ಕೆಟ್ಟ ದೃಷ್ಟಿ ಕಣ್ ದೃಷ್ಟಿ ಅನಾರೋಗ್ಯಕ್ಕೆ ಸರಳ ಸುಲಭವಾಗಿ ಪರಿಣಾಮಕರಿಯಾಗಿ ದೃಷ್ಟಿ ತೆಗೆಯುವ ವಿಧಾನ!

ಕೆಟ್ಟ ದೃಷ್ಟಿ ಕಣ್ ದೃಷ್ಟಿ ಅದರೆ ಸರಳವಾಗಿ ಮನೆಯಲ್ಲಿ ದೃಷ್ಟಿಯನ್ನು ತೆಗೆಯಬಹುದು.ಇನ್ನು ಕತ್ತಲು ಆಗುವ ಸಮಯದಲ್ಲಿ ದೃಷ್ಟಿ ತೆಗೆಯಬೇಕಾಗುತ್ತದೆ.ಮೊದಲು ಚೆನ್ನಾಗಿ ಇರುವ ಒಂದು ವಿಳೇದೆಲೆ ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಎಳ್ಳು ಎಣ್ಣೆಯನ್ನು ಹಚ್ಚಬೇಕು.ಆದಷ್ಟು ಮುಂಭಾಗದಲ್ಲಿ 7 ಬಾರಿ ಹಿಂಭಾಗದಲ್ಲಿ 7 ಬಾರಿ ಮೇಲಿಂದ ಕೆಳಗೆ ದೃಷ್ಟಿಯನ್ನು ತೆಗೆಯಬೇಕು.ಎಣ್ಣೆ ಹಚ್ಚಿದ ನಂತರ ದೃಷ್ಟಿ ತೆಗೆದು ಸುಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ತುಂಬಾ ದೃಷ್ಟಿ ಆಗಿದ್ದರೆ ಎಲೆಯನ್ನು ಸುಡುವಾಗ ಬೊಬ್ಬೆ ರೀತಿ ಬರುತ್ತಾ ಇರುತ್ತದೆ ಮತ್ತು ಕೆಟ್ಟ ವಾಸನೆ ಕೂಡ ಬರುತ್ತಾ ಇರುತ್ತದೆ.ದೃಷ್ಟಿ ಯಾವ ರೀತಿ ಆಗಿದೆ ಎಂದೂ ವಿಳೇದೆಲೆ ಸುಟ್ಟಾಗ ನಿಮಗೆ ಗೊತ್ತಾಗುತ್ತದೆ. ದೃಷ್ಟಿ ತೆಗೆಯುವಾಗ ಆ ವ್ಯಕ್ತಿಯನ್ನು ಮಣೆ ಅಥವಾ ಚೇರ್ ಮೇಲೆ ಕೂರಿಸಿ ದೃಷ್ಟಿಯನ್ನು ತೆಗೆಯಬೇಕು.

ಇನ್ನು ಮಕ್ಕಳು ಚೆನ್ನಾಗಿ ಡ್ರೆಸ್ ಆಗಿ ಫಂಕ್ಷನ್ ಗೆ ಹೋದಾಗ ಕೂಡ ದೃಷ್ಟಿ ಆಗುತ್ತದೆ ಮತ್ತು ದೊಡ್ಡವರಿಗೂ ಕೂಡ ದೃಷ್ಟಿ ಆಗುತ್ತದೆ. ಹೊರಗೆ ಹೋಗಿ ಬಂದ ತಕ್ಷಣ ಸುಸ್ತು ಆಗತ್ತೆ. ಈ ರೀತಿಯಾಗಿ ಮಾಡಿದರೆ ದೃಷ್ಟಿ ಕಣ್ ದೃಷ್ಟಿ ಕೂಡ ನಿವಾರಣೆ ಆಗುತ್ತದೆ.ಇನ್ನು ಸುಟ್ಟ ಮೇಲೆ ಎಲೆಯನ್ನು ನೀರಿನಲ್ಲಿ ಹಾಕಬಹುದು. ಕೈ ಕಾಲು ತೊಳೆದು ಹೊರಗೆ ಬರಬೇಕು.

Related Post

Leave a Comment