ಅರಳಿ ಮರದ ಹತ್ತಿರ ಇದರ ಮೇಲೆ ಇಟ್ಟಿಗೆಯನ್ನು ಇಟ್ಟು ಹೀಗೆ ಮಾಡಿ..!ಧನ ಲಾಭಗಳು ಬೇಡವೆಂದರೂ ಬರುತ್ತಾಲೇ ಇರುತ್ತದೆ!

ಕೆಲವರು ಎಷ್ಟೇ ದುಡಿದರು ಕೂಡ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತ ಇರುತ್ತಾರೆ.ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿ ಇರುವುದಿಲ್ಲ. ಇದಕ್ಕಾಗಿ ಈ ರೀತಿ ಮಾಡಿದರೆ ನಿಮಗೆ ಬೇಡವೆಂದರೂ ಆರ್ಥಿಕ ಲಾಭಗಳು ಬರುತ್ತಲೇ ಇರುತ್ತದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬೇಕು ಎಂದರೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಬುಧವಾರದ ದಿನ ಪರಿಹಾರವನ್ನು ಮಾಡಿಕೊಳ್ಳಬೇಕು.ಬೆಳಗ್ಗೆ 4:30 ಯಿಂದ 5:00 ಒಳಗೆ ಈ ಪರಿಹಾರವನ್ನು ಮಾಡಿಕೊಳ್ಳಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಪರಿಹಾರ ಮಾಡುವುದಕ್ಕೆ 5 ಸ್ಪಟಿಕಗಳು ಬೇಕಾಗುತ್ತದೆ.ನಂತರ 2 ವಿಳೇದೆಲೆ ತೆಗೆದುಕೊಂಡು ಇದಕ್ಕೆ ಸ್ವಲ್ಪ ಕುಂಕುಮ ಮತ್ತು ರೋಸ್ ವಾಟರ್ ಬೆರೆಸಿ.ಬುಧವಾರ ಬೆಳಗ್ಗೆ ಬೇಗಾ ಎದ್ದು ಸ್ನಾನ ಮಾಡಿ ಅರಳಿ ಮರದ ಹತ್ತಿರ ಹೋಗಿ.ಅಲ್ಲೋ ಜಾಗವನ್ನು ಸ್ವಚ್ಛಗೊಳಿಸಿ ದೀಪವನ್ನು ಇಟ್ಟು ಎಣ್ಣೆ ಹಾಕಿ ಬತ್ತಿ ಹಾಕಿ ದೀಪವನ್ನು ಹಚ್ಚಿ.

ಎರಡು ವಿಳೇದೆಲೆಯನ್ನು ಒಂದರ ಮೇಲೆ ಇಟ್ಟು ನಂತರ ಕುಂಕುಮವನ್ನು ಮದ್ಯದಲ್ಲಿ ರೌಂಡ್ ಆಗಿ ಹಚ್ಚಿ ಸ್ಪಟಿಕ ಇಟ್ಟು ವಿಳೇದೆಲೆಯನ್ನು ಕಟ್ಟಿ.ಅರಳಿ ಮರದ ಬುಡದ ಕೆಳಗೆ ಇಟ್ಟು. ಇದರ ಮೇಲೆ ಇಟ್ಟಿಗೆಯನ್ನು ಇಡಬೇಕು.ಈ ರೀತಿಯಾಗಿ ಮಾಡುವುದರಿಂದ ನಿಮ್ಮ ವ್ಯಾಪಾರ ವೃದ್ಧಿ ಆಗುತ್ತಾದೇ.ನಿಮ್ಮ ವ್ಯಾಪಾರ ಸ್ಥಳದಲ್ಲಿ ಆರ್ಥಿಕವಾದ ಧನ ಲಾಭಗಳು ಹೆಚ್ಚಿನ ಮಟ್ಟದಲ್ಲಿ ನೋಡಬಹುದು.

Related Post

Leave a Comment