4 ,13 ,31 ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ!

ಸ್ನೇಹಿತರೆ ಯಾರೂ 4,13,ಅಥವಾ 31ನೇ ತಾರೀಕಿನಂದು ಹುಟ್ಟಿರ್ತಾರೋ ಅವರ ಜನ್ಮ ಸಂಖ್ಯೆ ನಾಲಕ್ಕು, ಆಗುತ್ತೆ ಆ ಪೈಕಿ ನಾಲ್ಕನೇ ತಾರೀಕಿನಂದು ಹುಟ್ಟಿದವರ ಮೇಲೆ ರಾಹುವಿನ ಸಂಪೂರ್ಣ ಪ್ರಭಾವ ಇರುತ್ತೆ 13 ಹಾಗೂ 31ನೇ ತಾರೀಕಿನಂದು ಯಾರು ಹುಟ್ಟಿರ್ತಾರೋ ಅವರ ಮೇಲೆ ರವಿ ಗುರು ಹಾಗೂ ರಾಹು ಹೀಗೆ ಮೂರರ ಪ್ರಭಾವವು ಸಹ ಇರುತ್ತೆ ಈ ದಿನಾಂಕದಂದು ಹುಟ್ಟಿದವರ ಜೊತೆಗಿನ ಒಡನಾಟ ಮಾತುಕತೆ ಸ್ನೇಹ ಯಾವುದು ಕೂಡ ಸಲ್ಲಿಸಲ್ಲ ಏಕೆಂದರೆ ತಮ್ಮದೇ ಲೋಕದಲ್ಲಿ ಇವರು ಬಲುಗಟ್ಟಿಗರು ಸ್ತಿರವಾಗಿರುತ್ತಾರೆ ಆತ್ಮವಿಶ್ವಾಸವು ಕೂಡ ಹೆಚ್ಚಾಗಿ ಇರುತ್ತೆ ಬದಲಾವಣೆಗೆ ಹೊಂದಿಕೊಳ್ಳೋದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬಹಳ ಕಷ್ಟದ ಕೆಲಸ ಇವರಿಗೆ ಈ ಕಾರಣಕ್ಕೆ ಏನು ಇಷ್ಟೆಲ್ಲ ನಿಧಾನ ಅನಿಸಿಕೊಳ್ಳುತ್ತಾರೆ ಈ ನಿಧಾನದ ಸ್ವಭಾವದ ಕಾರಣಕ್ಕೆ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಯಾವುದರ ಬಗ್ಗೆಯೂ ಕೂಡ ಆಲೋಚನೆ ಮಾಡುವುದಕ್ಕೆ ಇವರು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ ಏನಾದರೂ ಹೊಸದನ್ನ, ಆರಂಭಿಸುವುದರಲ್ಲಿ ಹಾಗೂ ತಮ್ಮನ ತಾವು ತೊಡಗಿಸುವುದರಲ್ಲಿ ಇವರು ತಲಿನತೆ ಮಾತ್ರ ಎಂತವರು ತಲೆ ತೂಗುವಂತಾಗಿರುತ್ತೆ.

ಇನ್ನು ಅಂತದ್ದೇ ಆದ ಅದ್ಭುತವಾದಂತದ್ದು ಎದುರಿಗಿದ್ದರೂ ಪೂರ್ಣ ತೃಪ್ತಿ ಅನ್ನೋದು ಇವರ ಪಾಲಿಗೆ ಇರೋಲ್ಲ ಯಾವಾಗಲೂ ಇಂಪ್ರೊವೈಸೇಷನ್ಗೆ ನೋಡ್ತಾನೆ ಇರ್ತಾರೆ ಅದು ಮುಗಿಯೋದೇ ಇಲ್ಲ ಈ ಕಾರಣಕ್ಕೆ ಇವರಲ್ಲೊಂದು ಹತಾಶೆ ಸದಾ ಎದ್ದು ಕಾಣುತ್ತೆ ಕೆಲಸ ಅಂತ ಬಂದರೆ ವಿಪರೀತ ಗಂಭೀರವಾಗಿರುತ್ತಾರೆ ವಿಶ್ರಾಂತಿ ಸಮಯ ಅಂತಾನೆ ಸಿಗೋದಿಲ್ಲ ಕೆಲಸ ಮಾಡದಿರುವ ಅಥವಾ ಬಿಡುವಾದ ಸಮಯ ಎಂಬುದು ಊಹಿಸಿಕೊಳ್ಳುವುದು, ಕೂಡ ಈ ನಾಲ್ಕರ ಸಂಖ್ಯೆಗೆ ಕಷ್ಟ ಕರುಣೆ ಎಂಬುದು ಕಮ್ಮಿ ಕೆಲವು ಬಾರಿ ಕಂಜೂಸ್ ಅನಿಸಿಕೊಳ್ಳುತ್ತಾರೆ. ಕ್ರೂರಿಗಳಂತೆ ಕಾಣುತ್ತಾರೆ.

ಇವರಿಗೆ ತಮಗೆ ನಿಜವಾಗಲೂ ಬೇಕಾದದ್ದು ಏನು ಎಂಬುವುದರ ಬಗ್ಗೆ ಸ್ಪಷ್ಟ ಚಿತ್ರಿಕರಣವೇ ಇರುವುದಿಲ್ಲ ಅನ್ನೋದು ಕೂಡ ಇದು ಸಮಸ್ಯೆನೇ ತಾವು ಅಂದುಕೊಂಡಿದ್ದು ಆಗ್ಬಿಟ್ರೆ ಸಾಕು ಅದರಿಂದ ಲಾಭವಾಗಿತ್ತು ನಷ್ಟವಾಗಿತ್ತು ನೋಡುವುದಕ್ಕೆ ಹೋಗಲ್ಲ ಇನ್ನು ಜೀವನದಲ್ಲಿ, ಮೇಲೆರುವುದಕ್ಕೆ ಬಹಳ ಶ್ರಮವನ್ನ ಆಗ್ತಾರೆ ಆದರೂ ತಮ್ಮ ಯಶಸ್ಸಿನ ಬಗ್ಗೆ ಪೂರ್ಣ ತೃಪ್ತಿ ಇವರಿಗೆ ಸಿಗೋಲ್ಲ ಇವರಿಗೆ ಭದ್ರತಾ ಭಾವ ಹೆಚ್ಚು ಕಾಡುತ್ತೆ ಪ್ರಣಯದ ಸಂಗತಿಗಳು ಅಷ್ಟೇನೂ ಆಕರ್ಷಿಸುವುದಿಲ್ಲ ಪ್ರೀತಿ ಸಂಬಂಧಗಳನ್ನು, ಸರಿಯಾಗಿ ನಿಭಾಯಿಸುವುದಕ್ಕೆ ಹೆಣಗಾಡುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಅಗಲಿ ಮುಕ್ತವಾಗಿ ಮಾತನಾಡುವುದಕ್ಕೆ ತುಂಬಾ ಸಮಯವನ್ನು, ತೆಗೆದುಕೊಳ್ಳುತ್ತಾರೆ. ಆದರೆ ಒಂದು ಸಲ ಪ್ರೀತಿಯಲ್ಲಿ ನಿದ್ರೆ ಮಾತ್ರ ಅದರ ಆಳದಲ್ಲಿ ಇಳಿತಾರೆ ಮತ್ತು ನಿಷ್ಠರಾಗಿರುತ್ತಾರೆ ತುಂಬಾ ಉತ್ಕಟವಾದ ಪ್ರೀತಿ ಇವರದು ಪ್ರಣಯದ ಕ್ಷಣಗಳು ಶೃಂಗಾರ ಇಂತವೆಲ್ಲ ಇವರಿಂದ ನಿರೀಕ್ಷಿಸುವುದು ಕಷ್ಟ ನಿಷ್ಠೆಯಿಂದ ಪ್ರೀತಿಸುತ್ತಾರೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.

Related Post

Leave a Comment