ ಕೆಲಸದಿಂದ ಅದೃಷ್ಟವನ್ನು ಬದಲಾಯಿಸಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಅಕ್ಷಯ ತೃತೀಯ ದಿನ ಪ್ರತಿಯೊಬ್ಬರೂ ಲಕ್ಷ್ಮಿ ಪೂಜೆಯನ್ನು ಮುಖ್ಯವಾಗಿ ಮಾಡಬೇಕು. ಈ ಲಕ್ಷ್ಮಿ ಪೂಜೆಯನ್ನು ಮಾಡುವಾಗ ನೀವು ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಹಳದಿ ಬಣ್ಣ ಇದು ಶುಕ್ರನ ಬಣ್ಣ ಆಗಿರುವುದರಿಂದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಪೂಜೆಯನ್ನು ಮಾಡಿದರೆ ನಿಮಗೆ ಅದೃಷ್ಟ ಎನ್ನುವುದು ಒಲಿದು ಬರುತ್ತದೆ.ನೀವು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಯಶಸ್ವಿ ಅನ್ನು ಕಾಣಬಹುದು.

ಅವತ್ತಿನ ದಿನ ಚಿನ್ನವನ್ನು ಮನೆಗೆ ತಂದರು ಕೂಡ ಆ ಚಿನ್ನವನ್ನು ಹಳದಿ ವಸ್ತ್ರದಲ್ಲಿ ಸುತ್ತಿ ಉಪ್ಪಿನ ಮೇಲೆ ಇಟ್ಟು ಲಕ್ಷ್ಮಿ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ. ನಂತರ ಧರಿಸಿದರೆ ತುಂಬಾ ಒಳ್ಳೆಯದು.ಈ ದಿನ ಹೆಣ್ಣುಮಕ್ಕಳು ತಲೆಗೆ ಮಲ್ಲಿಗೆ ಹೂವನ್ನು ಮುಡಿದುಕೊಂಡು ಪೂಜೆ ಮಾಡಿದರು ಕೂಡ ತುಂಬಾ ಒಳ್ಳೆಯದು. ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾಗಿರುವ ಈ ಮಲ್ಲಿಗೆ ಹೂವನ್ನು ಮುಡಿದು ಜೊತೆಗೆ ಹಳದಿ ವಸ್ತ್ರವನ್ನು ದರೆಸಿ ಅಕ್ಷಯ ತೃತೀಯ ದಿನ ಪೂಜೆ ಮಾಡಿದರೆ ನಿಮ್ಮ ಅದೃಷ್ಟ ಕಂಡಿತವಾಗಿಯೂ ಬದಲಾಗುತ್ತದೆ.ಈ ಸಣ್ಣ ಕೆಲಸವನ್ನು ಅಕ್ಷಯ ತೃತೀಯ ದಿನ ಮಾಡಿದರೆ ಖಂಡಿತ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ.

Related Post

Leave a Comment