ಈ ತಿಂಗಳ ಸಂಕಷ್ಟಹರ ಚತುರ್ಥಿಯ ಬಗ್ಗೆ ಕೆಲವು ಗೊಂದಲಗಳಿವೆ ಸರಿಯಾದ ಮಾಹಿತಿಗಾಗಿ ತಪ್ಪದೆ ವಿಡಿಯೋ ನೋಡಿ!

2022ರಲ್ಲಿ ವೈಶಾಖ ಮಾಸದಲ್ಲಿ ಬರುವ ಸಂಕಷ್ಟಹರ ಚತುರ್ಥಿ ಬಗ್ಗೆ ಕೆಲವರಿಗೆ ಗೊಂದಲ ಇರುತ್ತವೆ.ಏಕೆಂದರೆ ಕೆಲವು ಕ್ಯಾಲೆಂಡರ್ ನಲ್ಲಿ ಕೊಟ್ಟಿರುವುದು ಮೇ 18 ಅದರೆ ನಿಜವಾಗಿ ಇರುವುದು ಮೇ 19ನೇ ತಾರೀಕು ಗುರುವಾರ. ಸಂಕಷ್ಟವನ್ನು ನಿವಾರಿಸುವ ವಿಘ್ನ ನಿವಾರಕನನ್ನು ಪೂಜಿಸುವ ಹಾಗೂ ಆರಾದಿಸುವ ದಿನಕ್ಕೆ ಸಂಕಷ್ಟಹಾರ ಚತುರ್ಥಿ ಎಂದು ಕರೆಯುತ್ತೇವೆ. ಈ ದಿನದಂದು ಉಪವಾಸ ಮಾಡಿ ಸಂಜೆ ಸೂರ್ಯಾಸ್ತದ ಬಳಿಕ ಗಣೇಶನಿಗೆ ಒಂದು ವಿಶೇಷವಾದ ಪೂಜೆಯನ್ನು ಮಾಡುತ್ತೇವೆ. ಈ ಸಂಕಷ್ಟಹರ ಚತುರ್ಥಿಯು ಪ್ರತಿ ತಿಂಗಳು ಕೃಷ್ಣ ಪಕ್ಷದ ನಾಲ್ಕನೇ ದಿನ ಆಚರಣೆ ಮಾಡುತ್ತೇವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಬಾರಿಗೆ ಬಂದಿರುವ ಸಂಕಷ್ಟ ಚತುರ್ಥಿಯು ವೈಶಾಖ ಮಾಸ ಕೃಷ್ಣ ಪಕ್ಷ ಚತುರ್ಥಿ ದಿವಸ ಮೇ 18ನೇ ತಾರೀಕು ಬುಧವಾರ ರಾತ್ರಿ 11:37 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು 19ನೇ ತಾರೀಕು ಗುರುವಾರ ರಾತ್ರಿ 8:24 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಸಂಕಷ್ಟಿ ಪೂಜೆಯನ್ನು ಗುರುವಾರದ ದಿನ ಪೂಜೆಯನ್ನು ಮಾಡಬೇಕು. ಮುಖ್ಯವಾಗಿ ಚಂದ್ರೋದಯದ ಸಮಯ ರಾತ್ರಿ 8:53 ನಿಮಿಷಕ್ಕೆ ಇರುತ್ತದೆ. ಇದರ ನಂತರ ಗಣೇಶನ ಪೂಜೆಯನ್ನು ಮಾಡಿ ಪ್ರಸಾದವನ್ನು ಸೇವನೆ ಮಾಡಬೇಕಾಗುತ್ತದೆ

Related Post

Leave a Comment