ನಿಮ್ಮ ಮನೆಯಲ್ಲಿ ತುಂಬಾ ಹಣಕಾಸಿನ ಸಮಸ್ಸೆ ಇದೆಯಾ, ನೀವು ಶ್ರೀಮಂತರಾಗಲು ಬೆಂಕಿಪೊಟ್ಟಣದ ಒಳಗೆ ಒಂದು ವಸ್ತುವನ್ನು ಹಾಕಿ ಇಡೀ!

ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಸೆ ಇದ್ದೆ ಇರುತ್ತದೆ.ಹೆಚ್ಚಾಗಿ ಹಣದ ಸಮಸ್ಸೆ ಇದ್ದೆ ಇರುತ್ತದೆ. ಕೆಲವೊಂದು ಪ್ರಯತ್ನ ಮಾಡುವುದರಿಂದ ರಾಹುವಿನ ವಕ್ರದೃಷ್ಟಿ ಇದ್ದಾಗ ಏನೇ ಮಾಡಿದರು ಸಹ ಕೈಗೆ ಸಿಗುವುದಿಲ್ಲ.ಎಷ್ಟೇ ದುಡಿದರು ಕೂಡ ಹಣ ಕೈಯಲ್ಲಿ ಉಳಿಯುವುದಿಲ್ಲ.ಅದರೆ ಈ ಒಂದು ಸುಲಭ ಪರಿಹಾರವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಸೆಯನ್ನು ಹೋಗಲಾಡಿಸಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಬೆಂಕಿ ಪೊಟ್ಟಣದ ಅಳತೆಗೆ ಮನೆಯಲ್ಲಿ ದೇವರಿಗೆ ಬಳಸುವ ಊದಿನಕಡ್ಡಿಯನ್ನು ಕಟ್ ಮಾಡಿ.ಅದಕ್ಕೆ ನೀಲಿ ದಾರ ಸುತ್ತಿ ಬೆಂಕಿ ಪೊಟ್ಟಣದ ಒಳಗೆ ಹಾಕಿ ಇಡಬೇಕು. ಇದನ್ನು ನೀವು ಯಾರಿಗೂ ಕಾಣದ ಹಾಗೆ ಇಡಬೇಕು.ಈ ರೀತಿ ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಗೆ ಬದಲಿಸಿ ಇಡೀ.

ಇನ್ನು ಇದೆ ಬೆಂಕಿ ಪೊಟ್ಟಣದ ಒಳಗೆ ಸ್ವಲ್ಪ ಸಾಸಿವೆ ಹಾಕಿ.ಯಾರಿಗೂ ಕಾಣದೆ ಇರುವ ಜಾಗಾದಲ್ಲಿ ತೆಗೆದು ಇಡೀ. ಪ್ರತಿದಿನ 5 ಸಾಸಿವೆ ತೆಗೆದು ದೀಪಕ್ಕೆ ಹಾಕಿ ದೀಪವನ್ನು ಹಚ್ಚಿ.ಈ ಒಂದು ಪರಿಹಾರ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಹಾಗೂ ನಿಮ್ಮ ಮೇಲೆ ಇರುವ ರಾಹುವಿನ ವಕ್ರದೃಷ್ಟಿ ನಿವಾರಣೆ ಆಗುತ್ತದೆ.ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ 21 ಪ್ರದಕ್ಷಿಣೆ ಹಾಕಿ ತುಪ್ಪದ ದೀಪವನ್ನು ಹಚ್ಚಬೇಕು.ಇದರಲ್ಲಿ ಸ್ವಲ್ಪ ಸಾಸಿವೆ ಅನ್ನು ಹಾಕಬೇಕು. ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಸೆ ಹೆಚ್ಚಾಗಿ ಕಾಡುವುದಿಲ್ಲ

Related Post

Leave a Comment